Latest News

ಕಾಲೇಜ್ನ ಸಮಗ್ರ ಅಭಿವೃದ್ದಿಗೆ ಹೆಚ್ಚಿನ ಆದ್ಯತೆ ; ಬೇಳೂರು ಗೋಪಾಲಕೃಷ್ಣ

Mahesha Hindlemane
RIPPONPETE ; ಗ್ರಾಮೀಣ ಪ್ರದೇಶ ವಿದ್ಯಾರ್ಥಿಗಳು ಹೆಚ್ಚು ವಿದ್ಯಾರ್ಹತೆ ಹೊಂದಿ ವಿದೇಶದಲ್ಲಿ ಉದ್ಯೋಗ ಪಡೆಯುವವರಿಗೆ ವಿದೇಶದಲ್ಲಿ ಕಾರ್ಪೆಟ್ ಹಾಕಿ ಆಹ್ವಾನಿಸುತ್ತಿದ್ದಾರೆಂದು …
Read more
ಸಹಕಾರಿ ತತ್ವ ಅಭಿವೃದ್ಧಿಗೆ ಪೂರಕ ; ವಾಟಗೋಡು ಸುರೇಶ್

Mahesha Hindlemane
HOSANAGARA ; ತಾಲೂಕಿನ ಆಲಗೇರಿಮಂಡ್ರಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಎ.ಕೆ.ಭದ್ರಪ್ಪ ಹಾಗೂ ಉಪಾಧ್ಯಕ್ಷರಾಗಿ …
Read more
ಹೊಸನಗರ ತಾಲೂಕು 11ನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ | ಭಾಷಾಭಿಮಾನ ಪ್ರತಿಯೊಬ್ಬ ಕನ್ನಡಿಗನ ಸಂಪತ್ತು ; ಸಮ್ಮೇಳನದ ಸರ್ವಾಧ್ಯಕ್ಷೆ ಕು|| ಅನಿತಾ

Mahesha Hindlemane
HOSANAGARA ; ಕನ್ನಡ ಭಾಷೆ, ಸಾಹಿತ್ಯ, ಕನ್ನಡತನ ಉಳಿಸಿ ಬೆಳೆಸುವ ಕಾರ್ಯ ಕನ್ನಡನಾಡಿನ ಪ್ರತಿಯೊಬ್ಬ ನಾಗರೀಕನ ಆದ್ಯ ಕರ್ತವ್ಯ ಆಗಿದೆ …
Read more
ಕೋಡೂರು ಗ್ರಾ.ಪಂ. ನೂತನ ಅಧ್ಯಕ್ಷರಾಗಿ ಜಯಪ್ರಕಾಶ್ ಅವಿರೋಧ ಆಯ್ಕೆ

Mahesha Hindlemane
RIPPONPETE ; ಕೋಡೂರು ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಜಯಪ್ರಕಾಶ್ ಅವಿರೋಧ ಆಯ್ಕೆಯಾಗಿದ್ದಾರೆ. ಉಮೇಶ್ ಕೆ.ಎಸ್. ಅವರ ರಾಜೀನಾಮೆಯಿಂದ ತೆರವಾಗಿದ್ದ …
Read more
ಹೊಸನಗರ ; ಮೊರಾರ್ಜಿ ಶಾಲೆಯ ಶೌಚಾಲಯದ ನೀರು ಚರಂಡಿಗೆ, ಗ್ರಾಮಸ್ಥರಿಂದ ತಹಶೀಲ್ದಾರ್ಗೆ ದೂರು

