ಶಿವಮೊಗ್ಗ: ಜಿಲ್ಲೆಯ ಕ್ಷೇತ್ರವಾರು ವಿಧಾನಸಭಾ ಚುನಾವಣಾ ಫಲಿತಾಂಶ ಹೀಗಿದೆ.
ಕ್ಷೇತ್ರ ಹೆಸರು: ಸಾಗರ
ಗೆದ್ದ ಅಭ್ಯರ್ಥಿ ಹೆಸರು: ಬೇಳೂರು ಗೋಪಾಲಕೃಷ್ಣ (ಕಾಂಗ್ರೆಸ್)
ಪಡೆದ ಒಟ್ಟು ಮತ: 88,179
ಗೆಲುವಿನ ಅಂತರ:15,916
ಪ್ರತಿಸ್ಪರ್ಧಿ: ಹರತಾಳು ಹಾಲಪ್ಪ (ಬಿಜೆಪಿ)
ಕಳೆದ ಬಾರಿ ಗೆದ್ದಿದ್ದ ಪಕ್ಷ: ಬಿಜೆಪಿ
ಕ್ಷೇತ್ರ ಹೆಸರು: ತೀರ್ಥಹಳ್ಳಿ
ಗೆದ್ದ ಅಭ್ಯರ್ಥಿ ಹೆಸರು: ಆರಗ ಜ್ಞಾನೇಂದ್ರ (ಬಿಜೆಪಿ)
ಪಡೆದ ಒಟ್ಟು ಮತ: 83,879
ಗೆಲುವಿನ ಅಂತರ: 12,088
ಪ್ರತಿಸ್ಪರ್ಧಿ: ಕಿಮ್ಮನೆ ರತ್ನಾಕರ್ (ಕಾಂಗ್ರೆಸ್)
ಕಳೆದ ಬಾರಿ ಗೆದ್ದಿದ್ದ ಪಕ್ಷ: ಬಿಜೆಪಿ
ಕ್ಷೇತ್ರ ಹೆಸರು: ಶಿವಮೊಗ್ಗ ಗ್ರಾಮಾಂತರ
ಗೆದ್ದ ಅಭ್ಯರ್ಥಿ ಹೆಸರು: ಶಾರದಾ ಪೂರ್ಯನಾಯ್ಕ್ (ಜೆಡಿಎಸ್)
ಪಡೆದ ಒಟ್ಟು ಮತ: 86,340
ಗೆಲುವಿನ ಅಂತರ: 15,142
ಪ್ರತಿಸ್ಪರ್ಧಿ: ಕೆ.ಬಿ.ಅಶೋಕ್ ನಾಯ್ಕ್ (ಬಿಜೆಪಿ)
ಕಳೆದ ಬಾರಿ ಗೆದ್ದಿದ್ದ ಪಕ್ಷ: ಬಿಜೆಪಿ
ಕ್ಷೇತ್ರ ಹೆಸರು: ಭದ್ರಾವತಿ
ಗೆದ್ದ ಅಭ್ಯರ್ಥಿ ಹೆಸರು: ಬಿ.ಕೆ ಸಂಗಮೇಶ್ (ಕಾಂಗ್ರೆಸ್)
ಪಡೆದ ಒಟ್ಟು ಮತ: 65,883
ಗೆಲುವಿನ ಅಂತರ: 2,585
ಪ್ರತಿಸ್ಪರ್ಧಿ: ಶಾರದಾ ಅಪ್ಪಾಜಿಗೌಡ (ಜೆಡಿಎಸ್)
ಕಳೆದ ಬಾರಿ ಗೆದ್ದಿದ್ದ ಪಕ್ಷ: ಕಾಂಗ್ರೆಸ್
ಕ್ಷೇತ್ರ ಹೆಸರು: ಶಿವಮೊಗ್ಗ ನಗರ
ಗೆದ್ದ ಅಭ್ಯರ್ಥಿ ಹೆಸರು: ಎಸ್.ಎನ್ ಚನ್ನಬಸಪ್ಪ(ಚೆನ್ನಿ) (ಬಿಜೆಪಿ)
ಪಡೆದ ಒಟ್ಟು ಮತ: 95,399
ಗೆಲುವಿನ ಅಂತರ: 27,328
ಪ್ರತಿಸ್ಪರ್ಧಿ: ಎಚ್.ಸಿ.ಯೋಗೀಶ್ (ಕಾಂಗ್ರೆಸ್)
ಕಳೆದ ಬಾರಿ ಗೆದ್ದಿದ್ದ ಪಕ್ಷ: ಬಿಜೆಪಿ
ಕ್ಷೇತ್ರ ಹೆಸರು: ಶಿಕಾರಿಪುರ
ಗೆದ್ದ ಅಭ್ಯರ್ಥಿ ಹೆಸರು: ಬಿ.ವೈ.ವಿಜಯೇಂದ್ರ (ಬಿಜೆಪಿ)
