Thirthahalli | ಅರಳಸುರಳಿಯಲ್ಲಿ‌ ಮೂವರ ಸಜೀವ ದಹನ ಪ್ರಕರಣ ; ಎರಡ್ಮೂರು ಕ್ಲೂ ಸಿಕ್ಕಿದೆ – ಎಸ್‌ಪಿ

ತೀರ್ಥಹಳ್ಳಿ : ಅರಳಸುರಳಿಯಲ್ಲಿ ಕೇಕುಡ ಕುಟುಂಬದ ಮೂವರ ಸಜೀವ ದಹನ ಘಟನೆ ಸಂಬಂಧ ಎಸ್‌ಪಿ ಮಿಥುನ್ ‌ಕುಮಾರ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ಮನೆಯ ಕೋಣೆಯಲ್ಲಿ ಮೂವರ ಮೃತದೇಹ ಪತ್ತೆಯಾಗಿದೆ. ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ ದೇಹಗಳು ಪತ್ತೆಯಾಗಿದೆ. ಘಟನೆ ನಡೆದ ಅರ್ಧಗಂಟೆಯೊಳಗೆ ತೀರ್ಥಹಳ್ಳಿಯಿಂದ ಅಗ್ನಿಶಾಮಕ ದಳ ಸಿಬ್ಬಂದಿ ಬಂದಿದ್ದಾರೆ. ರಾಘವೇಂದ್ರ, ನಾಗರತ್ನ, ಶ್ರೀರಾಮ ಮೃತಪಟ್ಟಿದ್ದಾರೆ. ಈ ಘಟನೆಯ ಎರಡ್ಮೂರು‌ ಕ್ಲೂ ಸಿಕ್ಕಿದೆ. ತನಿಖೆ ಮುಂದುವರಿದಿದೆ ಎಂದರು. ದಾವಣಗೆರೆಯಿಂದ ಪೋರೆನ್ಸಿಕ್ ತಜ್ಞರ … Continue reading Thirthahalli | ಅರಳಸುರಳಿಯಲ್ಲಿ‌ ಮೂವರ ಸಜೀವ ದಹನ ಪ್ರಕರಣ ; ಎರಡ್ಮೂರು ಕ್ಲೂ ಸಿಕ್ಕಿದೆ – ಎಸ್‌ಪಿ