ಇತ್ತೀಚಿನ ದಿನಗಳಲ್ಲಿ ಹಠಾತ್ ಹೃದಯಾಘಾತ (Sudden Cardiac Arrest/Heart Attack) ಪ್ರಕರಣಗಳು ಕರ್ನಾಟಕದಲ್ಲಿ ಆತಂಕಕಾರಿ ಮಟ್ಟದಲ್ಲಿ ಏರಿಕೆ ಕಂಡಿವೆ. ಹೃದಯದ ಕಾಯಿಲೆ ಒಂದು ಮೌನ ಹಂತಕ ಎಂಬಂತೆ ಕಾರ್ಯನಿರ್ವಹಿಸುತ್ತಿದ್ದು, ಬದುಕು ಸಾಗಿಸುತ್ತಿರುವ ಹಲವು ಜನರು ಹೃದಯಾಘಾತದಿಂದ ಅಕಸ್ಮಿಕ ಸಾವಿಗೆ ಒಳಗಾಗುತ್ತಿದ್ದಾರೆ. ಯೋಗ್ಯವಾದ ಪರೀಕ್ಷಾ ವ್ಯವಸ್ಥೆ, ತುರ್ತು ಚಿಕಿತ್ಸೆ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ತುರ್ತು ಅಗತ್ಯವಾಗಿದೆ. ವಿಧಾನ ಪರಿಷತ್ ಅಧಿವೇಶನದಲ್ಲಿ ಶಾಸಕರಾದ ಡಾ. ಧನಂಜಯ ಸರ್ಜಿ ಈ ಕುರಿತಂತೆ ಗಂಭೀರ ವಿಷಯವನ್ನು ಎತ್ತಿಹಿಡಿದು, ರಾಜ್ಯದ ತಾಳೂಕು ಹಾಗೂ ಜಿಲ್ಲಾ ಮಟ್ಟದ ಆಸ್ಪತ್ರೆಗಳಲ್ಲಿ ಸರಿಯಾದ … Continue reading ರಾಜ್ಯದಲ್ಲಿ ಹೆಚ್ಚುತ್ತಿರುವ ಹಠಾತ್ ಹೃದಯಾಘಾತ ಪ್ರಕರಣಗಳು : ತಡೆಗಟ್ಟಲು ಸರ್ಕಾರಿ ಆಸ್ಪತ್ರೆಗಳಲ್ಲಿ ಸರಿಯಾದ ವ್ಯವಸ್ಥೆ ಕಲ್ಪಿಸಿ – ಡಾ. ಧನಂಜಯ ಸರ್ಜಿ
Copy and paste this URL into your WordPress site to embed
Copy and paste this code into your site to embed