Categories: Hosanagara News

ಹೊಸನಗರ ; ಪಿಎಲ್‌ಡಿ ಬ್ಯಾಂಕ್‌ ಆಡಳಿತ ಮಂಡಳಿಗೆ ಆಯ್ಕೆ

ಹೊಸನಗರ : ತಾಲ್ಲೂಕು ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಈ ಕೆಳಕಂಡವರು ಆಯ್ಕೆಯಾಗಿದ್ದಾರೆ.

ಅವಿರೋಧವಾಗಿ ಆಯ್ಕೆಯಾದವರು :

  • ಜಯರಾಂ ಎಂ.ವಿ – ಸಾಮಾನ್ಯ
  • ಈಶ್ವರಪ್ಪಗೌಡ ಬಿ – ಸಾಮಾನ್ಯ, ನಗರ
  • ಹೂವಮ್ಮ- ಹುಂಚ ಮಹಿಳಾ ಮೀಸಲು
  • ಹೇಮಾವತಿ – ಕೆರೆಹಳ್ಳಿ (ಸಿ), ಮಹಿಳಾ ಮೀಸಲು
  • ಮಹೇಂದ್ರ ಪಿ.ಸಿ – ಕಸಬಾ (ಬಿ) ಪರಿಶಿಷ್ಟ ಜಾತಿ
  • ಗುರುಮೂರ್ತಿ ಬಿ.ಎನ್. ನಿಟ್ಟೂರು – ಕಸಬಾ (ಸಿ)
  • ನರೇಂದ್ರ – ಹುಂಚ (ಬಿ) ಎಸ್.ಟಿ‌.

    ಚುನಾವಣೆ ಮೂಲಕ ಆಯ್ಕೆಯಾದವರು :

    • ನಾಗೇಶ. ಕೆ. ಎಸ್. ವಾಲೆಮನೆ – ಹುಂಚ (ಸಿ) ಸಾಮಾನ್ಯ
    • ದೇವೇಂದ್ರಪ್ಪ, ಹೆಚ್. ಆರ್ – ಕೆರೆಹಳ್ಳಿ (ಎ) ಸಾಮಾನ್ಯ
    • ವೇದಾಂತಪ್ಪ ಎನ್ – ಕೆರೆಹಳ್ಳಿ (ಬಿ) ಬಿಸಿಎಂ (ಬಿ)
    • ಸತೀಶ್ ಗೌಡ ಮಳಲಿ – ನಗರ (ಬಿ) ಸಾಮಾನ್ಯ
    • ನಾಗೇಶ. ಕೆ.ಟಿ – ಕಸಬಾ (ಎ) ಬಿಸಿಎಂ (ಎ)

    ಚುನಾವಣಾಧಿಕಾರಿಗಳಾಗಿ ಉಪನ್ಯಾಸಕರಾದ ಡಾ. ಕೆ. ಶ್ರೀಪತಿ ಹಳಗುಂದ ಮತ್ತು ಉಪ ಪ್ರಾಂಶುಪಾಲರಾದ ಕೆಸಿನಮನೆ ನಾ. ರತ್ನಾಕರ ಇವರು ಭಾಗವಹಿಸಿದ್ದರು.

    Malnad Times

    Recent Posts

    ಶಿವಮೊಗ್ಗ ಲೋಕಸಭಾ ಕ್ಷೇತ್ರ | ಬೆಳಗ್ಗೆ 11 ಗಂಟೆವರೆಗೆ ಶೇ.27.22 ಮತದಾನ, ಎಲ್ಲೆಲ್ಲಿ ಎಷ್ಟೆಷ್ಟು ?

    ಶಿವಮೊಗ್ಗ : ಈ ಬಾರಿ ಬಹಳ ಕುತೂಹಲದ ಕ್ಷೇತ್ರವೆಂದರೆ ಶಿವಮೊಗ್ಗ ಲೋಕಸಭಾ ಕ್ಷೇತ್ರ. ಬಿಜೆಪಿಯಿಂದ ಮಾಜಿ ಸಿಎಂ ಯಡಿಯೂರಪ್ಪ ಪುತ್ರ…

    46 mins ago

    ಸೊರಬ ಮತಗಟ್ಟೆ ಸಂಖ್ಯೆ 159 ರಲ್ಲಿ ಕೈಕೊಟ್ಟ ಮತಯಂತ್ರ, ಸ್ಥಗಿತಗೊಂಡ ಮತದಾನ

    ಸೊರಬ: ಪಟ್ಟಣದ ಚಿಕ್ಕಪೇಟೆಯ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ (ಪೂರ್ವ ಭಾಗ) ಮತಗಟ್ಟೆ ಸಂಖ್ಯೆ 159 ರಲ್ಲಿ ಸುಮಾರು…

    3 hours ago

    ಶಿವಮೊಗ್ಗ ಲೋಕಸಭಾ ಕ್ಷೇತ್ರ | ಬೆಳಗ್ಗೆ 9 ಗಂಟೆಯವರೆಗೆ ಶೇ. 11.39 ಮತದಾನ, ಎಲ್ಲೆಲ್ಲಿ ಎಷ್ಟೆಷ್ಟು ?

    ಶಿವಮೊಗ್ಗ : ಉತ್ತರ ಮತ್ತು ಮಧ್ಯ ಕರ್ನಾಟಕ ಕ್ಷೇತ್ರಗಳಲ್ಲಿ ಇಂದು 2ನೇ ಹಂತದ ಮತದಾನ ನಡೆಯುತ್ತಿದ್ದು, ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ…

    3 hours ago

    Rain Alert | ಮುಂದಿನ 5 ದಿನಗಳ ಕಾಲ ರಾಜ್ಯದಲ್ಲಿ ಭಾರಿ ಮಳೆ ಸಾಧ್ಯತೆ

    ಬೆಂಗಳೂರು : ಬಂಗಾಳ ಕೊಲ್ಲಿಯಲ್ಲಿ ಸುಳಿಗಾಳಿ ಸೃಷ್ಟಿಯಾಗಿರುವ ಕಾರಣ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ 5 ದಿನಗಳ ಕಾಲ ಬಿರುಗಾಳಿ…

    6 hours ago

    Shivamogga Loksabha Constituency | ಮತದಾನಕ್ಕೆ ಸಕಲ ಸಿದ್ಧತೆ, ಮತಗಟ್ಟೆ ತಲುಪಿದ ಮತಯಂತ್ರಗಳು

    ಶಿವಮೊಗ್ಗ : ಮಂಗಳವಾರ ನಡೆಯುವ ಲೋಕಸಭಾ ಚುನಾವಣೆಗೆ ಸಕಲ ಸಿದ್ದತೆಗಳು ನಡೆದಿದ್ದು, ಮತಗಟ್ಟೆ ಅಧಿಕಾರಿ, ಸಿಬ್ಬಂದಿಗಳು ಇಂದು ಮತಗಟ್ಟೆಗಳಿಗೆ ಅಗತ್ಯವಾದ…

    17 hours ago

    ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ, ಇಬ್ಬರು ಯುವಕರು ಸ್ಥಳದಲ್ಲೇ ಸಾವು !

    ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ, ಇಬ್ಬರು ಯುವಕರು ಸ್ಥಳದಲ್ಲೇ ಸಾವು ! ಎನ್.ಆರ್.ಪುರ : ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ…

    18 hours ago