ಹೊಸನಗರ: ಮಕ್ಕಳಿಗೆ ಓದುವ ಸಂದರ್ಭದಲ್ಲಿ ಹೊರ ಪ್ರಪಂಚದ ಜ್ಞಾನ ಬೆಳೆಸುವ ಉದ್ಧೇಶದಿಂದ ಹಾಗೂ ಸಂತೆಗಳಲ್ಲಿ ವ್ಯಾಪಾರ ವಾಹಿವಾಟು ನಡೆಸುವ ಬಗ್ಗೆ ಜ್ಞಾನ ವೃದ್ಧಿಸಬೇಕಾಗಿರುವುದರಿಂದ ಹೊಸನಗರದ ಖಾಸಗಿ ಗುರೂಜಿ ಶಾಲಾ ಮಕ್ಕಳು ವ್ಯವಹಾರ ಪ್ರಜ್ಞೆ ಗುಣ ಮಟ್ಟದ ಆಯ್ಕೆ ಸ್ವಮೌಲ್ಯ ಮಾಪನ ಮಾರುಕಟ್ಟೆಯ ದರ ನಷ್ಠವಾಗುವ ಬಗ್ಗೆ ಗ್ರಾಹಕರೊಂದಿಗೆ ಸೌಹಾರ್ದತೆ ಹೀಗೆ ಅಧ್ಯಯನಕ್ಕೆ ಸಂಬಂದಿಸಿದಂತೆ ಸಂತೆಯಲ್ಲಿ ಕೊಳ್ಳುವ ಮತ್ತು ಮಾರುವ ಅನುಕೂಲವನ್ನು ಸಂತೆ ಅಂಗಡಿಯವರ ಸಹಕಾರದಿಂದ ಬೆಳಿಗ್ಗೆಯಿಂದ ಸಂಜೆಯವರೆವಿಗೆ ಸಂತೆಗೆ ಬಂದ ವ್ಯಾಪಾರಸ್ಥರಿಂದ ವ್ಯಾಪಾರ ಮಾಡಿಸಲಾಯಿತು ಇದರಿಂದ ಮಕ್ಕಳು ಅಪಾರ ಅನುಭವ ಪಡೆದರು.
ಬೆಂಗಳೂರು : ಬಂಗಾಳ ಕೊಲ್ಲಿಯಲ್ಲಿ ಸುಳಿಗಾಳಿ ಸೃಷ್ಟಿಯಾಗಿರುವ ಕಾರಣ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ 5 ದಿನಗಳ ಕಾಲ ಬಿರುಗಾಳಿ…
ಶಿವಮೊಗ್ಗ : ಮಂಗಳವಾರ ನಡೆಯುವ ಲೋಕಸಭಾ ಚುನಾವಣೆಗೆ ಸಕಲ ಸಿದ್ದತೆಗಳು ನಡೆದಿದ್ದು, ಮತಗಟ್ಟೆ ಅಧಿಕಾರಿ, ಸಿಬ್ಬಂದಿಗಳು ಇಂದು ಮತಗಟ್ಟೆಗಳಿಗೆ ಅಗತ್ಯವಾದ…
ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ, ಇಬ್ಬರು ಯುವಕರು ಸ್ಥಳದಲ್ಲೇ ಸಾವು ! ಎನ್.ಆರ್.ಪುರ : ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ…
ಶಿವಮೊಗ್ಗ :ನಾಳೆ ನಡೆಯಲಿರುವ ಲೋಕಸಭೆ ಚುನಾವಣೆ ಮತದಾನಕ್ಕೆ ಸಕಲ ಸಿದ್ಧತೆ ಪೂರ್ಣಗೊಂಡಿದ್ದು, ಇಂದು ನಿಗದಿಪಡಿಸಲಾದ ಮತಗಟ್ಟೆಗಳಿಗೆ ಅಧಿಕಾರಿಗಳು, ಸಿಬ್ಬಂದಿಗಳು ಮತಯಂತ್ರ…
ತೀರ್ಥಹಳ್ಳಿ: ಮೇ 5 ಭಾನುವಾರ ನಡೆದ ತೀರ್ಥಹಳ್ಳಿ ಮಾರುಕಟ್ಟೆಯ ಅಡಿಕೆ (Arecanut) ವಹಿವಾಟು ವಿವರ ಇಲ್ಲಿದೆ.
ಹೊಸನಗರ : ಕಾಂಗ್ರೆಸ್ ಪಕ್ಷದೇಶದ ಪ್ರಗತಿಯಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಮೀಸಲಾತಿ ಜಾರಿಗೊಳಿಸಿದ ಪರಿಣಾಮ ಇಂದು ಕೆಳಜಾತಿಯವರು ಸರ್ಕಾರಿ ಉದ್ಯೋಗ…