Latest News

ಅಂಬೇಡ್ಕರ್ ಸವಿನೆನಪಿಗಾಗಿ ಉಚಿತ ಪುಸ್ತಕ ವಿತರಿಸಿದ ನಿವೃತ್ತ ಶಿಕ್ಷಕ ಕುಬೇಂದ್ರಪ್ಪ

Mahesha Hindlemane

ಹೊಸನಗರ ; ಇತ್ತಿಚೀನ ದಿನಗಳಲ್ಲಿ ಬುದ್ಧಿವಂತರು ಜ್ಞಾನ ಉಳ್ಳವರು ಪುಸ್ತಕಗಳನ್ನು ಕೊಂಡು ಓದುತ್ತಾರೆ ಕೆಲವರಿಗೆ ಕೊಂಡು ಓದುವುದಕ್ಕಾಗಿ ಕಷ್ಟಕರವಾಗಲಿದ್ದು ಅದಕ್ಕಾಗಿ …

Read more

Arecanut, Black Pepper Price 21 April 2025 | ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ ಮತ್ತು ಕಾಳುಮೆಣಸು ರೇಟ್ ಎಷ್ಟಿದೆ ?

Mahesha Hindlemane

Arecanut & Black Pepper Today Price | ಏಪ್ರಿಲ್ 21 ಸೋಮವಾರ ನಡೆದ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿನ ಅಡಿಕೆ (Arecanut) ಮತ್ತು ಕಾಳುಮೆಣಸು (Black Pepper) …

Read more

ಕಾಳುಮೆಣಸು ಬೆಳೆದ ರೈತರಿಗೆ ಗುಡ್ ನ್ಯೂಸ್ ; ಬರೋಬ್ಬರಿ ₹ 1000 ಏರಿಕೆ ಸಾಧ್ಯತೆ

Mahesha Hindlemane

ಬೆಂಗಳೂರು ; ಕಾಳುಮೆಣಸು ಬೆಳೆದ ರೈತರಿಗೆ ಖುಷಿ ಸಮಯ ಬಂದಿದ್ದು, ಒಂದು ಕೆಜಿ ಕಾಳುಮೆಣಸಿನ ಬೆಲೆ ಬರೋಬ್ಬರಿ 1000 ರೂ.ಗೆ ಏರಿಕೆ …

Read more

ಹೊಸನಗರ ‘ಜನಸ್ಪಂದನ’ದಲ್ಲಿ ಅರ್ಜಿಗಳ‌ ಮಹಾಪೂರ | ಜನರ ಸಮಸ್ಯೆಗಳ ಶೀಘ್ರ ಪರಿಹಾರ-ಆಡಳಿತ ಸುಧಾರಣೆಗೆ ‘ಜನಸ್ಪಂದನ’ ಸಹಕಾರಿ ; ಸಚಿವ ಮಧು ಬಂಗಾರಪ್ಪ

Mahesha Hindlemane

ಹೊಸನಗರ ; ಜನರ ಸಮಸ್ಯೆಗಳನ್ನು ಆಲಿಸಿ, ಶೀಘ್ರ ಪರಿಹಾರ ದೊರಕಿಸಲು ಮತ್ತು ಆಡಳಿತ ಸುಧಾರಣೆಯಲ್ಲಿ ‘ಜನಸ್ಪಂದನ’ ಕಾರ್ಯಕ್ರಮ ಬಹಳ‌ ಮುಖ್ಯ …

Read more

ಜನಿವಾರ ಪ್ರಕರಣ ; ಹೊಸನಗರದಲ್ಲಿ ಬ್ರಾಹ್ಮಣ ಮಹಾಸಭಾ ವತಿಯಿಂದ ಬೃಹತ್ ಪ್ರತಿಭಟನೆ

Mahesha Hindlemane

ಹೊಸನಗರ ; ಸಿಇಟಿ ಪರೀಕ್ಷೆಯ ಸಂದರ್ಭದಲ್ಲಿ ಕರ್ನಾಟಕ ರಾಜ್ಯದ ವಿವಿಧ ಭಾಗಗಳಲ್ಲಿ ಜನಿವಾರ ತೆಗೆಸಿ ಮೂಲ ಹಿಂದುಗಳಿಗೆ ಹಾಗೂ ಜನಿವಾರ …

