Categories: Shivamogga

ವಿಧಾನಸಭಾ ಚುನಾವಣೆ ; ತರಬೇತಿಗೆ ತೆರಳಲು ಬಸ್ ವ್ಯವಸ್ಥೆ


ಶಿವಮೊಗ್ಗ : ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ದಿನಾಂಕ: 04-05-2023 ರಂದು ಮತಗಟ್ಟೆ ಅಧಿಕಾರಿ/ಸಿಬ್ಬಂದಿಗಳಿಗೆ 2ನೇ ಹಂತದ ತರಬೇತಿ ಕಾರ್ಯಾಗಾರವನ್ನು ವಿಧಾನಸಭಾ ಕ್ಷೇತ್ರಗಳಲ್ಲಿ ಹಮ್ಮಿಕೊಳ್ಳಲಾಗಿದ್ದು ತರಬೇತಿಗೆ ತೆರಳಲು ಅಂದು ಬೆಳಿಗ್ಗೆ 7 ಗಂಟೆಗೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.

ಕ್ಷೇತ್ರವಾರು ಬಸ್ ಹೊರಡುವ ವಿವರ :
ಶಿವಮೊಗ್ಗ ಗ್ರಾಮಾಂತರ-111 ವರದಿ ಮಾಡಿಕೊಳ್ಳಬೇಕಾದ ಸ್ಥಳ ಹೆಚ್.ಎಸ್. ರುದ್ರಪ್ಪ ರಾಷ್ಟ್ರೀಯ ಪ.ಪೂ.ಕಾಲೇಜು ಮೈದಾನ, ಶಿವಮೊಗ್ಗ, ತಾಲ್ಲೂಕು ಮಟ್ಟದ ಸಂಪರ್ಕಾಧಿಕಾರಿ ಸುನೀತಾ, ಮೊ.ಸಂ: 9686932678, ಕೆಎಸ್‍ಆರ್‍ ಟಿಸಿ ಸಿಬ್ಬಂದಿ ಫೈಯಾಸ್ ಖಾನ್ ಮೊ.ಸಂ: 8147236151.


ಭದ್ರಾವತಿ-112 ವರದಿ ಸ್ಥಳ ಕನಕ ಮಂಟಪ ಮೈದಾನ ಭದ್ರಾವತಿ, ತಾಲ್ಲೂಕು ಮಟ್ಟದ ಸಂಪರ್ಕಾಧಿಕಾರಿ ರವಿ, ಮೊ.ಸಂ: 9448244679, ಕೆಎಸ್‍ಆರ್‍ಟಿಸಿ ಸಿಬ್ಬಂದಿ ತಿರುಮಲೆಗೌಡ ಮೊ.ಸಂ: 9448726616.


ಶಿವಮೊಗ್ಗ-113 ವರದಿ ಸ್ಥಳ ಹೆಚ್.ಎಸ್. ರುದ್ರಪ್ಪ ರಾಷ್ಟ್ರೀಯ ಪ.ಪೂ.ಕಾಲೇಜು ಮೈದಾನ, ಶಿವಮೊಗ್ಗ, ತಾಲ್ಲೂಕು ಮಟ್ಟದ ಸಂಪರ್ಕಾಧಿಕಾರಿ ಸುನೀಲ್ ಮೊ.ಸಂ: 9448525350, ಕೆಎಸ್‍ಆರ್‍ಟಿಸಿ ಸಿಬ್ಬಂದಿ ಫೈಯಾಸ್ ಖಾನ್ ಮೊ.ಸಂ: 8147236151.


ತೀರ್ಥಹಳ್ಳಿ-114 ವರದಿ ಸ್ಥಳ ಡಾ.ಯು.ಆರ್.ಅನಂತಮೂರ್ತಿ ಸರ್ಕಾರಿ ಪ್ರೌಢಶಾಲೆ ತೀರ್ಥಹಳ್ಳಿ, ತಾಲ್ಲೂಕು ಮಟ್ಟದ ಸಂಪರ್ಕಾಧಿಕಾರಿ ಶಶಿಧರ್ ಮೊ.ಸಂ: 9481924503, ಕೆಎಸ್‍ಆರ್‍ ಟಿಸಿ ಸಿಬ್ಬಂದಿ ದೇವರಾಜ್ ಮೊ.ಸಂ: 9663509972.


