ಶಿವಮೊಗ್ಗ : ರಾಜ್ಯದಲ್ಲಿ 211 ಜನ ಪೊಲೀಸ್ ಇನ್ಸ್ಪೆಕ್ಟರ್ ಗಳ ವರ್ಗಾವಣೆ ಆಗಿದ್ದು, ಜಿಲ್ಲೆಯಲ್ಲಿ 11 ಜನ ಪೊಲೀಸ್ ಇನ್ಸ್ಪೆಕ್ಟರ್ ವರ್ಗಾವಣೆಯಾಗಿದೆ.
ಯಾರ್ಯಾರು ಎಲ್ಲೆಲ್ಲಿಗೆ ?
ಶಿಕಾರಿಪುರ ಗ್ರಾಮಾಂತರದ ಲಕ್ಷ್ಮಣ್ ಜೆ
ಯವರನ್ನ ನಂದಿನಿ ಲೇಔಟ್, ಬೆಂಗಳೂರು ನಗರಕ್ಕೆ
ವರ್ಗಾವಣೆ ಮಾಡಲಾಗಿದೆ.
ಅಶ್ವತಗೌಡ ಜೆ. ತೀರ್ಥಹಳ್ಳಿ ಪೊಲೀಸ್ ಠಾಣೆ., ಶಿವಮೊಗ್ಗ
ಜಿಲ್ಲೆಯಿಂದ ಜ್ಞಾನಭಾರತಿ ಪೊಲೀಸ್ ಠಾಣೆ ಬೆಂಗಳೂರು
ನಗರಕ್ಕೆ ವರ್ಗಾವಣೆ ಮಾಡಿದೆ. ಪ್ರವೀಣ್ ಜಿ.
ನೀಲಮ್ಮನವರ್ ಮಾಳೂರು ಪೊಲೀಸ್ ಠಾಣೆ ಶಿವಮೊಗ್ಗ
ಜಿಲ್ಲೆಯಿಂದ ಗೋಕುಲ್ ರೋಡ್ ಠಾಣೆ ಹುಬ್ಬಳ್ಳಿ-
ಧಾರವಾಡ ನಗರಕ್ಕೆ ವರ್ಗಾಯಿಸಲಾಗಿದೆ. ರಾಘವೇಂದ್ರ
ಕಾಂಡಿಕೆ ಭದ್ರಾವತಿ ನಗರ ವೃತ್ತ, ಶಿವಮೊಗ್ಗ
ಜಿಲ್ಲೆಯಿಂದ ಹಿರಿಯೂರು ನಗರ, ಚಿತ್ರದುರ್ಗ ಜಿಲ್ಲೆಗೆ
ವರ್ಗಾವಣೆ ಮಾಡಲಾಗಿದೆ.
ಗುರಣ್ಣ ಎಸ್.ಹೆಬ್ಬಾಳ್ ಭಾಲ್ಕಿ ನಗರ ಪೊಲೀಸ್ ಠಾಣೆ
ಬೀದರ್ ಜಿಲ್ಲೆಯಿಂದ ಹೊಸನಗರ ವೃತ್ತಶಿವಮೊಗ್ಗ
ಜಿಲ್ಲೆಗೆ ವರ್ಗಾಯಿಸಲಾಗಿದೆ. ರವಿ ಎನ್.ಎಸ್.
ವಿನೋಬನಗರ ಠಾಣೆ, ಶಿವಮೊಗ್ಗದಿಂದ ನ್ಯಾಮತಿ
ಠಾಣೆ ದಾವಣಗೆರೆ ಜಿಲ್ಲೆಗೆ ವರ್ಗಾಯಿಸಲಾಗಿದೆ.
