ರಿಪ್ಪನ್ಪೇಟೆ : ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ದೇಶದ ಬಡವರು ಹಸಿವಿನಿಂದ ಇರಬಾರದು ಎನ್ನುವ ಸಂಕಲ್ಪದಿಂದ ಉಚಿತವಾಗಿ ಅಕ್ಕಿಯನ್ನು ವಿತರಿಸುತ್ತಿದ್ದು ಆ ಯೋಜನೆ ಯಶಸ್ವಿಯೂ ಆಗಿದೆ. ನಮ್ಮಲ್ಲಿ ಒಂದು ಗಾದೆ ಮಾತಿದೆ “ದೇವರು ಕೊಟ್ಟರೂ ಪೂಜಾರಿ ಕೊಡಲ್ಲ” ಎಂದು ಆ ಮಾತಿಗೆ ಪೂರಕವೆಂಬಂತೆ ಹೊಸನಗರ ತಾಲೂಕಿನ ರಿಪ್ಪನ್ಪೇಟೆ ಸಮೀಪದ ಬಾಳೂರು ನ್ಯಾಯಬೆಲೆ ಅಂಗಡಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರವೇ ನಡೆಯುತ್ತಿದೆ. ಹೌದು, ಬುಧವಾರ ಮಧ್ಯಾಹ್ನ ಜಾಜಮ್ಮ ಕೋಂ ಭರ್ಮಣ್ಣ ಎಂಬ ಮಹಿಳೆ ರಿಪ್ಪನ್ಪೇಟೆಯ ಸಾಮಾಜಿಕ ಹೋರಾಟಗಾರ ರಫಿ ರಿಪ್ಪನ್ಪೇಟೆಯವರನ್ನು … Continue reading 19 ತಿಂಗಳಿಂದ 35 ಕೆ.ಜಿ ಬದಲು ಕೇವಲ 10 ಕೆ.ಜಿ ಅಕ್ಕಿ ವಿತರಣೆ ! ಬಡ ದಲಿತ ಮಹಿಳೆಗೆ ಅಂತ್ಯೋದಯ ಅಕ್ಕಿ ಮೋಸ ಮಾಡಿದ ನ್ಯಾಯಬೆಲೆ ಅಂಗಡಿ ಮಾಲೀಕ, ಬ್ರಹ್ಮಾಂಡ ಭ್ರಷ್ಟಾಚಾರ ಬಯಲಿಗೆಳೆದ ಸಾಮಾಜಿಕ ಹೋರಾಟಗಾರ
Copy and paste this URL into your WordPress site to embed
Copy and paste this code into your site to embed