ಶಿಕಾರಿಪುರ-115 ವರದಿ ಸ್ಥಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಶಿಕಾರಿಪುರ, ತಾಲ್ಲೂಕು ಮಟ್ಟದ ಸಂಪರ್ಕಾಧಿಕಾರಿ ಸರ್ಜಜ್ಞಮೂರ್ತಿ, ಮೊ.ಸಂ: 9886770737, ಕೆಎಸ್‍ಆರ್‍ಟಿಸಿ ಸಿಬ್ಬಂದಿ ಸಂತೋಷ್ ಮೊ.ಸಂ: 9663969672.
ಸೊರಬ-116 ವರದಿ ಸ್ಥಳ ಸರ್ಕಾರಿ ಪ್ರಥಮದರ್ಜೆ ಕಾಲೇಜು, ಸೊರಬ, ತಾಲ್ಲೂಕು ಮಟ್ಟದ ಸಂಪರ್ಕಾಧಿಕಾರಿ ಉಮೇಶ್, ಮೊ.ಸಂ: 7259249824, ಕೆಎಸ್‍ಆರ್‍ ಟಿಸಿ ಸಿಬ್ಬಂದಿ ರವಿ, ಮೊ.ಸಂ: 9480483579.


ಸಾಗರ-117 ವರದಿ ಸ್ಥಳ ತಾಲ್ಲೂಕು ಕಚೇರಿ ಸೊರಬ, ತಾಲ್ಲೂಕು ಮಟ್ಟದ ಸಂಪರ್ಕಾಧಿಕಾರಿ ಕಲ್ಲಪ್ಪ ಮೆಣಿಸನಹಾಳ್ ಮೊ.ಸಂ: 9449328881, ಕೆಎಸ್‍ಆರ್‍ಟಿಸಿ ಸಿಬ್ಬಂದಿ ಶ್ರೀನಿವಾಸಮೂರ್ತಿ ಎಂ ಮೊ.ಸಂ: 6364912197.


ಹೊಸನಗರ ವರದಿ ಸ್ಥಳ ನೆಹರೂ ಕ್ರೀಡಾಂಗಣ, ಹೊಸನಗರ ತಾಲ್ಲೂಕು ಮಟ್ಟದ ಸಂಪರ್ಕಾಧಿಕಾರಿ ರಾಘವೇಂದ್ರ ಮೊ.ಸಂ: 6363157482, ಕೆಎಸ್‍ಆರ್‍ ಟಿಸಿ ಸಿಬ್ಬಂದಿ ಮಂಜುನಾಥ್ ಮೊ ಸಂ: 9380837212.

Malnad Times

Recent Posts

ಫಲಿತಾಂಶ ಹೊರಬರಲಿ ಗ್ಯಾರಂಟಿಯೋ, ಅಭಿವೃದ್ದಿಯೋ ತಿಳಿಯಲಿದೆ ; ಬಿ.ವೈ. ರಾಘವೇಂದ್ರ

ಹೊಸನಗರ : ಈ ಬಾರಿಯ ಚುನಾವಣೆ ಭಾಗ್ಯ ಗ್ಯಾರಂಟಿಗಳ ಮೂಲಕ ಜನರನ್ನು ಸೆಳೆಯುವ ಚುನಾವಣೆಯಲ್ಲ, ಹಾಡು ಡ್ಯಾನ್ಸ್ ಮೂಲಕ ಲೋಕಸಭೆಗೆ…

10 hours ago

ಹೆಮ್ಮಕ್ಕಿ ಶ್ರೀ ಭದ್ರಕಾಳಿ ಮತ್ತು ಶ್ರೀ ಸೋಮೇಶ್ವರ ಸ್ವಾಮಿಗೆ ಜೀರ್ಣಾಷ್ಟಬಂಧ ಮತ್ತು ಬ್ರಹ್ಮ ಕಲಶಾಭಿಷೇಕ