Mahesha Hindlemane
HOSANAGARA ; ಇಲ್ಲಿನ ಮೆಸ್ಕಾಂ ಕಚೇರಿ ಮುಂಭಾಗದಲ್ಲಿರುವ ಮೊರಾರ್ಜಿ ಶಾಲೆಯ ಶೌಚಾಲಯದ ನೀರನ್ನು ನೇರವಾಗಿ ಸಾರ್ವಜನಿಕ ಚರಂಡಿಗೆ ಬಿಡುತ್ತಿದ್ದು ಇಲ್ಲಿ …
Read more
ಮೂಲೆಗದ್ದೆ ಶ್ರೀಗಳಿಂದ ಧನುರ್ಮಾಸದ ಸಂಕಲ್ಪದಂತೆ ವಿನೂತನ ಕಾರ್ಯಕ್ರಮ | ಲೋಕೋದ್ಧಾರಕ್ಕಾಗಿ ಶಿವಪಂಚಾಕ್ಷರಿ ಮಂತ್ರ ಪಠಣ ಧರ್ಮಜಾಗೃತಿ ಅಭಿಯಾನ

Mahesha Hindlemane
RIPPONPETE ; ಸದಾನಂದ ಶಿವಯೋಗಾಶ್ರಮ ಮೂಲೆಗದ್ದೆ ಮಠದ ಅಭಿನವ ಚನ್ನಬಸವ ಮಹಾಸ್ವಾಮಿಜಿಯವರ ಸಂಕಲ್ಪದಂತೆ ಧನುರ್ಮಾಸದ ಅಂಗವಾಗಿ ಲೋಕೋದ್ದಾರಕ್ಕಾಗಿ ಶಿವಪಂಚಾಕ್ಷರಿ ಮಂತ್ರ …
Read more
ರಿಪ್ಪನ್ಪೇಟೆ ; ರಸ್ತೆ ಅಗಲೀಕರಣ ನೆಪದಲ್ಲಿ ನೂರಾರು ವರ್ಷದ ರಾಜಕಾಲುವೆ ಮುಚ್ಚುವ ಹುನ್ನಾರ !

Mahesha Hindlemane
RIPPONPETE ; ಸಾಗರ-ತೀರ್ಥಹಳ್ಳಿ ರಾಜ್ಯ ಹೆದ್ದಾರಿಯ ವಿನಾಯಕ ವೃತ್ತದಿಂದ ಎರಡು ಸಂಪರ್ಕ ರಸ್ತೆಯ ತಲಾ ಒಂದೊಂದು ಕಿ.ಮೀ. ದೂರವನ್ನು ಅಗಲೀಕರಣಗೊಳಿಸುವ …
Read more
ಕರ್ನಾಟಕ ಶಾಸ್ತ್ರಿಯ ಸಂಗೀತ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ನಲ್ಲಿ ಉತ್ತೀರ್ಣ

Mahesha Hindlemane
HOSANAGARA ; ಮೈಸೂರಿನ ಡಾ. ಗಂಗೂಬಾಯಿ ಹಾನಗಲ್ ವಿಶ್ವ ವಿದ್ಯಾಲಯ ಇವರು ನಡೆಸಿದ ಕರ್ನಾಟಕ ಶಾಸ್ತ್ರಿಯ ಸಂಗೀತ ಪರೀಕ್ಷೆಯಲ್ಲಿ ಹೊಸನಗರದ …
Read more
ವಿಜೇತ ಸಹಕಾರಿಗಳು ಪಕ್ಷ ಸಂಘಟನೆ ಮೂಲಕ ಋಣ ಸಂದಾಯಕ್ಕೆ ಮುಂದಾಗಬೇಕು ; ಕಲಗೋಡು ರತ್ನಾಕರ್ ಕಿವಿಮಾತು

Mahesha Hindlemane
HOSANAGARA ; ಕಾಂಗ್ರೆಸ್ ಕಾರ್ಯಕರ್ತರ ಸಂಘಟನಾತ್ಮಕ ಹೋರಾಟದ ಪ್ರತಿಫಲವೇ ಈ ಬಾರಿಯ ಸಹಕಾರಿ ಕ್ಷೇತ್ರದ ಗೆಲುವಾಗಿದೆ ಎಂದು ಕೆಪಿಸಿಸಿ ಪ್ರಧಾನ …
Read more