M.T. BIG IMPACT | ಎಚ್ಚೆತ್ತ ತಾಲೂಕು ಆಡಳಿತ | ನತದೃಷ್ಟ ಕುಟುಂಬಕ್ಕೆ ಆಧಾರ್, ರೇಷನ್ ಕಾರ್ಡ್

ಹೊಸನಗರ : ಸರ್ಕಾರಿ ಕಛೇರಿ ಕೆಲಸ ಮಾಡಿಸಿಕೊಳ್ಳಲು, ದಾಖಲಾತಿಗಳನ್ನು ಪಡೆಯಲು ಹತ್ತಾರು ಬಾರಿ ಅಲೆದಾಡುವುದು ಸಾಮಾನ್ಯವಾಗಿದೆ. ಆದರೆ ಜನಸಾಮಾನ್ಯರೊಬ್ಬರು ಜಿಲ್ಲಾಧಿಕಾರಿಗೆ ಮನವಿ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ವಿಷಯ ಹರಿದಾಡಿದ್ದನ್ನು ಗಂಭೀರವಾಗಿ ಪರಿಗಣಿಸಿದ ಕಂದಾಯ ಇಲಾಖೆಯ ತಹಶೀಲ್ದಾರ್ ರಾಕೇಶ್ ಮತ್ತು ಅಧಿಕಾರಿಗಳು ನತದೃಷ್ಟ ಕುಟುಂಬವೊಂದರ ಸಹಾಯಕ್ಕೆ ಧಾವಿಸಿರುವುದು ಗಮನ ಸೆಳೆದಿದೆ. ತಾಲೂಕಿನ ಮಾರುತಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇಲಿನಸಂಪಳ್ಳಿ ಗ್ರಾಮದ ಶಶಿಕಲಾ ಎಂಬ ಮಹಿಳೆ ಕೆಲ ವರ್ಷಗಳ ಹಿಂದೆ ತಮ್ಮ ಪತಿಯನ್ನು ಕಳೆದುಕೊಂಡಿದ್ದರು. ಅವರಿಗೆ ಇರುವ ಓರ್ವ ಮಗಳು, … Continue reading M.T. BIG IMPACT | ಎಚ್ಚೆತ್ತ ತಾಲೂಕು ಆಡಳಿತ | ನತದೃಷ್ಟ ಕುಟುಂಬಕ್ಕೆ ಆಧಾರ್, ರೇಷನ್ ಕಾರ್ಡ್