ಪಡೆದ ಒಟ್ಟು ಮತ: 81,810
ಗೆಲುವಿನ ಅಂತರ:11,008
ಪ್ರತಿಸ್ಪರ್ಧಿ: ಎಸ್.ಪಿ. ನಾಗರಾಜ್ ಗೌಡ (ಪಕ್ಷೇತರ)
ಕಳೆದ ಬಾರಿ ಗೆದ್ದಿದ್ದ ಪಕ್ಷ: ಬಿಜೆಪಿ
ಕ್ಷೇತ್ರ ಹೆಸರು: ಸೊರಬ
ಗೆದ್ದ ಅಭ್ಯರ್ಥಿ ಹೆಸರು: ಮಧು ಬಂಗಾರಪ್ಪ (ಕಾಂಗ್ರೆಸ್)
ಪಡೆದ ಒಟ್ಟು ಮತ: 98,232
ಗೆಲುವಿನ ಅಂತರ:43,921
ಪ್ರತಿಸ್ಪರ್ಧಿ: ಕುಮಾರ್ ಬಂಗಾರಪ್ಪ (ಬಿಜೆಪಿ)
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಶುಕ್ರವಾರ ನಡೆದ ಲೋಕಸಭಾ ಚುನಾವಣೆಯಲ್ಲಿ ಶೇ.75.02 ರಷ್ಟು ಮತದಾನ ನಡೆದಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ…
ಶಿವಮೊಗ್ಗ : ಏ.30ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಶಿವಮೊಗ್ಗ ಆಗಮಿಸಲಿದ್ದು ರಾಷ್ಟ್ರೀಯತೆಯ ಬಗ್ಗೆ ಕಾರ್ಯಕರ್ತರಲ್ಲಿ ಹುಮ್ಮಸ್ಸು…
ರಿಪ್ಪನ್ಪೇಟೆ: ಮೇ 7 ರಂದು ನಡೆಯುವ ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ 10 ಜನ ಈಶ್ವರಪ್ಪನಂತವರು ಸ್ಪರ್ಧಿಸಿದರೂ ಬಿಜೆಪಿ ಜೆಡಿಎಸ್ ಬೆಂಬಲಿತ…
ಮೋದಿ ಹೆಸರಿನಲ್ಲಿ ರಶೀದಿ ಪಡೆದು ಅಭಿಮಾನಿಯಿಂದ ಸಹಸ್ರನಾಮ ಅರ್ಚನೆ..... ಶೃಂಗೇರಿ : ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಫಿನಾಡು ವಿಶೇಷತೆಗಳಿಗೆ…
ಹೊಸನಗರ : ಏ. 26 ಶುಕ್ರವಾರ ನಡೆದ ಹೊಸನಗರ ಮಾರುಕಟ್ಟೆಯ ಅಡಿಕೆ (Arecanut) ವಹಿವಾಟು ವಿವರ ಇಲ್ಲಿದೆ.
ಶಿವಮೊಗ್ಗ : ಮೇ 2ರಂದು ಕಾಂಗ್ರೆಸ್ ನಾಯಕ ರಾಹುಲ್ಗಾಂಧಿ ನಗರದ ಫ್ರೀಡಂ ಪಾರ್ಕ್ನಲ್ಲಿ ಗೀತಾಶಿವರಾಜ್ಕುಮಾರ್ ಬಹಿರಂಗ ಪ್ರಚಾರ ಮಾಡಲಿದ್ದಾರೆ ಎಂದು…