ಕಳಸ : ತಾಲ್ಲೂಕಿನ ಹೆಮ್ಮಕ್ಕಿಯ ಶ್ರೀ ಭದ್ರಕಾಳಿ ಅಮ್ಮನವರಿಗೆ ಮತ್ತು ಶ್ರೀ ಸೋಮೇಶ್ವರ ಸ್ವಾಮಿಗೆ ಮೇ 01 ರಿಂದ ಮೇ…

12 hours ago

ರಜತ ಉತ್ಸವದ ಗಣಪತಿ ಮೂರ್ತಿಯನ್ನು ದೇವಸ್ಥಾನಕ್ಕೆ ಸಮರ್ಪಣೆ

ರಿಪ್ಪನ್‌ಪೇಟೆ: ನಾಳೆ ನಡೆಯುವ ಶ್ರೀಸಿದ್ದಿವಿನಾಯಕ ಸ್ವಾಮಿ ಶ್ರೀಮನ್ಮಹಾರಥೋತ್ಸವಕ್ಕೆ ಇಲ್ಲಿನ ಗಣೇಶಪ್ರಸಾದ್ ಹೋಟೆಲ್‌ನ ದಿ.ರೇವತಿ ಹೆಬ್ಬಾರ್ ಮತ್ತು ಸತ್ಯನಾರಾಯಣ ಹೆಬ್ಬಾರ್ ಸ್ಮರಣಾರ್ಥ…

13 hours ago

ರಾಜಕೀಯದ ಪರಿಜ್ಞಾನವೇ ಇಲ್ಲದವರು ಸಂಸತ್‌ಗೆ ಹೋದರೆ ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಹೇಗೆ ಸಾಧ್ಯ ; ಹರತಾಳು ಹಾಲಪ್ಪ

ರಿಪ್ಪನ್‌ಪೇಟೆ: ಕಾಂಗ್ರೆಸ್ ಅಭ್ಯರ್ಥಿಗೆ ಸ್ಥಳೀಯ ಭೌಗೋಳಿಕ ಹಿನ್ನಲೆಯ ಅರಿವೇ ಇಲ್ಲದೆ, ಜಿಲ್ಲೆಯ ಮತದಾರರ ಪಟ್ಟಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೆಸರೇ ಇಲ್ಲದ…

13 hours ago

ಒಂದೇ ಪರವಾನಗಿಯಲ್ಲಿ ಎರಡು ಕಡೆ ನಾಟಾ ಸಾಗಾಟ ; ಅಕ್ರಮದ ಶಂಕೆ !?

ಹೊಸನಗರ : ತಾಲೂಕಿನ ಪುಣಜೆ ಗ್ರಾಮದಲ್ಲಿ ಖಾಸಗಿ ವ್ಯಕ್ತಿಯೊಬ್ಬರು ನಿರ್ಮಿಸುತ್ತಿರುವ ನೂತನ ಮನೆಗೆ ಅಕ್ರಮ ನಾಟಾ ಸರಬರಾಜು ಆಗಿರುವುದಾಗಿ ಸ್ಥಳೀಯ…

14 hours ago

ಗೀತಕ್ಕ ಗೆಲುವು ಕ್ಷೇತ್ರದ ಸ್ವಾಭಿಮಾನದ ಪ್ರಶ್ನೆ, ಪ್ರಚಾರ ಸಭೆಯಲ್ಲಿ ನಟ ದುನಿಯಾ ವಿಜಯ್ ಹೇಳಿಕೆ

ಸಾಗರ: ಕ್ಷೇತ್ರದ ಅಭಿವೃದ್ಧಿಗೆ ಆಸರೆಯಾಗಿದ್ದ ಮಾಜಿ ಮುಖ್ಯಮಂತ್ರಿ ದಿವಂಗತ ಬಂಗಾರಪ್ಪ ಅವರ ಕೊಡುಗೆ ಮರೆಯಕೂಡದು. ಇಲ್ಲಿ ಗೀತಕ್ಕ ಅವರ ಗೆಲುವು…

17 hours ago