ಬೆಂಕಿ ತಗುಲಿ ಹುಲ್ಲಿನ ಬಣವೆ ಸಂಪೂರ್ಣ ಸುಟ್ಟು ಭಸ್ಮ ; ಲಕ್ಷಾಂತರ ರೂ. ನಷ್ಟ !

ರಿಪ್ಪನ್‌ಪೇಟೆ : ಜಾನುವಾರುಗಳ ಮೇವಿಗಾಗಿ ಸಂಗ್ರಹಿಸಿದ್ದ ಒಣ ಹುಲ್ಲಿನ ಬಣವೆಗೆ ಬೆಂಕಿ ತಗುಲಿ ಲಕ್ಷಾಂತರ ರೂ. ನಷ್ಟ ಸಂಭವಿಸಿರುವ ಘಟನೆ ಮಂಗಳವಾರ ಮಧ್ಯಾಹ್ನ ಸೂಡೂರು ಗೇಟ್ ಬಳಿ ನಡೆದಿದೆ. ರಾಘವೇಂದ್ರ ಎಂಬುವವರಿಗೆ ಸೇರಿದ ಮನೆಯ ಅಂಗಳದಲ್ಲಿದ್ದ ಒಣ ಹುಲ್ಲಿನ ಬಣವೆಗೆ ಆಕಸ್ಮಿಕವಾಗಿ ಬೆಂಕಿ ಕಾಣಸಿಕೊಂಡಿದೆ. ಈ ವೇಳೆ ಮನೆಯಲ್ಲಿ ಮಹಿಳೆಯರು ಬಿಟ್ಟರೆ ಯಾರು ಇರಲಿಲ್ಲ ಕೂಡಲೇ ಮಹಿಳೆಯರು ಮನೆಯ ಯಜಮಾನರಿಗೆ ವಿಷಯ ತಿಳಿಸಿದರು ನಂತರ ನೀರು ಹಾಯಿಸಿ ಬೆಂಕಿ ನಂದಿಸಲು ಯತ್ನಿಸಿದ್ದಾರೆ ಆದರೆ ಇದೇ ವೇಳೆ ವಿದ್ಯುತ್ … Continue reading ಬೆಂಕಿ ತಗುಲಿ ಹುಲ್ಲಿನ ಬಣವೆ ಸಂಪೂರ್ಣ ಸುಟ್ಟು ಭಸ್ಮ ; ಲಕ್ಷಾಂತರ ರೂ. ನಷ್ಟ !