19 ತಿಂಗಳಿಂದ 35 ಕೆ.ಜಿ ಬದಲು ಕೇವಲ 10 ಕೆ.ಜಿ ಅಕ್ಕಿ ವಿತರಣೆ ! ಬಡ ದಲಿತ ಮಹಿಳೆಗೆ ಅಂತ್ಯೋದಯ ಅಕ್ಕಿ ಮೋಸ ಮಾಡಿದ ನ್ಯಾಯಬೆಲೆ ಅಂಗಡಿ ಮಾಲೀಕ, ಬ್ರಹ್ಮಾಂಡ ಭ್ರಷ್ಟಾಚಾರ ಬಯಲಿಗೆಳೆದ ಸಾಮಾಜಿಕ ಹೋರಾಟಗಾರ

ರಿಪ್ಪನ್‌ಪೇಟೆ : ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ದೇಶದ ಬಡವರು ಹಸಿವಿನಿಂದ ಇರಬಾರದು ಎನ್ನುವ ಸಂಕಲ್ಪದಿಂದ ಉಚಿತವಾಗಿ ಅಕ್ಕಿಯನ್ನು ವಿತರಿಸುತ್ತಿದ್ದು ಆ ಯೋಜನೆ ಯಶಸ್ವಿಯೂ ಆಗಿದೆ. ನಮ್ಮಲ್ಲಿ ಒಂದು ಗಾದೆ ಮಾತಿದೆ “ದೇವರು ಕೊಟ್ಟರೂ ಪೂಜಾರಿ ಕೊಡಲ್ಲ” ಎಂದು ಆ ಮಾತಿಗೆ ಪೂರಕವೆಂಬಂತೆ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ಬಾಳೂರು ನ್ಯಾಯಬೆಲೆ ಅಂಗಡಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರವೇ ನಡೆಯುತ್ತಿದೆ. ಹೌದು, ಬುಧವಾರ ಮಧ್ಯಾಹ್ನ ಜಾಜಮ್ಮ ಕೋಂ ಭರ್ಮಣ್ಣ ಎಂಬ ಮಹಿಳೆ ರಿಪ್ಪನ್‌ಪೇಟೆಯ ಸಾಮಾಜಿಕ ಹೋರಾಟಗಾರ ರಫಿ ರಿಪ್ಪನ್‌ಪೇಟೆಯವರನ್ನು … Continue reading 19 ತಿಂಗಳಿಂದ 35 ಕೆ.ಜಿ ಬದಲು ಕೇವಲ 10 ಕೆ.ಜಿ ಅಕ್ಕಿ ವಿತರಣೆ ! ಬಡ ದಲಿತ ಮಹಿಳೆಗೆ ಅಂತ್ಯೋದಯ ಅಕ್ಕಿ ಮೋಸ ಮಾಡಿದ ನ್ಯಾಯಬೆಲೆ ಅಂಗಡಿ ಮಾಲೀಕ, ಬ್ರಹ್ಮಾಂಡ ಭ್ರಷ್ಟಾಚಾರ ಬಯಲಿಗೆಳೆದ ಸಾಮಾಜಿಕ ಹೋರಾಟಗಾರ