Read more

ಮಲೆನಾಡ ಭಕ್ತರ ಆತಿಥ್ಯಕ್ಕೆ ಸಿದ್ದಗಂಗಾ ಶ್ರೀಗಳ ಪ್ರಶಂಸೆ

Mahesha Hindlemane

ರಿಪ್ಪನ್‌ಪೇಟೆ ; ಶ್ರದ್ದಾ ಭಕ್ತಿಯೊಂದಿಗೆ ಧರ್ಮದ ಗುರುಗಳನ್ನು ಆಧಾರ ಅತಿಥ್ಯದಲ್ಲಿ ಕಾಣುವ ಮಲೆನಾಡಿಗರ ಹೃದಯ ವೈಶಾಲತೆಗೆ ಸಿದ್ದಗಂಗಾ ಮಠದ ಸಿದ್ದಲಿಂಗ …

Read more

ಮೂಲೆಗದ್ದೆ ಮಠದಲ್ಲಿ ಮಕ್ಕಳ ಬೇಸಿಗೆ ಶಿಬಿರ

Mahesha Hindlemane

ರಿಪ್ಪನ್‌ಪೇಟೆ ; ಮಕ್ಕಳನ್ನು ಮೊಬೈಲ್ ಗೀಳಿನಿಂದ ಹೊರತರುವ ಮೂಲಕ ಅವರನ್ನು ಕ್ರಿಯಾಶೀಲರನ್ನಾಗಿಸುವ ಉದ್ದೇಶದಿಂದಾಗಿ  ಮೊಬೈಲ್ ನೆಟ್‌ವರ್ಕ್ ಇಲ್ಲದ ಪ್ರಕೃತಿ ಪರಿಸರದ …

Read more

ಸಾಮಾಜಿಕ ಭದ್ರತೆಯ ಯೋಜನೆಗೆ ಛಾಪಾ ಕಾಗದ ಮತ್ತು ಯಾವುದೇ ಅರ್ಜಿ ಅಗತ್ಯವಿಲ್ಲ ; ಗ್ರೇಡ್ 2 ತಹಸೀಲ್ದಾರ್ ರಾಕೇಶ್ ಫ್ರಾನ್ಸಿಸ್ ಬ್ರಿಟ್ಟೋ

Mahesha Hindlemane

ಹೊಸನಗರ ; ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾಗಿರುವ ಸಾಮಾಜಿಕ ಭದ್ರತೆ ಯೋಜನೆಗಳಿಗೆ ಯಾವುದೇ ಅರ್ಜಿ ವಗೈರೆ ಹಾಗೂ ಛಾಪಾ ಕಾಗದದ …

Read more

ಧರ್ಮದಿಂದ ಗಳಿಸಿ, ಸಾತ್ವಿಕತೆಯಿಂದ ಬದುಕುವುದು ಜೀವನದ ಗುರಿಯಾಗಲಿ ; ಡಾ.ಗುರುನಾಗಭೂಷಣ ಶ್ರೀಗಳು

Mahesha Hindlemane

ಹೊಸನಗರ ; ಧರ್ಮದಿಂದ ಸಂಪತ್ತನ್ನು ಗಳಿಸಿ, ದಾನ, ಪರೋಪಕಾರ ಮಾಡುವುದೇ ನಿಜವಾದ ಜೀವನವಾಗಿದೆ. ಹಣ ಮತ್ತು ಗುಣ ಎರಡೂ ಇದ್ದಾಗ …

Read more