Latest News

Adike price today

ಅಡಿಕೆ ಧಾರಣೆ | 23 june 2025 | ಇಂದಿನ ಅಡಿಕೆ ರೇಟ್‌ ಹೇಗಿದೆ?

Koushik G K

ಶಿವಮೊಗ್ಗ: 2025ರ ಜೂನ್ 23ರಂದು ಮಲೆನಾಡಿನ ಪ್ರಮುಖ ಅಡಿಕೆ ಮಾರುಕಟ್ಟೆಗಳಲ್ಲಿ ವಿವಿಧ ಅಡಿಕೆ ಬೆಲೆಯಲ್ಲಿ ಚಲನೆ ಕಂಡುಬಂದಿದೆ. ಇಲ್ಲಿವೆ ಪ್ರಮುಖ …

Read more

ಸರ್ಕಾರದಿಂದ ಟ್ರ್ಯಾಕ್ಟರ್, ಬೆಳೆ ವಿಸ್ತರಣೆಗೂ ಹಣ! ರೈತರಿಗೆ ಬಂಪರ್ ಸಬ್ಸಿಡಿ ಅವಕಾಶ!

Koushik G K

ಶಿವಮೊಗ್ಗ :ಭದ್ರಾವತಿ ತಾಲೂಕು ತೋಟಗಾರಿಕೆ ಇಲಾಖೆ 2025–26ನೇ ಸಾಲಿನಲ್ಲಿ ವಿವಿಧ ಯೋಜನೆಗಳಡಿ ರೈತರಿಗೆ ಹಣಕಾಸು ಮತ್ತು ತಾಂತ್ರಿಕ ಸಹಾಯ ನೀಡಲು …

Read more

ಪರಿಶಿಷ್ಟ ವರ್ಗಗಳ ಇಂಜಿನಿಯರಿಂಗ್ ಪದವಿಧರರಿಗೆ ಶಿಷ್ಯವೇತನದೊಂದಿಗೆ ತರಬೇತಿಯ ಅವಕಾಶ – ಅರ್ಜಿ ಆಹ್ವಾನ

Koushik G K

ಶಿವಮೊಗ್ಗ: ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ 2025-26ನೇ ಸಾಲಿನ ವಿಶೇಷ ವೃತ್ತಿಪರ ತರಬೇತಿ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ. ಐಐಎಸ್ಸಿ, ಐಐಟಿ …

Read more

PM ಕಿಸಾನ್: 20ನೇ ಕಂತಿನ ಹಣ ಬಿಡುಗಡೆ – ಫಲಾನುಭವಿಗಳ ಪಟ್ಟಿಯನ್ನು ಹೀಗೆ ಪರಿಶೀಲಿಸಿ

Koushik G K

PM-KISAN :ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯ 20ನೇ ಕಂತಿನ ಹಣವನ್ನು ಈಗಾಗಲೇ ರೈತರ ಖಾತೆಗೆ ವರ್ಗಾಯಿಸಲಾಗಿದೆ. …

Read more

ಹೊಂಬುಜದಲ್ಲಿ ಗೃಹರಕ್ಷಕರ ವಾರ್ಷಿಕ ಮೂಲ ತರಬೇತಿ ಶಿಬಿರ | ಗೃಹ ರಕ್ಷಕದಳದವರ ಸೇವೆ ಅನನ್ಯವಾದುದು ; ಉಪವಿಭಾಗಾಧಿಕಾರಿ ವೀರೇಶ್ ಕುಮಾರ್

Mahesha Hindlemane

ರಿಪ್ಪನ್‌ಪೇಟೆ ; ಅತಿಶಯ ಶ್ರೀಕ್ಷೇತ್ರದಲ್ಲಿ ರಾಜ್ಯ ಗೃಹರಕ್ಷಕ ದಳದವರ ವಾರ್ಷಿಕ ತರಬೇತಿ-ಮಾರ್ಗದರ್ಶನ ಶಿಬಿರವು ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ …

Read more

ಇರಾನ್-ಇಸ್ರೇಲ್ ಯುದ್ಧ:ಭಾರತದಲ್ಲಿ ಇನ್ನು ಇರುವುದು ಕೇವಲ 16 ದಿನಗಳಷ್ಟು LPG ರಿಸರ್ವ್ !

Koushik G K

ಇದೀಗ ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧವು ತೀವ್ರ ಸ್ವರೂಪ ಪಡೆದಿರುವುದರಿಂದ ಭಾರತದ ಅಡುಗೆ ಅನಿಲ (LPG) ಪೂರೈಕೆಯ ಮೇಲೆ …

Read more

ರಿಪ್ಪನ್‌ಪೇಟೆ ; ಕೇಂದ್ರ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ರಸ್ತೆ ತಡೆದು ಕಾಂಗ್ರೆಸ್‌ನಿಂದ ಬೃಹತ್ ಪ್ರತಿಭಟನೆ

Mahesha Hindlemane

ರಿಪ್ಪನ್‌ಪೇಟೆ ; ಕೇಂದ್ರದ ಬಿಜೆಪಿ ಸರ್ಕಾರ ರಸಗೊಬ್ಬರ ಬೆಲೆ ಏರಿಸಿರುವುದನ್ನು ವಿರೋಧಿಸಿ ಇಂದು ರಿಪ್ಪನ್‌ಪೇಟೆಯ ವಿನಾಯಕ ವೃತ್ತದಲ್ಲಿ ಸಾಗರ-ಹೊಸನಗರ ವಿಧಾನಸಭಾ …

Read more

ಹಾಲಿನ ದರ ಏರಿಕೆಗೆ ಬೀದಿಗಿಳಿದಿದ್ದ ಬಿಜೆಪಿ, ಆದರೆ ರಸಗೊಬ್ಬರ ಬೆಲೆ ಏರಿಕೆಗೆ ಮೌನ ಯಾಕೆ? – ಶಾಸಕ ಗೋಪಾಲಕೃಷ್ಣ ಬೇಳೂರು

Koushik G K

ಶಿವಮೊಗ್ಗ | “ಹಾಲಿನ ದರ ಏರಿಕೆಗೆ ರಸ್ತೆಗಿಳಿದಿದ್ದ ಬಿಜೆಪಿ ಇದೀಗ ರೈತರಿಗೆ ಕಷ್ಟವಾಗುತ್ತಿರುವ ರಸಗೊಬ್ಬರದ ಬೆಲೆ ಏರಿಕೆಗೆ ಮೌನ ಯಾಕೆ?” …

Read more

ನಕ್ಷತ್ರ ಚಿಹ್ನೆ ಇರುವ 500 ನೋಟು ನಿಮ್ಮ ಪಾಕೆಟ್‌ನಲ್ಲಿ ಇದೆಯಾ? ಸತ್ಯ ಗೊತ್ತಾದ್ರೆ ತಲೆತಿರುಗುತ್ತೆ!

Koushik G K

500 ರೂಪಾಯಿ ನೋಟು ನಕ್ಷತ್ರ ಚಿಹ್ನೆ :ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಒಂದು ವದಂತಿ ಬಹುಮಾನ್ಯವಾಗಿ ಚರ್ಚೆಗೆ ಒಳಗಾಗಿದೆ — …

Read more