SHIVAMOGGA / CHIKKAMAGALURU | ಮಲೆನಾಡಿನಲ್ಲಿ ಭಾರಿ ವರ್ಷಧಾರೆ (Rain) ಮುಂದುವರೆದಿದ್ದು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮಾಸ್ತಿಕಟ್ಟೆಯಲ್ಲಿ ರಾಜ್ಯದಲ್ಲೇ ಅತ್ಯಧಿಕ ಮಳೆಯಾಗಿದೆ.
ಗುರುವಾರ ಬೆಳಗ್ಗೆ 8:30ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕೆಲ ಪ್ರದೇಶದಲ್ಲಿ ಸುರಿದ ಮಳೆ ವಿವರ ಇಲ್ಲಿ ಕೊಡಲಾಗಿದೆ.
ಶಿವಮೊಗ್ಗ ಜಿಲ್ಲೆ (M.M.) :
- ಮಾಸ್ತಿಕಟ್ಟೆ (ಹೊಸನಗರ) : 300
- ಮಾಣಿ (ಹೊಸನಗರ) : 290
- ಬಿದನೂರುನಗರ (ಹೊಸನಗರ) : 273
- ಹುಲಿಕಲ್ (ಹೊಸನಗರ) : 267
- ಯಡೂರು (ಹೊಸನಗರ,) : 206
- ಸೊನಲೆ (ಹೊಸನಗರ) : 205
- ಕಾರ್ಗಲ್ (ಸಾಗರ) : 192
- ಹೊನ್ನೆತಾಳು (ತೀರ್ಥಹಳ್ಳಿ) : 183.5
- ನೊಣಬೂರು (ತೀರ್ಥಹಳ್ಳಿ) : 174.5
- ಬಿದರಗೋಡು (ತೀರ್ಥಹಳ್ಳಿ) : 172.5
- ಮೇಲಿನಬೆಸಿಗೆ (ಹೊಸನಗರ) : 157
- ಕಂಡಿಕಾ (ಸಾಗರ) : 151
- ಹಾದಿಗಲ್ಲು (ತೀರ್ಥಹಳ್ಳಿ) : 142
- ತೀರ್ಥಮತ್ತೂರು (ತೀರ್ಥಹಳ್ಳಿ) : 142
- ಮೇಗರವಳ್ಳಿ (ತೀರ್ಥಹಳ್ಳಿ) : 137.50
- ಕೋಳೂರು (ಸಾಗರ) : 133
- ಆರಗ (ತೀರ್ಥಹಳ್ಳಿ) : 127.5
- ಹುಂಚ (ಹೊಸನಗರ) : 120
- ಕಲ್ಮನೆ (ಸಾಗರ) : 117.5
- ಮುಂಬಾರು (ಹೊಸನಗರ) : 116.5
- ಹೊಸನಗರ (ಹೊಸನಗರ) : 91
- ರಿಪ್ಪನ್ಪೇಟೆ (ಹೊಸನಗರ) : 44.2
- ಅರಸಾಳು (ಹೊಸನಗರ) : 37.8
ಚಿಕ್ಕಮಗಳೂರು ಜಿಲ್ಲೆ (M.M ) :
- ಕೆರೆ (ಶೃಂಗೇರಿ) : 191
- ಬೇಗಾರು (ಶೃಂಗೇರಿ) : 179
- ಧರೆಕೊಪ್ಪ (ಶೃಂಗೇರಿ) : 163
- ಮೂಡುಗೋಡು (ತರೀಕೆರೆ) : 162.5
- ಕಮ್ಮರಡಿ (ಕೊಪ್ಪ) : 161
- ನಿಲುವಾಗಿಲು (ಕೊಪ್ಪ) : 133
- ಶೃಂಗೇರಿ (ಶೃಂಗೇರಿ) : 122.6
- ಹಿರೇಕೊಡಿಗೆ (ಕೊಪ್ಪ) : 122.5
