ಸುರಳಿಕೊಪ್ಪ ಶೇಷಮ್ಮ ನಿಧನ

0 72

ಹೊಸನಗರ: ತಾಲ್ಲೂಕಿನ ಸುರಳಿಕೊಪ್ಪದ ನಿವಾಸಿ ಶೇಷಮ್ಮ (84) ಅನಾರೋಗ್ಯದಿಂದ ನಿಧನರಾಗಿದ್ದಾರೆ.

6 ಪುತ್ರರು ಹಾಗೂ 5 ಪುತ್ರಿಯರು ಅಪಾರ ಬಂಧು-ಬಳಗವನ್ನು, ಅಳಿಯಂದಿರು ಮತ್ತು ಸೊಸೆಯಂದಿರನ್ನು, ಮೊಮ್ಮಕಳನ್ನು ಅಗಲಿದ್ದಾರೆ.


ಸಂತಾಪ:

ಇವರ ಪುತ್ರ ಉಮೇಶ್‌ರವರು ಅಬಕಾರಿ ಇಲಾಖೆಯ ಜೀಪ್ ಡ್ರೈವರ್‌ರಾಗಿ ಕೆಲಸ ನಿರ್ವಹಿಸುತ್ತಿದ್ದು ಇವರ ನಿಧನಕ್ಕೆ ಹೊಸನಗರ ಅಬಕಾರಿ ಇಲಾಖೆಯ ಎಲ್ಲ ಅಧಿಕಾರಿಗಳು ಹಾಗೂ ನೌಕರರು ಮೃತರ ಮನೆಗೆ ತೆರಳಿ ಸಂತಾಪ ಸೂಚಿಸಿದ್ದಾರೆ.

ನಿಧನ ವಾರ್ತೆ :

ರಿಪ್ಪನ್‌ಪೇಟೆ ಸಮೀಪದ ಬಾಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ  ಬೆಳಂದೂರು ಗ್ರಾಮದ ಹಿರಿಯ ಕಾಂಗ್ರೆಸ್ ಮುಖಂಡ ನರಸಪ್ಪ (75) ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Leave A Reply

Your email address will not be published.

error: Content is protected !!