ತುಂಗಾ ಸೇತುವೆ ಮೇಲೆ ತಾಳಗುಪ್ಪ – ಮೈಸೂರು ರೈಲಿನ ಬೋಗಿ ಬೇರ್ಪಟ್ಟು ಆತಂಕ !
ಶಿವಮೊಗ್ಗ, ಆ.6: ಇಂದು ಶಿವಮೊಗ್ಗದಿಂದ ಮೈಸೂರು ಕಡೆಗೆ ಹೊರಟ್ಟಿದ್ದ ರೈಲಿನಲ್ಲಿ ತಾಂತ್ರಿಕ ದೋಷ ಸಂಭವಿಸಿ ತುಂಗಾ ನದಿಯ ಸೇತುವೆ ಮೇಲೆ ಒಂದಿಷ್ಟು ಬೋಗಿಗಳು ರೈಲಿನಿಂದ ಬೇರ್ಪಟ್ಟ ಘಟನೆ ಶಿವಮೊಗ್ಗದ ಹೊಳೆ ಬಸ್ ಸ್ಟಾಪ್ ಬಳಿಯಲ್ಲಿ ಸಂಭವಿಸಿದೆ. ಘಟನೆ ವಿವರ: ಶಿವಮೊಗ್ಗ ಟೌನ್ ರೈಲು ನಿಲ್ದಾಣದಿಂದ ಹೊರಟಿದ್ದ ಮೈಸೂರು ರೈಲು, ತುಂಗಾ ನದಿಯನ್ನು ದಾಟುತ್ತಿದ್ದಾಗ ಸೇತುವೆ ಮಧ್ಯದಲ್ಲಿ ಪ್ಯಾಸೆಂಜರ್ ಬೋಗಿ ರೈಲುನಿಂದ ಬೇರ್ಪಟ್ಟದೆ , ಆ ಬೋಗಿ ಮಿಕ್ಕ ರೈಲಿನಿಂದ ಬೇರ್ಪಟ್ಟ ಪರಿಣಾಮ, ಘಟನೆಯಲ್ಲಿ ರೈಲಿನ ಒಂದಷ್ಟು ಬೋಗಿಗಳು … Continue reading ತುಂಗಾ ಸೇತುವೆ ಮೇಲೆ ತಾಳಗುಪ್ಪ – ಮೈಸೂರು ರೈಲಿನ ಬೋಗಿ ಬೇರ್ಪಟ್ಟು ಆತಂಕ !
Copy and paste this URL into your WordPress site to embed
Copy and paste this code into your site to embed