ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಳೆಯಿಂದ ಸಂಭವಿಸಬಹುದಂತಹ ಅನಾಹುತಗಳನ್ನು ತಡೆಯಲು ಜಿಲ್ಲಾಡಳಿತವು ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರದಲ್ಲಿ ದೂರವಾಣಿ ತುರ್ತು ಸಂಪರ್ಕದ ವ್ಯವಸ್ಥೆಯನ್ನು ಕಲ್ಪಿಸಿದೆ.
ಅತಿಯಾದ ಮಳೆಯಿಂದ ಅನಾಹುತ ಸಂಭವಿಸಿದಲ್ಲಿ ತಾಲ್ಲೂಕು ಕೇಂದ್ರದಲ್ಲಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು
ಮೂಡಿಗೆರೆ: ತಾಲ್ಲೂಕು ಕಛೇರಿಯ ಸಂಪರ್ಕ ಸಂಖ್ಯೆ: 08263-295099 ಪಟ್ಟಣ ಪಂಚಾಯಿತಿ ( ನಗರ) 08263-295099 ಮೆಸ್ಕಾಂ: 9448289510 ಪೊಲೀಸ್: 08262-220333 ಅಗ್ನಿಶಾಮಕ: 08263-221101
ಕೊಪ್ಪ: ತಾಲ್ಲೂಕು ಕಛೇರಿಯ ಸಂಪರ್ಕ ಸಂಖ್ಯೆ: 8660999684 ಪಟ್ಟಣ ಪಂಚಾಯಿತಿ ( ನಗರ) 9008224773 ಮೆಸ್ಕಾಂ: 9480833021 ಪೊಲೀಸ್: 08265-221027 ಅಗ್ನಿಶಾಮಕ: 08265-222101
ಕಡೂರು: ತಾಲ್ಲೂಕು ಕಛೇರಿಯ ಸಂಪರ್ಕ ಸಂಖ್ಯೆ: 08267-221240 ಪಟ್ಟಣ ಪಂಚಾಯಿತಿ ( ನಗರ) 08267-221221 ಮೆಸ್ಕಾಂ: 9448289513 ಪೊಲೀಸ್: 08267-221333 ಅಗ್ನಿಶಾಮಕ: 08267-121800
ನರಸಿಂಹರಾಜಪುರ: ತಾಲ್ಲೂಕು ಕಛೇರಿಯ ಸಂಪರ್ಕ ಸಂಖ್ಯೆ: 7019290159 ಪಟ್ಟಣ ಪಂಚಾಯಿತಿ ( ನಗರ) 08266-220121 ಮೆಸ್ಕಾಂ: 08266-220136 ಪೊಲೀಸ್: 08266-220129 ಅಗ್ನಿಶಾಮಕ: 08266-295532
ಶೃಂಗೇರಿ: ತಾಲ್ಲೂಕು ಕಛೇರಿಯ ಸಂಪರ್ಕ ಸಂಖ್ಯೆ: 08265-250135 ಪಟ್ಟಣ ಪಂಚಾಯಿತಿ ( ನಗರ) 08265-295121 ಮೆಸ್ಕಾಂ: 08265-250164 ಪೊಲೀಸ್: 08265-250150 ಅಗ್ನಿಶಾಮಕ: 08265-251555
ಅಜ್ಜಂಪುರ: ತಾಲ್ಲೂಕು ಕಛೇರಿಯ ಸಂಪರ್ಕ ಸಂಖ್ಯೆ: 9448827740 ಪಟ್ಟಣ ಪಂಚಾಯಿತಿ ( ನಗರ) 9005879582 ಮೆಸ್ಕಾಂ: 08261-245280/9448289524 ಪೊಲೀಸ್: 08261-245133 ಅಗ್ನಿಶಾಮಕ: 08261-295328
ಕಳಸ: ತಾಲ್ಲೂಕು ಕಛೇರಿಯ ಸಂಪರ್ಕ ಸಂಖ್ಯೆ: 08263-200722 ಮೆಸ್ಕಾಂ: 9448289490 ಪೊಲೀಸ್: 08263-274877.
ತರೀಕೆರೆ: ತಾಲ್ಲೂಕು ಕಛೇರಿಯ ಸಂಪರ್ಕ ಸಂಖ್ಯೆ: 08261-200502 ಪುರಸಭೆ (ನಗರ) 08261-222233 ಮೆಸ್ಕಾಂ: 8277882820 ಪೊಲೀಸ್: 08261-222222 ಅಗ್ನಿಶಾಮಕ: 08261-295328
ಸಾರ್ವಜನಿಕರು ತೀವ್ರ ಮಳೆಯಿಂದ ಸಂಭವಿಸಬಹುದಾದ ಘಟನೆಗಳು ಮತ್ತು ಅವಘಡಗಳ ಬಗ್ಗೆ ಮೇಲ್ಕಂಡ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಿ ಮಾಹಿತಿಯನ್ನು ನೀಡುವ ಮೂಲಕ ಸೂಕ್ತ ಪರಿಹಾರ ಕ್ರಮವನ್ನು ಕೈಗೊಳ್ಳಲು ಸಹಕಾರ ನೀಡುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.
ಬೆಂಗಳೂರು : ಕರ್ನಾಟಕ ಸರ್ಕಾರ ಪಠ್ಯಕ್ರಮದ 2024ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ-1ರ ಫಲಿತಾಂಶ ನಾಳೆ ಮೇ 9ರಂದು ಪ್ರಕಟವಾಗಲಿದೆ. ವಿದ್ಯಾರ್ಥಿಗಳು…
ರಿಪ್ಪನ್ಪೇಟೆ: ಹುಂಚ ಗ್ರಾಪಂ ವ್ಯಾಪ್ತಿಯ ಇತಿಹಾಸ ಪ್ರಸಿದ್ದ ನಾಗರಹಳ್ಳಿ ಶ್ರೀನಾಗೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಮೇ 12 ರಂದು ಭಾನುವಾರ ನಾಗೇಂದ್ರಸ್ವಾಮಿಯ…
ಶಿವಮೊಗ್ಗ : ಹಾಡಹಗಲೇ ಚಪ್ಪಡಿ ಕಲ್ಲು ಮತ್ತು ಸೈಕಲ್ ಎತ್ತಿಹಾಕಿ ಇಬ್ಬರು ಯುವಕರನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಗರದ…
ಹೊಸನಗರ: ಮೇ 7ರಂದು ನಡೆದ 2024ನೇ ಲೋಕಸಭೆ ಚುನಾವಣೆಯಲ್ಲಿ ಹೊಸನಗರ ತಾಲೂಕಿನಲ್ಲಿ ಶೇ. 83.64ರಷ್ಟು ಮತದಾನ ನಡೆದಿದೆ. ತಾಲ್ಲೂಕಿನಲ್ಲಿ ಒಟ್ಟು…
ತೀರ್ಥಹಳ್ಳಿ : ತಾಲೂಕಿನ ದೇವಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಪ್ಪಳಿ ಸಮೀಪದ ಗಿಣಿಯ ಎಂಬ ಗ್ರಾಮದಲ್ಲಿ ಗುರುಮೂರ್ತಿ ಭಟ್ ಎಂಬುವವರಿಗೆ…
ಹೊಸನಗರ: ದೇಶ ಸೇವೆಯಲ್ಲಿ ಸಿಗುವ ತೃಪ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಕುಟುಂಬಕ್ಕಿಂತ ಭಾರತ ದೇಶದ ಸೈನಿಕರಿಗೆ ದೇಶವೇ ಮುಖ್ಯ ಹೊರತು…