ಗಿರೀಶ್ ಬಿ.ಸಿ. ಹೊಸನಗರ ವೃತ್ತ ಶಿವಮೊಗ್ಗ ಜಿಲ್ಲೆಯಿಂದ ಪಾವಗಡ ಗ್ರಾಮಾಂತರ ವೃತ್ತ, ತುಮಕೂರು
ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ. ಪ್ರವೀಣ್
ಕುಮಾರ್ ವಿ. ಸಾಗರ ಗ್ರಾಮಾಂತರ ಠಾಣೆಯಿಂದ
ರಾಣೆಬೆನ್ನೂರು ಗ್ರಾಮಾಂತರ ಪೊಲೀಸ್ ಠಾಣೆ ಹಾವೇರಿ
ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ. ಮಹಾಬಲೇಶ್ವರ್
ಎಸ್.ನಾಯಕ್ ಭಟ್ಕಳ ಗ್ರಾಮಾಂತರ ವೃತ್ತ, ಉತ್ತರ
ಕನ್ನಡ ಜಿಲ್ಲೆಯಿಂದ ಸಾಗರ ಗ್ರಾಮಾಂತರ ಠಾಣೆ
ಶಿವಮೊಗ್ಗ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ.
ರುದ್ರಗೌಡ ರೇವಣಗೌಡ ಪಾಟೀಲ್
ಹಿರೇಕೆರೂರು ವೃತ್ತ ಹಾವೇರಿ ಜಿಲ್ಲೆಯಿಂದ
ವಿನೋಬನಗರ ಪೊಲೀಸ್ ಠಾಣೆ ಶಿವಮೊಗ್ಗ ಜಿಲ್ಲೆಗೆ
ವರ್ಗಾವಣೆಯಾಗಿದ್ದಾರೆ.
ಬೆಂಗಳೂರು : ಕರ್ನಾಟಕ ಸರ್ಕಾರ ಪಠ್ಯಕ್ರಮದ 2024ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ-1ರ ಫಲಿತಾಂಶ ನಾಳೆ ಮೇ 9ರಂದು ಪ್ರಕಟವಾಗಲಿದೆ. ವಿದ್ಯಾರ್ಥಿಗಳು…
ರಿಪ್ಪನ್ಪೇಟೆ: ಹುಂಚ ಗ್ರಾಪಂ ವ್ಯಾಪ್ತಿಯ ಇತಿಹಾಸ ಪ್ರಸಿದ್ದ ನಾಗರಹಳ್ಳಿ ಶ್ರೀನಾಗೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಮೇ 12 ರಂದು ಭಾನುವಾರ ನಾಗೇಂದ್ರಸ್ವಾಮಿಯ…
ಶಿವಮೊಗ್ಗ : ಹಾಡಹಗಲೇ ಚಪ್ಪಡಿ ಕಲ್ಲು ಮತ್ತು ಸೈಕಲ್ ಎತ್ತಿಹಾಕಿ ಇಬ್ಬರು ಯುವಕರನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಗರದ…
ಹೊಸನಗರ: ಮೇ 7ರಂದು ನಡೆದ 2024ನೇ ಲೋಕಸಭೆ ಚುನಾವಣೆಯಲ್ಲಿ ಹೊಸನಗರ ತಾಲೂಕಿನಲ್ಲಿ ಶೇ. 83.64ರಷ್ಟು ಮತದಾನ ನಡೆದಿದೆ. ತಾಲ್ಲೂಕಿನಲ್ಲಿ ಒಟ್ಟು…
ತೀರ್ಥಹಳ್ಳಿ : ತಾಲೂಕಿನ ದೇವಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಪ್ಪಳಿ ಸಮೀಪದ ಗಿಣಿಯ ಎಂಬ ಗ್ರಾಮದಲ್ಲಿ ಗುರುಮೂರ್ತಿ ಭಟ್ ಎಂಬುವವರಿಗೆ…
ಹೊಸನಗರ: ದೇಶ ಸೇವೆಯಲ್ಲಿ ಸಿಗುವ ತೃಪ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಕುಟುಂಬಕ್ಕಿಂತ ಭಾರತ ದೇಶದ ಸೈನಿಕರಿಗೆ ದೇಶವೇ ಮುಖ್ಯ ಹೊರತು…