Latest News

ಶೃಂಗೇರಿ ; ಹುಲುಗಾರುಬೈಲು ಅರಣ್ಯ ಪ್ರದೇಶದಲ್ಲಿ ಬಂದೂಕು ಪತ್ತೆ !
malnadtimes.com
ಶೃಂಗೇರಿ ; ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಹುಲಗಾರುಬೈಲು ಅರಣ್ಯದಲ್ಲಿ ಬಂದೂಕೊಂದು ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಹುಲಗಾರುಬೈಲು ಅರಣ್ಯದ ನಡುವೆ …
Read more
ಹೊಸನಗರ ; ವಿದ್ಯುತ್ ಸಮಸ್ಯೆ ಖಂಡಿಸಿ ಮನವಿ ಪತ್ರ ಸಲ್ಲಿಕೆ
malnadtimes.com
ಹೊಸನಗರ ; ತಾಲ್ಲೂಕಿನಲ್ಲಿ ಪದೇ-ಪದೇ ವಿದ್ಯುತ್ ನಿಲುಗಡೆ ಹಾಗೂ ವೋಲ್ಟೇಜ್ ಇಲ್ಲದೆ ಉಪಕರಣಗಳು ಹಾಳಾಗುತ್ತಿದ್ದು ತಕ್ಷಣ ಪದೇ-ಪದೇ ವಿದ್ಯುತ್ ನಿಲುಗಡೆ …
Read more
ಮಂಗಳ ನಾಟಿ ವೈದ್ಯ ಎಂ.ಬಿ ಶಿವಣ್ಣಗೌಡ ಇನ್ನಿಲ್ಲ !
malnadtimes.com
ತೀರ್ಥಹಳ್ಳಿ ; ತಾಲೂಕಿನ ಕೋಣಂದೂರು ಸಮೀಪದ ಮಂಗಳ ಗ್ರಾಮದ ಜನಪರ ವೈದ್ಯರತ್ನ, ನಾಟಿ ವೈದ್ಯ ಎಂ.ಬಿ ಶಿವಣ್ಣಗೌಡ ಇಂದು ಬೆಳಗ್ಗೆ ತಮ್ಮ …
Read more
ಶಿಕ್ಷಕ ವೆಂಕಟೇಶ್ ಹೆಚ್. ರವರಿಗೆ ವೇದ ವ್ಯಾಸ ಗುರು ಪುರಸ್ಕಾರ
malnadtimes.com
ಹೊಸನಗರ ; ತಾಲ್ಲೂಕಿನ ಬಟ್ಟೆಮಲ್ಲಪ್ಪದ ಶ್ರೀ ಬಸವನ ಬ್ಯಾಣದ ಅಯ್ಯಪ್ಪ ಮೆಮೋರಿಯಲ್ ಟ್ರಸ್ಟ್ ಹಾಗೂ ಶ್ರೀ ವ್ಯಾಸ ಮಹರ್ಷಿ ಗುರುಕುಲ …
Read more
ಹೊಸನಗರ ಮಾರಿಕಾಂಬಾ ಜಾತ್ರೆ ; ಮಹಿಳೆಯರ ಮನಸೂರೆಗೊಂಡ ಖಾದಿ ವಸ್ತ್ರ ವಿನ್ಯಾಸ ಮಳಿಗೆ
malnadtimes.com
ಹೊಸನಗರ ; ಏಕ ಪೋಷಕರು, ವಿಧವೆಯರು ಹಾಗು ಹೆಚ್ಚಾಗಿ ಹೆಣ್ಣು ಮಕ್ಕಳನ್ನೇ ಜೊತೆಗೂಡಿಸಿಕೊಂಡು ತಮ್ಮ ವಸ್ತ್ರವಿನ್ಯಾಸ ಕೇಂದ್ರದ ಮೂಲಕ ಮಹಿಳಾ …
Read more
ಗ್ರಾಮಸ್ಥರು ಒಗ್ಗೂಡಿ ಸ್ವಂತ ಖರ್ಚಿನಲ್ಲಿ ನಿರ್ಮಿಸಿಕೊಂಡ ಸಂಪರ್ಕ ರಸ್ತೆ
malnadtimes.com
ರಿಪ್ಪನ್ಪೇಟೆ ; ಸರ್ಕಾರವೇ ಎಲ್ಲವನ್ನು ಮಾಡುತ್ತದೆಂಬ ಉದ್ದೇಶದಿಂದಾಗಿ ಮತದಾರರು ತಮ್ಮ ಮೂಲಭೂತ ಸೌಲಭ್ಯಗಳನ್ನು ಈಡೇರಿಸುತ್ತಾರೆಂಬ ಅಪಾರ ನಂಬಿಕೆ ಮೇಲೆ ಮತ …
Read more
ಬಿದನೂರು ಜಗದೀಶ್ ಜಿ ಶೇಟ್ ಅವರ ಸಾಮಾಜಿಕ ಸೇವೆಗೆ ಗೌರವ ಡಾಕ್ಟರೇಟ್ ಪ್ರದಾನ
malnadtimes.com
ಹೊಸನಗರ ; ತಾಲೂಕಿನ ಇತಿಹಾಸ ಪ್ರಸಿದ್ಧ ಬಿದನೂರಿನ ಜಗದೀಶ್ ಜಿ ಶೇಟ್ ಅವರ ವಿವಿಧ ಬಗೆಯ ಸಾಮಾಜಿಕ ಸೇವೆಯನ್ನು ಪರಿಗಣಿಸಿ, …
Read more
ನಿರ್ವಹಣೆ ಇಲ್ಲದೆ ಶಿಥಿಲಾವಸ್ಥೆಗೆ ತಲುಪಿದ ಬಾಳೂರು ಪ್ರಾಥಮಿಕ ಆರೋಗ್ಯ ಉಪಕೇಂದ್ರ !
malnadtimes.com
ರಿಪ್ಪನ್ಪೇಟೆ ; ಬಾಳೂರು ಗ್ರಾಮದಲ್ಲಿ ನಿರ್ಮಿಸಲಾಗಿರುವ ಪ್ರಾಥಮಿಕ ಆರೋಗ್ಯ ಉಪಕೇಂದ್ರದ ಕಟ್ಟದ ನಿರ್ವಹಣೆಯಿಲ್ಲದೆ ಕಿಟಕಿ, ಬಾಗಿಲುಗಳು ಮುರಿದು ಉದುರಿ ಬೀಳುತ್ತಿವೆ. …
Read more
ಡೇಂಗ್ಯೂ, ಚಿಕನ್ಗುನ್ಯಾ, ಮಂಗನಕಾಯಿಲೆ ನಿಯಂತ್ರಣಕ್ಕೆ ಕ್ರಮ ; ಶಿವಮೊಗ್ಗ ಡಿಸಿ ಗುರುದತ್ತ ಹೆಗಡೆ
malnadtimes.com
ಶಿವಮೊಗ್ಗ ; ಪ್ರತಿವರ್ಷ ಬೇಸಿಗೆಯಲ್ಲಿ ಉಲ್ಬಣಗೊಳ್ಳಬಹುದಾದ ಡೇಂಗ್ಯೂ, ಚಿಕೂನ್ ಗುನ್ಯಾ ಮತ್ತು ಮಂಗನ ಕಾಯಿಲೆಯಂತಹ ರೋಗಗಳ ಉಲ್ಬಣಗೊಳ್ಳದಂತೆ ನಿಯಂತ್ರಣ ಕ್ರಮ …
Read more