ರಿಪ್ಪನ್ಪೇಟೆ : ಅಮೃತ ಕೆಪಿಎಸ್ (KPS) ಶಾಲೆಯಲ್ಲಿ (School) ಶಿಕ್ಷಕರಿಂದ (Teacher’s) ತನ್ನ ಮಗಳಿಗೆ ಒತ್ತಾಯ ಪೂರ್ವಕವಾಗಿ ಮೊಟ್ಟೆ (Egg) ತಿನ್ನಿಸಲಾಗಿದ್ದು ಇವರ ವಿರುದ್ಧ ಸೂಕ್ತ ಕ್ರಮಕ್ಕೆ ವಿದ್ಯಾರ್ಥಿನಿ ಪೋಷಕ ಶ್ರೀಕಾಂತ್ ಒತ್ತಾಯಿಸಿರುವ ಘಟನೆ ವರದಿಯಾಗಿದೆ. ನನ್ನ ಮಗಳು ಕೆಪಿಎಸ್ ಅಮೃತ (ಪ್ರಾಥಮಿಕ) ಶಾಲೆಯಲ್ಲಿ 2ನೇ ತರಗತಿ ಓದುತ್ತಿದ್ದು, ಅವಳಿಗೆ ಆ ಶಾಲೆಯ ಶಿಕ್ಷಕರು ಒತ್ತಾಯ ಪೂರ್ವಕವಾಗಿ ಮೊಟ್ಟೆಯನ್ನು ತಿನ್ನಿಸಲಾಗಿದೆ. ಈ ಮೊದಲೇ ಶಾಲೆಯಲ್ಲಿ ನಡೆದ ಪೋಷಕರ ಸಭೆಯಲ್ಲಿ ಮೊಟ್ಟೆ ತಿನ್ನದಿರುವ ಬಗ್ಗೆ ತಿಳಿಸಿದ್ದರೂ ಕೂಡ ಶಾಲೆಯ … Continue reading ನನ್ನ ಮಗಳಿಗೆ ಶಾಲೆಯಲ್ಲಿ ಒತ್ತಾಯ ಪೂರ್ವಕವಾಗಿ ಮೊಟ್ಟೆ ತಿನ್ನಿಸಲಾಗಿದೆ ಇದು ನಮ್ಮ ಧಾರ್ಮಿಕ ಆಚರಣೆಗೆ ಧಕ್ಕೆಯಾಗಿದೆ – ಶಿಕ್ಷಕನ ಮೇಲೆ ಕ್ರಮಕ್ಕೆ ಒತ್ತಾಯ
Copy and paste this URL into your WordPress site to embed
Copy and paste this code into your site to embed