ಹೊಸನಗರ: ತಾಲ್ಲೂಕಿನ ಬಾಳೆಬರೆ ಹುಲಿಕಲ್ ಶ್ರೀ ಚಂಡಿಕಾಂಬಾ ದೇವಸ್ಥಾನದ ಆವರಣದಲ್ಲಿ ಫೆ. 23ರಿಂದ 25ರವರೆಗೆ ದೇವಸ್ಥಾನದ ವಾರ್ಷಿಕೋತ್ಸವ ಹಾಗೂ ರಥೋತ್ಸವ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಧರ್ಮದರ್ಶಿಗಳು ಈ ಮೂಲಕ ಕೇಳಿಕೊಂಡಿದ್ದಾರೆ.
ಫೆ.23ರಿಂದ 25ರವರೆಗೆ ನಡೆಯುವ ಈ ದೇವಸ್ಥಾನದ ಆವರಣದಲ್ಲಿ
ಶುಕ್ರವಾರ ಬೆಳಿಗ್ಗೆ ಫಲಸಮರ್ಪಣೆ, ಗುರುಗಣಪತಿ ಪೂಜೆ, ಪಂಚಗವ್ಯ, ಪುಣ್ಯಾಹಾವಚನ, ದೇವನಾಂದಿ, ಧ್ವಜಾಧಿವಾಸ ಹೋಮ, ಸಿಂಃಆಧಿವಾಸಹೋಮ, ಧ್ವಜಾರೋಹಣ ನಂತರ ಸಿದ್ಧಿ ವಿನಾಯಕ ದೇವರ ಸನ್ನಿಧಿಯಲ್ಲಿ 12 ಕಾಯಿ ಗಣಹೋಮ, ಅಧಿವಾಸ ಹೋಮ, ಕಲಶಾಭಿಷೇಕ ಮಹಾಪೂಜೆ, ಪರಿಹಾರ ದೇವತೆಗಳಿಗೆ ಕಲಶಸ್ಥಾಪನೆ ಕಲಾತತ್ವ ಹೋಮ, ಪುರಸ್ಸರ ಕಲಶಾಭೀಷೇಕ ಮಹಾ ಪೂಜೆ, ಸಂಜೆ 5ಗಂಟೆಗೆ ವಿಶೇಷ ವಾದ್ಯ ಕೀಲುಕುದುರೆ ಕುಣಿತದೊಂದಿಗೆ ಶ್ರೀ ದೇವಿಯ ಪುರಮೆರವಣಿಗೆ (ಹುಲಿಕಲ್) ರಾಜಬೀದಿ ಉತ್ಸವ ರಾತ್ರಿ ಸಿಗಂದೂರು ಕ್ಷೇತ್ರ ಮಹಾತ್ಮೆ ಯಕ್ಷಗಾನ ಬಯಲಾಟ, ಫೆ. 24ರಂದು ಚಂಡಿಕಾ ಹೋಮ ಬ್ರಹ್ಮರಥೋತ್ಸವ ಸಾರ್ವಜನಿಕ ಅನ್ನಸಂತರ್ಪಣೆ ಸಂಜೆ ವಿಶೇಷ ರಂಗಪೂಜೆ, ಫೆ. 25ರಂದು ಭಾನುವಾರ ಗುರುಗಣಪತಿಪೂಜೆ ಪುಣ್ಯಾಹ, ಪಂಚಗವ್ಯ, ಅವಭೃತಸ್ನಾನ ಚೂಣೋತ್ಸವ ಮಧ್ಯಾಹ್ನ ಸತ್ಯನಾರಾಯಣಪೂಜೆ ರಾಷ್ಟ್ರೋಶೀರ್ವಾದ ಕಾರ್ಯಕ್ರಮ ನಡೆಯಲಿದ್ದು ಭಕ್ತಾದಿಗಳು ಸಾರ್ವಜನಿಕರು ಆಗಮಿಸಿ ಈ ದೇವತಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕೆಂದು ಈ ಮೂಲಕ ಕೇಳಿಕೊಂಡಿದ್ದಾರೆ.
ಹೊಸನಗರ: ದೇಶ ಸೇವೆಯಲ್ಲಿ ಸಿಗುವ ತೃಪ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಕುಟುಂಬಕ್ಕಿಂತ ಭಾರತ ದೇಶದ ಸೈನಿಕರಿಗೆ ದೇಶವೇ ಮುಖ್ಯ ಹೊರತು…
ಬೆಂಗಳೂರು: ಮುಂದಿನ 48 ಗಂಟೆಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಭಾರಿ ಮಳೆಯಾಗುವ (Heavy Rain) ಸಾಧ್ಯತೆ…
ಚಿಕ್ಕಮಗಳೂರು: ಕಳೆದ ಹಲವು ದಿನಗಳಿಂದ ಬೇಸಿಗೆಯ ಬಿಸಿ ಗಾಳಿಯಿಂದ ಕಂಗೆಟ್ಟಿದ್ದ ಜನರಿಗೆ ಮಂಗಳವಾರ ಮಧ್ಯಾಹ್ನ ಆಲಿಕಲ್ಲು ಸಹಿತ ಗುಡುಗು, ಸಿಡಿಲಬ್ಬರದಿಂದ ಭಾರಿ…
ತೀರ್ಥಹಳ್ಳಿ : ಪತಿ ಸಾವಿನ ನೋವಿನಲ್ಲೂ ಮತಗಟ್ಟೆ ಕೇಂದ್ರಕ್ಕೆ ಆಗಮಿಸಿ ಮಹಿಳೆ ಮತದಾನ ಮಾಡಿರುವಂತಹ ಘಟನೆ ಗುಡ್ಡೇಕೊಪ್ಪ ಗ್ರಾಪಂ ವ್ಯಾಪ್ತಿಯ…
ಶಿವಮೊಗ್ಗ : ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಇಂದು ನಡೆದ ಚುನಾವಣೆಯಲ್ಲಿ ಶೇ. 78.24 ರಷ್ಟು ಮತ ಚಲಾವಣೆಯಾಗಿದ್ದು, ಅಂಕಿ ಅಂಶಗಳ…
ಶಿವಮೊಗ್ಗ : ಗೂಡ್ಸ್ ವಾಹನ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ…