ಹೊಸನಗರ: ಗಣಪತಿ ಹಬ್ಬದ ಸಂದರ್ಭದಲ್ಲಿ ಒಂದು ತಿಂಗಳುಗಳ ಕಾಲ ಸಾವಿರಾರು ಗಣಪತಿ ಮಾರ್ತಿಗಳನ್ನು ಸಂಗ್ರಹಿಸಿ ನೋಡುಗಾರರಿಗೆ ಪ್ರದರ್ಶನಕ್ಕೆ ಇಟ್ಟು ಬಂದವರಿಗೆ ಪ್ರಸಾದ ವಿತರಿಸಿ ಸಾರ್ವಜನಿಕರಿಂದ ಪ್ರಶಂಸೆಗೆ ಒಳಗಾಗಿರುವ ಗೀತಾ ವಿನಾಯಕ ಕೆ.ಎಸ್ರವರ ಮನೆಯಲ್ಲಿ ಈಗ ದಸರಾ ಹಬ್ಬದ ಪ್ರಯುಕ್ತ 9 ದಿನಗಳ ಕಾಲ ಗೊಂಬೆಗಳ ಪ್ರದರ್ಶಕ್ಕೆ ಇಡಲಾಗಿದ್ದು ನೋಡುಗರ ಮನ ತಣಿಸುತ್ತಿದೆ.
ಗುರು ಹಿರಿಯರು ಸಂಗ್ರಹಿಸಿರುವ ಹಾಗೂ ಹಿಂದಿನವರು ಪೂಜಿಸುತ್ತಿರುವ ಪಟ್ಟದ ಗೊಂಬೆ, ಆನೆ, ಒಂಟೆ, ಜಿರಾಫೆ, ಮಹಾತ್ಮ ಗಾಂಧೀಜಿ, ನೆಹರು, ಕೃಷ್ಣ, ಇಂದಿನ ಮಣ್ಣಿನ ಗೊಂಬೆಗಳು, ಆಟದ ಸಾಮಾಗ್ರಿಗಳು, ಶಾರದಾ ಮಾತೆ, ಲಕ್ಷ್ಮಿ, ಗಣಪತಿ ಕಲಶ, ಶಿಲಾಬಾಲಕಿಯರು, ಪುಟ್ಟ-ಪುಟ್ಟ ಮಕ್ಕಳ ಚಿತ್ರ, ಮಕ್ಕಳ ಗೊಂಬೆಗಳು, ಆಟಿಕೆ ಸಾಮಾಗ್ರಿಗಳನ್ನು ಸಂಗ್ರಹಿಸಿ ಪೂಜಿಸಲಾಗುತ್ತಿದೆ.
ಆಸಕ್ತರು ನೆಹರು ರಸ್ತೆಯಲ್ಲಿರುವ ನಮ್ಮ ಮನೆಗೆ ಭೇಟಿ ನೀಡಿ ಗೊಂಬೆಗಳನ್ನು ವೀಕ್ಷಿಸಿ ತಮ್ಮ ಮನತಣಿಸಿಕೊಳ್ಳಬೇಕೆಂದು ಗೀತಾ ವಿನಾಯಕರವರು ಕೇಳಿಕೊಂಡಿದ್ದಾರೆ.
ಬೆಂಗಳೂರು : ಬಂಗಾಳ ಕೊಲ್ಲಿಯಲ್ಲಿ ಸುಳಿಗಾಳಿ ಸೃಷ್ಟಿಯಾಗಿರುವ ಕಾರಣ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ 5 ದಿನಗಳ ಕಾಲ ಬಿರುಗಾಳಿ…
ಶಿವಮೊಗ್ಗ : ಮಂಗಳವಾರ ನಡೆಯುವ ಲೋಕಸಭಾ ಚುನಾವಣೆಗೆ ಸಕಲ ಸಿದ್ದತೆಗಳು ನಡೆದಿದ್ದು, ಮತಗಟ್ಟೆ ಅಧಿಕಾರಿ, ಸಿಬ್ಬಂದಿಗಳು ಇಂದು ಮತಗಟ್ಟೆಗಳಿಗೆ ಅಗತ್ಯವಾದ…
ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ, ಇಬ್ಬರು ಯುವಕರು ಸ್ಥಳದಲ್ಲೇ ಸಾವು ! ಎನ್.ಆರ್.ಪುರ : ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ…
ಶಿವಮೊಗ್ಗ :ನಾಳೆ ನಡೆಯಲಿರುವ ಲೋಕಸಭೆ ಚುನಾವಣೆ ಮತದಾನಕ್ಕೆ ಸಕಲ ಸಿದ್ಧತೆ ಪೂರ್ಣಗೊಂಡಿದ್ದು, ಇಂದು ನಿಗದಿಪಡಿಸಲಾದ ಮತಗಟ್ಟೆಗಳಿಗೆ ಅಧಿಕಾರಿಗಳು, ಸಿಬ್ಬಂದಿಗಳು ಮತಯಂತ್ರ…
ತೀರ್ಥಹಳ್ಳಿ: ಮೇ 5 ಭಾನುವಾರ ನಡೆದ ತೀರ್ಥಹಳ್ಳಿ ಮಾರುಕಟ್ಟೆಯ ಅಡಿಕೆ (Arecanut) ವಹಿವಾಟು ವಿವರ ಇಲ್ಲಿದೆ.
ಹೊಸನಗರ : ಕಾಂಗ್ರೆಸ್ ಪಕ್ಷದೇಶದ ಪ್ರಗತಿಯಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಮೀಸಲಾತಿ ಜಾರಿಗೊಳಿಸಿದ ಪರಿಣಾಮ ಇಂದು ಕೆಳಜಾತಿಯವರು ಸರ್ಕಾರಿ ಉದ್ಯೋಗ…