Categories: Chikkamagaluru

ಚಿಕ್ಕಮಗಳೂರು ; ಮಳೆ ಅನಾಹುತಗಳನ್ನು ತಡೆಯಲು ಜಿಲ್ಲಾಡಳಿತದಿಂದ ತುರ್ತು ಸಂಪರ್ಕ ಸಂಖ್ಯೆಗಳ ವ್ಯವಸ್ಥೆ


ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಳೆಯಿಂದ ಸಂಭವಿಸಬಹುದಂತಹ ಅನಾಹುತಗಳನ್ನು ತಡೆಯಲು ಜಿಲ್ಲಾಡಳಿತವು ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರದಲ್ಲಿ ದೂರವಾಣಿ ತುರ್ತು ಸಂಪರ್ಕದ ವ್ಯವಸ್ಥೆಯನ್ನು ಕಲ್ಪಿಸಿದೆ.


ಅತಿಯಾದ ಮಳೆಯಿಂದ ಅನಾಹುತ ಸಂಭವಿಸಿದಲ್ಲಿ ತಾಲ್ಲೂಕು ಕೇಂದ್ರದಲ್ಲಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು


ಮೂಡಿಗೆರೆ: ತಾಲ್ಲೂಕು ಕಛೇರಿಯ ಸಂಪರ್ಕ ಸಂಖ್ಯೆ: 08263-295099 ಪಟ್ಟಣ ಪಂಚಾಯಿತಿ ( ನಗರ) 08263-295099 ಮೆಸ್ಕಾಂ: 9448289510 ಪೊಲೀಸ್: 08262-220333 ಅಗ್ನಿಶಾಮಕ: 08263-221101



ಕೊಪ್ಪ: ತಾಲ್ಲೂಕು ಕಛೇರಿಯ ಸಂಪರ್ಕ ಸಂಖ್ಯೆ: 8660999684 ಪಟ್ಟಣ ಪಂಚಾಯಿತಿ ( ನಗರ) 9008224773 ಮೆಸ್ಕಾಂ: 9480833021 ಪೊಲೀಸ್: 08265-221027 ಅಗ್ನಿಶಾಮಕ: 08265-222101


ಕಡೂರು: ತಾಲ್ಲೂಕು ಕಛೇರಿಯ ಸಂಪರ್ಕ ಸಂಖ್ಯೆ: 08267-221240 ಪಟ್ಟಣ ಪಂಚಾಯಿತಿ ( ನಗರ) 08267-221221 ಮೆಸ್ಕಾಂ: 9448289513 ಪೊಲೀಸ್: 08267-221333 ಅಗ್ನಿಶಾಮಕ: 08267-121800


ನರಸಿಂಹರಾಜಪುರ: ತಾಲ್ಲೂಕು ಕಛೇರಿಯ ಸಂಪರ್ಕ ಸಂಖ್ಯೆ: 7019290159 ಪಟ್ಟಣ ಪಂಚಾಯಿತಿ ( ನಗರ) 08266-220121 ಮೆಸ್ಕಾಂ: 08266-220136 ಪೊಲೀಸ್: 08266-220129 ಅಗ್ನಿಶಾಮಕ: 08266-295532


ಶೃಂಗೇರಿ: ತಾಲ್ಲೂಕು ಕಛೇರಿಯ ಸಂಪರ್ಕ ಸಂಖ್ಯೆ: 08265-250135 ಪಟ್ಟಣ ಪಂಚಾಯಿತಿ ( ನಗರ) 08265-295121 ಮೆಸ್ಕಾಂ: 08265-250164 ಪೊಲೀಸ್: 08265-250150 ಅಗ್ನಿಶಾಮಕ: 08265-251555


ಅಜ್ಜಂಪುರ: ತಾಲ್ಲೂಕು ಕಛೇರಿಯ ಸಂಪರ್ಕ ಸಂಖ್ಯೆ: 9448827740 ಪಟ್ಟಣ ಪಂಚಾಯಿತಿ ( ನಗರ) 9005879582 ಮೆಸ್ಕಾಂ: 08261-245280/9448289524 ಪೊಲೀಸ್: 08261-245133 ಅಗ್ನಿಶಾಮಕ: 08261-295328


ಕಳಸ: ತಾಲ್ಲೂಕು ಕಛೇರಿಯ ಸಂಪರ್ಕ ಸಂಖ್ಯೆ: 08263-200722 ಮೆಸ್ಕಾಂ: 9448289490 ಪೊಲೀಸ್: 08263-274877.


ತರೀಕೆರೆ: ತಾಲ್ಲೂಕು ಕಛೇರಿಯ ಸಂಪರ್ಕ ಸಂಖ್ಯೆ: 08261-200502 ಪುರಸಭೆ (ನಗರ) 08261-222233 ಮೆಸ್ಕಾಂ: 8277882820 ಪೊಲೀಸ್: 08261-222222 ಅಗ್ನಿಶಾಮಕ: 08261-295328


ಸಾರ್ವಜನಿಕರು ತೀವ್ರ ಮಳೆಯಿಂದ ಸಂಭವಿಸಬಹುದಾದ ಘಟನೆಗಳು ಮತ್ತು ಅವಘಡಗಳ ಬಗ್ಗೆ ಮೇಲ್ಕಂಡ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಿ ಮಾಹಿತಿಯನ್ನು ನೀಡುವ ಮೂಲಕ ಸೂಕ್ತ ಪರಿಹಾರ ಕ್ರಮವನ್ನು ಕೈಗೊಳ್ಳಲು ಸಹಕಾರ ನೀಡುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.

Malnad Times

Recent Posts

ಕರ್ನಾಟಕ SSLC ಪರೀಕ್ಷೆ 2024ರ ಫಲಿತಾಂಶ ನಾಳೆ ಪ್ರಕಟ

ಬೆಂಗಳೂರು : ಕರ್ನಾಟಕ ಸರ್ಕಾರ ಪಠ್ಯಕ್ರಮದ 2024ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ನಾಳೆ ಮೇ 9ರಂದು ಪ್ರಕಟವಾಗಲಿದೆ. ವಿದ್ಯಾರ್ಥಿಗಳು…

15 hours ago

ಮೇ 12 ರಂದು ನಾಗರಹಳ್ಳಿ ಶ್ರೀನಾಗೇಂದ್ರಸ್ವಾಮಿ ಪ್ರತಿಷ್ಠಾಪನಾ ವರ್ಧಂತ್ಯುತ್ಸವ, ಜಗದ್ಗುರು ಶಂಕರಾಚಾರ್ಯರ ಜಯಂತಿ

ರಿಪ್ಪನ್‌ಪೇಟೆ: ಹುಂಚ ಗ್ರಾಪಂ ವ್ಯಾಪ್ತಿಯ ಇತಿಹಾಸ ಪ್ರಸಿದ್ದ ನಾಗರಹಳ್ಳಿ ಶ್ರೀನಾಗೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಮೇ 12 ರಂದು ಭಾನುವಾರ ನಾಗೇಂದ್ರಸ್ವಾಮಿಯ…

19 hours ago

CRIME NEWS |  ಹಾಡಹಗಲೇ ಚಪ್ಪಡಿ ಕಲ್ಲು, ಸೈಕಲ್ ಎತ್ತಿಹಾಕಿ ಡಬ್ಬಲ್ ಮರ್ಡರ್ !

ಶಿವಮೊಗ್ಗ : ಹಾಡಹಗಲೇ ಚಪ್ಪಡಿ ಕಲ್ಲು ಮತ್ತು ಸೈಕಲ್ ಎತ್ತಿಹಾಕಿ ಇಬ್ಬರು ಯುವಕರನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಗರದ…

19 hours ago

ಶಿವಮೊಗ್ಗ ಲೋಕಸಭಾ ಕ್ಷೇತ್ರ | ಹೊಸನಗರ ತಾಲ್ಲೂಕಿನಲ್ಲಿ ಶೇ. 83.64ರಷ್ಟು ಮತದಾನ, ಎಲ್ಲೆಲ್ಲಿ ಎಷ್ಟೆಷ್ಟು?

ಹೊಸನಗರ: ಮೇ 7ರಂದು ನಡೆದ 2024ನೇ ಲೋಕಸಭೆ ಚುನಾವಣೆಯಲ್ಲಿ ಹೊಸನಗರ ತಾಲೂಕಿನಲ್ಲಿ ಶೇ. 83.64ರಷ್ಟು ಮತದಾನ ನಡೆದಿದೆ. ತಾಲ್ಲೂಕಿನಲ್ಲಿ ಒಟ್ಟು…

22 hours ago

ಅಗ್ನಿ ಅವಘಡ, ಮನೆ ಸುಟ್ಟು ಭಸ್ಮ ! ಲಕ್ಷಾಂತರ ರೂ. ನಷ್ಟ

ತೀರ್ಥಹಳ್ಳಿ : ತಾಲೂಕಿನ ದೇವಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಪ್ಪಳಿ ಸಮೀಪದ ಗಿಣಿಯ ಎಂಬ ಗ್ರಾಮದಲ್ಲಿ ಗುರುಮೂರ್ತಿ ಭಟ್ ಎಂಬುವವರಿಗೆ…

22 hours ago

ಭಾರತ ದೇಶದ ಸೈನಿಕರಿಗೆ ಕುಟುಂಬ ಸೇವೆಗಿಂತ ದೇಶ ಸೇವೆಯೇ ಮುಖ್ಯ ; ಕೃಷ್ಣಪೂಜಾರಿ ದಂಪತಿ

ಹೊಸನಗರ: ದೇಶ ಸೇವೆಯಲ್ಲಿ ಸಿಗುವ ತೃಪ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಕುಟುಂಬಕ್ಕಿಂತ ಭಾರತ ದೇಶದ ಸೈನಿಕರಿಗೆ ದೇಶವೇ ಮುಖ್ಯ ಹೊರತು…

1 day ago