SHIVAMOGGA / CHIKKAMAGALURU | ಮಲೆನಾಡಿನಲ್ಲಿ ವರುಣಾರ್ಭಟ ಜೋರಾಗಿದ್ದು ಭಾನುವಾರ ಬೆಳಗ್ಗೆ 8:30ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಯಾವೆಲ್ಲ ಪ್ರದೇಶಗಳಲ್ಲಿ ಎಷ್ಟು ಪ್ರಮಾಣದ ಮಳೆ (Rain) ಸುರಿದಿದೆ ಎಂದು ಇಲ್ಲಿ ನೀಡಲಾಗಿದೆ.
ಚಿಕ್ಕಮಗಳೂರು (ಮಿ.ಮೀ.) :
- ಬಣಕಲ್ (ಮೂಡಿಗೆರೆ) : 75.5
- ಕೆರೆ (ಶೃಂಗೇರಿ) : 56.5
- ಬೇಗಾರು (ಶೃಂಗೇರಿ) : 54.5
- ಶಾನುವಳ್ಳಿ (ಕೊಪ್ಪ) : 52.5
- ನಿಲುವಾಗಿಲು (ಕೊಪ್ಪ) : 41
- ಬೆಟ್ಟಗೆರೆ (ಮೂಡಿಗೆರೆ) : 40.5
- ಹೀರೆಕೂಡಿಗೆ (ಮೂಡಿಗೆರೆ) : 39.5
- ಕಮ್ಮರಡಿ (ಕೊಪ್ಪ) : 39.5
- ಸೀತೂರು (ಎನ್.ಆರ್.ಪುರ) 37
ಶಿವಮೊಗ್ಗ ಜಿಲ್ಲೆ (ಮಿ.ಮೀ.) :
- ಬಿದರಗೋಡು (ತೀರ್ಥಹಳ್ಳಿ) : 66.5
- ಹೊಸೂರು-ಸಂಪೆಕಟ್ಟೆ (ಹೊಸನಗರ) : 62.5
- ನೊಣಬೂರು (ತೀರ್ಥಹಳ್ಳಿ) : 51
- ಮೇಲಿನಬೆಸಿಗೆ (ಹೊಸನಗರ) : 44.5
- ಸೊನಲೆ (ಹೊಸನಗರ) : 44.5
- ಹೊನ್ನೆತಾಳು (ತೀರ್ಥಹಳ್ಳಿ) 38
- ತೀರ್ಥಮತ್ತೂರು (ತೀರ್ಥಹಳ್ಳಿ) : 35
- ಆರಗ (ತೀರ್ಥಹಳ್ಳಿ) : 31
- ಅಮೃತ-ಗರ್ತಿಕೆರೆ (ಹೊಸನಗರ) : 31
- ಕುಡುಮಲ್ಲಿಗೆ (ತೀರ್ಥಹಳ್ಳಿ) : 30.5
Read More
ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದ ಕಾರು !
Dengue | ಮಹಾಮಾರಿ ಡೆಂಗ್ಯೂಗೆ 6 ವರ್ಷದ ಬಾಲಕಿ ಬಲಿ !

ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.