Categories: Shivamogga

ಶಿವಮೊಗ್ಗ ಜಿಲ್ಲೆಯ ಕ್ಷೇತ್ರವಾರು ವಿಧಾನಸಭಾ ಚುನಾವಣಾ ಫಲಿತಾಂಶ

ಶಿವಮೊಗ್ಗ: ಜಿಲ್ಲೆಯ ಕ್ಷೇತ್ರವಾರು ವಿಧಾನಸಭಾ ಚುನಾವಣಾ ಫಲಿತಾಂಶ ಹೀಗಿದೆ‌.

ಕ್ಷೇತ್ರ ಹೆಸರು: ಸಾಗರ

ಗೆದ್ದ ಅಭ್ಯರ್ಥಿ ಹೆಸರು: ಬೇಳೂರು ಗೋಪಾಲಕೃಷ್ಣ (ಕಾಂಗ್ರೆಸ್‌)

ಪಡೆದ ಒಟ್ಟು ಮತ: 88,179

ಗೆಲುವಿನ ಅಂತರ:15,916

ಪ್ರತಿಸ್ಪರ್ಧಿ: ಹರತಾಳು ಹಾಲಪ್ಪ (ಬಿಜೆಪಿ)

ಕಳೆದ ಬಾರಿ ಗೆದ್ದಿದ್ದ ಪಕ್ಷ: ಬಿಜೆಪಿ

ಕ್ಷೇತ್ರ ಹೆಸರು: ತೀರ್ಥಹಳ್ಳಿ

ಗೆದ್ದ ಅಭ್ಯರ್ಥಿ ಹೆಸರು: ಆರಗ ಜ್ಞಾನೇಂದ್ರ (ಬಿಜೆಪಿ)

ಪಡೆದ ಒಟ್ಟು ಮತ: 83,879

ಗೆಲುವಿನ ಅಂತರ: 12,088

ಪ್ರತಿಸ್ಪರ್ಧಿ: ಕಿಮ್ಮನೆ ರತ್ನಾಕರ್ (ಕಾಂಗ್ರೆಸ್‌)

ಕಳೆದ ಬಾರಿ ಗೆದ್ದಿದ್ದ ಪಕ್ಷ: ಬಿಜೆಪಿ

ಕ್ಷೇತ್ರ ಹೆಸರು: ಶಿವಮೊಗ್ಗ ಗ್ರಾಮಾಂತರ

ಗೆದ್ದ ಅಭ್ಯರ್ಥಿ ಹೆಸರು: ಶಾರದಾ ಪೂರ್ಯನಾಯ್ಕ್ (ಜೆಡಿಎಸ್‌)

ಪಡೆದ ಒಟ್ಟು ಮತ: 86,340

ಗೆಲುವಿನ ಅಂತರ: 15,142

ಪ್ರತಿಸ್ಪರ್ಧಿ: ಕೆ.ಬಿ.ಅಶೋಕ್ ನಾಯ್ಕ್ (ಬಿಜೆಪಿ)

ಕಳೆದ ಬಾರಿ ಗೆದ್ದಿದ್ದ ಪಕ್ಷ: ಬಿಜೆಪಿ

ಕ್ಷೇತ್ರ ಹೆಸರು: ಭದ್ರಾವತಿ

ಗೆದ್ದ ಅಭ್ಯರ್ಥಿ ಹೆಸರು: ಬಿ.ಕೆ ಸಂಗಮೇಶ್ (ಕಾಂಗ್ರೆಸ್)

ಪಡೆದ ಒಟ್ಟು ಮತ: 65,883

ಗೆಲುವಿನ ಅಂತರ: 2,585

ಪ್ರತಿಸ್ಪರ್ಧಿ: ಶಾರದಾ ಅಪ್ಪಾಜಿಗೌಡ (ಜೆಡಿಎಸ್)

ಕಳೆದ ಬಾರಿ ಗೆದ್ದಿದ್ದ ಪಕ್ಷ: ಕಾಂಗ್ರೆಸ್

ಕ್ಷೇತ್ರ ಹೆಸರು: ಶಿವಮೊಗ್ಗ ನಗರ

ಗೆದ್ದ ಅಭ್ಯರ್ಥಿ ಹೆಸರು: ಎಸ್.ಎನ್ ಚನ್ನಬಸಪ್ಪ(ಚೆನ್ನಿ) (ಬಿಜೆಪಿ)

ಪಡೆದ ಒಟ್ಟು ಮತ: 95,399

ಗೆಲುವಿನ ಅಂತರ: 27,328

ಪ್ರತಿಸ್ಪರ್ಧಿ: ಎಚ್.ಸಿ.ಯೋಗೀಶ್ (ಕಾಂಗ್ರೆಸ್)

ಕಳೆದ ಬಾರಿ ಗೆದ್ದಿದ್ದ ಪಕ್ಷ: ಬಿಜೆಪಿ

ಕ್ಷೇತ್ರ ಹೆಸರು: ಶಿಕಾರಿಪುರ

ಗೆದ್ದ ಅಭ್ಯರ್ಥಿ ಹೆಸರು: ಬಿ.ವೈ.ವಿಜಯೇಂದ್ರ (ಬಿಜೆಪಿ)

