ಕರ್ನಾಟಕ ಗಮಕ ಪ್ರಥಮ ಹಂತದ ಪರೀಕ್ಷೆಯಲ್ಲಿ ಹೊಸನಗರದ ಶ್ರೀಲಕ್ಷ್ಮೀ ಶ್ರೀಪತಿರಾವ್‌ಗೆ 3ನೇ ರ‍್ಯಾಂಕ್

0 110


ಹೊಸನಗರ: ಕರ್ನಾಟಕ ಗಮಕ ಕಲಾ ಪರಿಷತ್ ಬೆಂಗಳೂರು ಇವರು ನಡೆಸುವ ಗಮಕ ಹಂತದ ಪರೀಕ್ಷೆಯಲ್ಲಿ ಪಟ್ಟಣ ಪಂಚಾಯಿತಿ ಸದಸ್ಯ ಶ್ರೀಪತಿರಾವ್‌ರವರ ಪತ್ನಿ ಶ್ರೀಲಕ್ಷ್ಮೀ ಶ್ರೀಪತಿರಾವ್‌ರವರು ತೃತೀಯ ರ‍್ಯಾಂಕ್ ಪಡೆದು ಹೊಸನಗರ ತಾಲ್ಲೂಕಿಗೆ ಕೀರ್ತಿ ತಂದಿದ್ದಾರೆ.


ಇವರು ಹೊಸನಗರದ ರಾಗ ಲಹರಿ ಸಂಗೀತ ಮತ್ತು ಗಮಕ ಶಾಲೆಯ ಶಿಕ್ಷಕಿ ಅನುಪಮ ಸುರೇಶ್ ಇವರ ಬಳಿ ಗಮಕ ಪಾಠ ಕಲಿತು ಪರೀಕ್ಷೆ ತೆಗೆದುಕೊಂಡಿದ್ದರು.


ಅಭಿನಂದನೆ:

ಇವರ ಈ ಸಾಧನೆಯನ್ನು ಹೊಸನಗರ ಗಮಕ ಲಹರಿ ತಂಡ ಹಾಗೂ ಹೊಸನಗರ ಸಂಗೀತಾಭಿಮಾನಿಗಳು ಅಭಿನಂದಿಸಿದ್ದಾರೆ.

Leave A Reply

Your email address will not be published.

error: Content is protected !!