Karnataka Rain: ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ, ಕರ್ನಾಟಕದಲ್ಲಿ ಮುಂದಿನ ಮೂರು ದಿನಗಳ ಕಾಲ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ, ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ರೆಡ್ ಅಲರ್ಟ್ :
- ಉತ್ತರ ಕನ್ನಡ
- ಉಡುಪಿ
- ಶಿವಮೊಗ್ಗ
- ದಕ್ಷಿಣ ಕನ್ನಡ
- ಕೊಡಗು
- ಚಿಕ್ಕಮಗಳೂರು
ಆರೆಂಜ್ ಅಲರ್ಟ್ :
- ಬೆಳಗಾವಿ
- ಧಾರವಾಡ
- ಗದಗ
- ಹಾಸನ
ಯೆಲ್ಲೋ ಅಲರ್ಟ್ :
- ತುಮಕೂರು
- ಬೆಂಗಳೂರು
- ಬೆಂಗಳೂರು ಗ್ರಾಮಾಂತರ
- ರಾಮನಗರ
- ಚಾಮರಾಜನಗರ
- ಮೈಸೂರು
Read More
ವಿಕಲಚೇತನ ವ್ಯಕ್ತಿಗಳ ಆರೈಕೆದಾರರಿಗೆ ಸರ್ಕಾರದಿಂದ ತಿಂಗಳಿಗೆ ₹1000! ಈಗಲೇ ಅರ್ಜಿ ಹಾಕಿ!