ಪಡೆದ ಒಟ್ಟು ಮತ: 81,810

ಗೆಲುವಿನ ಅಂತರ:11,008

ಪ್ರತಿಸ್ಪರ್ಧಿ: ಎಸ್.ಪಿ. ನಾಗರಾಜ್ ಗೌಡ (ಪಕ್ಷೇತರ)

ಕಳೆದ ಬಾರಿ ಗೆದ್ದಿದ್ದ ಪಕ್ಷ: ಬಿಜೆಪಿ

ಕ್ಷೇತ್ರ ಹೆಸರು: ಸೊರಬ

ಗೆದ್ದ ಅಭ್ಯರ್ಥಿ ಹೆಸರು: ಮಧು ಬಂಗಾರಪ್ಪ (ಕಾಂಗ್ರೆಸ್)

ಪಡೆದ ಒಟ್ಟು ಮತ: 98,232

ಗೆಲುವಿನ ಅಂತರ:43,921

ಪ್ರತಿಸ್ಪರ್ಧಿ: ಕುಮಾರ್ ಬಂಗಾರಪ್ಪ (ಬಿಜೆಪಿ)

Malnad Times

Recent Posts

ಚಿಕ್ಕಮಗಳೂರು ಜಿಲ್ಲೆಯಲ್ಲಿ ಶೇ. 75.02 ರಷ್ಟು ಮತದಾನ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಶುಕ್ರವಾರ ನಡೆದ ಲೋಕಸಭಾ ಚುನಾವಣೆಯಲ್ಲಿ ಶೇ.75.02 ರಷ್ಟು ಮತದಾನ ನಡೆದಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ…

2 hours ago

ಏ.30 ರಂದು ಶಿವಮೊಗ್ಗಕ್ಕೆ ಬರಲಿದ್ದಾರೆ ನಡ್ಡಾ ; ಬಿವೈಆರ್

ಶಿವಮೊಗ್ಗ : ಏ.30ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಶಿವಮೊಗ್ಗ ಆಗಮಿಸಲಿದ್ದು ರಾಷ್ಟ್ರೀಯತೆಯ ಬಗ್ಗೆ ಕಾರ್ಯಕರ್ತರಲ್ಲಿ ಹುಮ್ಮಸ್ಸು…

12 hours ago

10 ಜನ ಈಶ್ವರಪ್ಪನಂತವರು ಸ್ಪರ್ಧಿಸಿದರು ಬಿ.ವೈ.ರಾಘವೇಂದ್ರ ಗೆಲುವು ತಡೆಯಲು ಸಾಧ್ಯವಿಲ್ಲ

ರಿಪ್ಪನ್‌ಪೇಟೆ: ಮೇ 7 ರಂದು ನಡೆಯುವ ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ 10 ಜನ ಈಶ್ವರಪ್ಪನಂತವರು ಸ್ಪರ್ಧಿಸಿದರೂ ಬಿಜೆಪಿ ಜೆಡಿಎಸ್ ಬೆಂಬಲಿತ…

18 hours ago

ಮೋದಿ ಹೆಸರಿನಲ್ಲಿ ರಶೀದಿ ಪಡೆದು ಅಭಿಮಾನಿಯಿಂದ ಸಹಸ್ರನಾಮ ಅರ್ಚನೆ

ಮೋದಿ ಹೆಸರಿನಲ್ಲಿ ರಶೀದಿ ಪಡೆದು ಅಭಿಮಾನಿಯಿಂದ ಸಹಸ್ರನಾಮ ಅರ್ಚನೆ..... ಶೃಂಗೇರಿ : ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಫಿನಾಡು ವಿಶೇಷತೆಗಳಿಗೆ…

1 day ago

Arecanut Today Price | ಏಪ್ರಿಲ್ 26ರ ಅಡಿಕೆ ರೇಟ್

ಹೊಸನಗರ : ಏ. 26 ಶುಕ್ರವಾರ ನಡೆದ ಹೊಸನಗರ ಮಾರುಕಟ್ಟೆಯ ಅಡಿಕೆ (Arecanut) ವಹಿವಾಟು ವಿವರ ಇಲ್ಲಿದೆ.

2 days ago

ಮೇ 02 ರಂದು ಶಿವಮೊಗ್ಗಕ್ಕೆ ರಾಹುಲ್ ಗಾಂಧಿ ಆಗಮನ

ಶಿವಮೊಗ್ಗ : ಮೇ 2ರಂದು ಕಾಂಗ್ರೆಸ್ ನಾಯಕ ರಾಹುಲ್‍ಗಾಂಧಿ ನಗರದ ಫ್ರೀಡಂ ಪಾರ್ಕ್‌ನಲ್ಲಿ ಗೀತಾಶಿವರಾಜ್‍ಕುಮಾರ್ ಬಹಿರಂಗ ಪ್ರಚಾರ ಮಾಡಲಿದ್ದಾರೆ ಎಂದು…

2 days ago