- ಮೆಣಸೆ( ಶೃಂಗೇರಿ) : 121.5
- ಕೊಪ್ಪ ಗ್ರಾಮೀಣ (ಕೊಪ್ಪ) : 117.5
- ಸೀತೂರು (ಎನ್.ಆರ್.ಪುರ) : 117
- ಶಾನುವಳ್ಳಿ (ಕೊಪ್ಪ) : 116
- ಹರಿಹರಪುರ (ಕೊಪ್ಪ) : 109
- ಬಿಂತ್ರವಳ್ಳಿ (ಕೊಪ್ಪ) : 100.5
- ಕೂತಗೋಡು ಶೃಂಗೇರಿ : 100
- ಕೊಪ್ಪ (ಕೊಪ್ಪ) : 99.8
- ತುಳುವಿನಕೊಪ್ಪ (ಕೊಪ್ಪ) : 92.5
- ಕಿರುಗುಂದ (ಮೂಡಿಗೆರೆ) : 91.5
- ಭುವನಕೋಟೆ (ಕೊಪ್ಪ) : 89
- ಹೊರನಾಡು (ಕಳಸ) : 86.5
- ಹೇರೂರು (ಕೊಪ್ಪ) : 76.5
- ಬೆಟ್ಟಗೆರೆ (ಮೂಡಿಗೆರೆ) : 76
- ಬಣಕಲ್ (ಮೂಡಿಗೆರೆ) : 74.5
- ತೋಟದೂರು (ಕಳಸ) : 71
- ಆಡುವಳ್ಳಿ-ಗಡಿಗೇಶ್ವರ (ಎನ್.ಆರ್.ಪುರ) : 68
- ಶಿರವಾಸೆ (ಚಿಕ್ಕಮಗಳೂರು) : 64
- ಮುತ್ತಿನಕೊಪ್ಪ (ಎನ್.ಆರ್.ಪುರ) : 62.5
- ಎನ್.ಆರ್.ಪುರ (ಎನ್.ಆರ್.ಪುರ) : 61.6
- ಅಗಳಗಂಡಿ (ಕೊಪ್ಪ) : 58.5
- ಬಿ.ಕಣಬೂರು (ಎನ್.ಆರ್.ಪುರ) : 52.5
- ಬಾಳೂರು (ಮೂಡಿಗೆರೆ) : 52
HOSANAGARA RAIN | ಮಾಸ್ತಿಕಟ್ಟೆಯಲ್ಲಿ ರಾಜ್ಯದಲ್ಲೇ ಅತ್ಯಧಿಕ 300 ಮಿ.ಮೀ.ದಾಖಲೆ ಮಳೆ !
Author Profile

- ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.
Latest entries
SagaraMay 31, 2025ಪತ್ರಕರ್ತನ ಮೇಲೆ ಹಲ್ಲೆ ಯತ್ನ, ಜೀವ ಬೆದರಿಕೆ ; ಕ್ರಮಕ್ಕೆ ಒತ್ತಾಯ
RipponpeteMay 31, 2025ಜೂ. 4ಕ್ಕೆ ಇತಿಹಾಸ ಪ್ರಸಿದ್ಧ ಅಮ್ಮನಘಟ್ಟ ಶ್ರೀ ಜೇನುಕಲ್ಲಮ್ಮ ದೇವಿಯ ನೂತನ ಶಿಲಾಮಯ ದೇವಸ್ಥಾನ ಲೋಕಾರ್ಪಣೆ
HosanagaraMay 31, 2025ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ
HosanagaraMay 30, 2025ಕೋವಿಡ್ ಕುರಿತು ಜಾಗೃತಿ ವಹಿಸಿ ; ಅಧಿಕಾರಿಗಳಿಗೆ ಶಾಸಕ ಬೇಳೂರು ಗೋಪಾಲಕೃಷ್ಣ ಸೂಚನೆ