ಕೂದುವಳ್ಳಿ ದೇವಮ್ಮ ನಿಧನ

0 104

ಚಿಕ್ಕಮಗಳೂರು : ತಾಲೂಕಿನ ಕೂದುವಳ್ಳಿ ಗ್ರಾಮದ ದೇವಮ್ಮ (78) ಅವರು ಗುರುವಾರ ಬೆಳಗಿನಜಾವ ವಯೋಸಹಜ ಸಾವನ್ನಪ್ಪಿದರು.

ಮಧ್ಯಾಹ್ನ 2 ಗಂಟೆಗೆ ಕೂದುವಳ್ಳಿಯ ರುದ್ರಭೂಮಿಯಲ್ಲಿ ಅವರ ಅಂತಿಮ ಸಂಸ್ಕಾರ ನಡೆಯಿತು.

ದೇವಮ್ಮ ಅವರು ಚಿಕ್ಕಮಗಳೂರು ವಿಜಯ ಕರ್ನಾಟಕ ವರದಿಗಾರರಾದ ಕೆ.ಎಚ್ ರುದ್ರಯ್ಯ ಸೇರಿದಂತೆ 5 ಜನ ಮಕ್ಕಳು ಹಾಗೂ ಮೊಮ್ಮಕ್ಕಳು, ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಚಿಕ್ಕಮಗಳೂರು ಪ್ರೆಸ್‌ಕ್ಲಬ್ ವತಿಯಿಂದಲೂ ಸಹ ಮೃತರ ಆತ್ಮಕ್ಕೆ ಗುರುವಾರ ಮೌನಾಚರಣೆ ಮಾಡುವ ಮೂಲಕ ಶ್ರದ್ದಾಂಜಲಿ ಸಲ್ಲಿಸಲಾಯಿತು.

Leave A Reply

Your email address will not be published.

error: Content is protected !!