ಬೋರ್ವೆಲ್ ಕೊರೆಸಲು ದುಪ್ಪಟ್ಟು ದರ, ರೈತರ ಜೀವ ಹಿಂಡುತ್ತಿರುವ ಲಾರಿ ಮಾಲೀಕರು !
ಹೊಸನಗರ : ನೀರಿನ ಹಾಹಾಕಾರವನ್ನೇ ಬಂಡವಾಳ ಮಾಡಿಕೊಂಡ ಬೋರ್ವೆಲ್ ಲಾರಿ ಮಾಲೀಕರು ರೈತರ ಜೀವ ಹಿಂಡುತ್ತಿದ್ದಾರೆ. ಹೌದು, ರಾಜ್ಯದಲ್ಲಿ ತಲೆದೋರಿರುವ ಭೀಕರ ಬರದಿಂದಾಗಿ ಇತ್ತೀಚಿನ ದಿನಗಳಲಿ ಕೃಷಿ ಕೆಲಸಕ್ಕೆ ಹೋಗಲಿ ಕುಡಿಯುವುದಕ್ಕೂ ನೀರಿಲ್ಲದ ಪರಿಸ್ಥಿತಿ ಉಂಟಾಗಿದೆ. ತೋಟಗಳಲ್ಲಿನ ಗಿಡ–ಮರ ಉಳಿಸಿಕೊಳ್ಳುವುದು ರೈತರಿಗೆ ಸವಾಲಾಗಿದೆ. ಎಷ್ಟೇ ಬೆಲೆ ತೆತ್ತಾದರೂ, ಎಲ್ಲಿಂದಲಾದರೂ ನೀರು ತಂದು ತೋಟ ಉಳಿಸಿಕೊಳ್ಳಬೇಕು ಎಂಬ ಉಮೇದಿಯೊಂದಿಗೆ ಹೊಸ ಕೊಳವೆಬಾವಿ ಕೊರೆಸಲು ಪೈಪೋಟಿಗೆ ಇಳಿದಿದ್ದಾರೆ. ಇದನ್ನೇ ಅಸ್ತ್ರವನ್ನಾಗಿಸಿಕೊಂಡ ತಮಿಳುನಾಡು ಮೂಲದ ಬೋರ್ವೆಲ್ ಲಾರಿ ಮಾಲೀಕರು ರೈತರಿಂದ ಮನಸೋ … Continue reading ಬೋರ್ವೆಲ್ ಕೊರೆಸಲು ದುಪ್ಪಟ್ಟು ದರ, ರೈತರ ಜೀವ ಹಿಂಡುತ್ತಿರುವ ಲಾರಿ ಮಾಲೀಕರು !
Copy and paste this URL into your WordPress site to embed
Copy and paste this code into your site to embed