Adike Price:ಹೊಸ ಅಡಿಕೆ ಧಾರಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬೆಲೆ ಹೀಗೆ ಹೆಚ್ಚಿದರೆ, ಮುಂದಿನ ದಿನಗಳಲ್ಲಿ ಅಡಿಕೆ ಬೆಳೆಗಾರರು ಉತ್ತಮ ಲಾಭ ಪಡೆಯುವ ಸಾಧ್ಯತೆ ಇದೆ. ಪ್ರಸ್ತುತ, ಅಡಿಕೆ ಬೆಲೆಯಲ್ಲಿ ಸ್ವಲ್ಪ ಏರಿಕೆಯನ್ನು ಕಂಡಿದೆ
Adike Rate ಇಂದಿನ ಅಡಿಕೆ ಮಾರುಕಟ್ಟೆಯಲ್ಲಿ ಉತ್ತಮವಾದ ಧಾರಣೆ ಸಿಕ್ಕಿದೆ,ರಾಶಿ ಅಡಿಕೆ 57 ಸಾವಿರ ರೂ.ನ ಗಡಿಯನ್ನು ದಾಟಿದೆ . ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿ ಇರುವುದರಿಂದ ಬೆಳೆಗಾರರ ಮುಖದಲ್ಲಿ ಸಂತೋಷದ ಚಿಹ್ನೆ ಕಾಣುತ್ತಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ, ಶೀಘ್ರದಲ್ಲೇ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಇಂದಿನ ಅಡಿಕೆ ಧಾರಣೆ
ಮಾರುಕಟ್ಟೆ | ದಿನಾಂಕ | ವಿಧ | ಕನಿಷ್ಠ ಬೆಲೆ | ಗರಿಷ್ಠ ಬೆಲೆ | ಮೋಡಲ್ ಬೆಲೆ |
---|---|---|---|---|---|
ಕುಮಟಾ | 04/06/2025 | ಹಣ್ಣು | ₹35,999 | ₹44,769 | ₹41,899 |
ದಾವಣಗೆರೆ | 04/06/2025 | ಗೊರಬಲು | ₹19,800 | ₹19,800 | ₹19,800 |
ಕುಮಟಾ | 04/06/2025 | ಕೋಕಾ | ₹7,019 | ₹22,099 | ₹19,899 |
ಶಿವಮೊಗ್ಗ | 04/06/2025 | ಸರಕು | ₹60,000 | ₹91,240 | ₹73,099 |
ಬೆಳ್ತಂಗಡಿ | 04/06/2025 | ಹೊಸ ವೆರೈಟಿ | ₹26,000 | ₹48,500 | ₹26,300 |
ಬೆಳ್ತಂಗಡಿ | 04/06/2025 | ಬೇರೆ | ₹25,000 | ₹36,000 | ₹27,000 |
ಪುತ್ತೂರು | 04/06/2025 | ಕೋಕಾ | ₹21,000 | ₹31,500 | ₹27,500 |
ಕುಮಟಾ | 04/06/2025 | ಫ್ಯಾಕ್ಟರಿ | ₹6,099 | ₹26,129 | ₹22,879 |
ಬಂಟ್ವಾಳ | 04/06/2025 | ಹೊಸ ವೆರೈಟಿ | ₹0 | ₹0 | ₹44,500 |
ಪುತ್ತೂರು | 04/06/2025 | ಹೊಸ ವೆರೈಟಿ | ₹26,000 | ₹49,500 | ₹47,200 |
ಶಿವಮೊಗ್ಗ | 04/06/2025 | ಗೊರಬಲು | ₹17,009 | ₹31,689 | ₹28,799 |
ದಾವಣಗೆರೆ | 04/06/2025 | ರಾಶಿ | ₹24,000 | ₹56,679 | ₹30,930 |
ಕುಮಟಾ | 04/06/2025 | ಚಾಲಿ | ₹39,089 | ₹43,598 | ₹41,769 |
ಬೆಳ್ತಂಗಡಿ | 04/06/2025 | ಕೋಕಾ | ₹12,000 | ₹27,000 | ₹25,000 |
ಭದ್ರಾವತಿ | 04/06/2025 | ಬೇರೆ | ₹25,000 | ₹25,000 | ₹25,000 |
ಶಿವಮೊಗ್ಗ | 04/06/2025 | ಬೆಟ್ಟೆ | ₹53,572 | ₹58,600 | ₹57,699 |
ಶಿವಮೊಗ್ಗ | 04/06/2025 | ರಾಶಿ | ₹47,099 | ₹58,511 | ₹54,899 |
Read More
ರೈತರಿಗೆ ಉಚಿತ ಬೋರ್ವೆಲ್ ಕೊರೆಸಲು ಅರ್ಜಿ ಆಹ್ವಾನ! ಅರ್ಜಿ ಸಲ್ಲಿಸುವುದು ಹೇಗೆ ಇಲ್ಲಿದೆ ಮಾಹಿತಿ
Karnataka Rain : ಮುಂದಿನ 7 ದಿನಗಳಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಭಾರಿ ಮಳೆಯ ಮುನ್ಸೂಚನೆ !
ಗೃಹ ಆರೋಗ್ಯ ಯೋಜನೆ : ಮನೆ ಬಾಗಿಲಲ್ಲಿಯೇ ವಿವಿಧ ಅನಾರೋಗ್ಯ ಸಮಸ್ಯೆಗಳಿಗೆ ಸಿಗಲಿವೆ ಈ ಎಲ್ಲಾ ಸೇವೆಗಳು!
ಅವರು MalnadTimes.com ವೆಬ್ಸೈಟ್ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 2019ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ.
Malnad Times ಮೂಲಕ ಅವರು ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಅವರು ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.