ಬೆಂಗಳೂರಿನಿಂದ ಶಿವಮೊಗ್ಗ, ಸಾಗರ, ತಾಳಗುಪ್ಪಕ್ಕೆ ಈ ದಿನ ವಿಶೇಷ ರೈಲು : ಪ್ರವಾಸಿಗರಿಗೆ ಅನುಕೂಲ
ಶಿವಮೊಗ್ಗ: ಪ್ರಯಾಣಿಕರ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು, ದಕ್ಷಿಣ ಪಶ್ಚಿಮ ರೈಲ್ವೆ ಇಲಾಖೆ ಬೆಂಗಳೂರು–ಶಿವಮೊಗ್ಗ ಮಾರ್ಗವಾಗಿ ಸಾಗರ ತಾಲೂಕಿನ ತಾಳಗುಪ್ಪವರೆಗೆ ಒಂದು ಟ್ರಿಪ್ ವಿಶೇಷ ಎಕ್ಸ್ಪ್ರೆಸ್ ರೈಲನ್ನು ಸಂಚರಿಸಲು ನಿರ್ಧರಿಸಿದೆ. ಜುಲೈ 25 ಮತ್ತು 26ರಂದು ಈ ರೈಲು ಸೇವೆ ಲಭ್ಯವಾಗಲಿದೆ. ಮಳೆಗಾಲದ ಈ ಋತುವಿನಲ್ಲಿ ಮಲೆನಾಡಿನ ಸುಂದರ ದೃಶ್ಯಗಳನ್ನು ನೋಡುವ ಪ್ರವಾಸಿಗರಿಗೆ ಇದು ಅನುಕೂಲಕಾರಿಯಾಗಿ ಪರಿಣಮಿಸಲಿದೆ. ರೈಲು ಸಂಚಾರದ ವಿವರಗಳು ಈ ವಿಶೇಷ ರೈಲು ಯಶವಂತಪುರ ಜಂಕ್ಷನ್ (ಬೆಂಗಳೂರು) ನಿಂದ ಹೊರಟು, ತುಮಕೂರು, ಅರಸೀಕೆರೆ, ಶಿವಮೊಗ್ಗ ಟೌನ್ … Continue reading ಬೆಂಗಳೂರಿನಿಂದ ಶಿವಮೊಗ್ಗ, ಸಾಗರ, ತಾಳಗುಪ್ಪಕ್ಕೆ ಈ ದಿನ ವಿಶೇಷ ರೈಲು : ಪ್ರವಾಸಿಗರಿಗೆ ಅನುಕೂಲ
Copy and paste this URL into your WordPress site to embed
Copy and paste this code into your site to embed