ಶಿವಮೊಗ್ಗ ಜಿಲ್ಲೆಯಲ್ಲಿ 11 ಮಂದಿ ಪೊಲೀಸ್ ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ

0 39

ಶಿವಮೊಗ್ಗ : ರಾಜ್ಯದಲ್ಲಿ 211 ಜನ ಪೊಲೀಸ್ ಇನ್ಸ್‌ಪೆಕ್ಟರ್ ಗಳ ವರ್ಗಾವಣೆ ಆಗಿದ್ದು, ಜಿಲ್ಲೆಯಲ್ಲಿ 11 ಜನ ಪೊಲೀಸ್ ಇನ್ಸ್‌ಪೆಕ್ಟರ್ ವರ್ಗಾವಣೆಯಾಗಿದೆ‌.

ಯಾರ್ಯಾರು ಎಲ್ಲೆಲ್ಲಿಗೆ ?

ಶಿಕಾರಿಪುರ ಗ್ರಾಮಾಂತರದ ಲಕ್ಷ್ಮಣ್ ಜೆ
ಯವರನ್ನ ನಂದಿನಿ ಲೇಔಟ್, ಬೆಂಗಳೂರು ನಗರಕ್ಕೆ
ವರ್ಗಾವಣೆ ಮಾಡಲಾಗಿದೆ.


ಅಶ್ವತಗೌಡ ಜೆ. ತೀರ್ಥಹಳ್ಳಿ ಪೊಲೀಸ್ ಠಾಣೆ., ಶಿವಮೊಗ್ಗ
ಜಿಲ್ಲೆಯಿಂದ ಜ್ಞಾನಭಾರತಿ ಪೊಲೀಸ್ ಠಾಣೆ ಬೆಂಗಳೂರು
ನಗರಕ್ಕೆ ವರ್ಗಾವಣೆ ಮಾಡಿದೆ. ಪ್ರವೀಣ್ ಜಿ.
ನೀಲಮ್ಮನವರ್ ಮಾಳೂರು ಪೊಲೀಸ್ ಠಾಣೆ ಶಿವಮೊಗ್ಗ
ಜಿಲ್ಲೆಯಿಂದ ಗೋಕುಲ್ ರೋಡ್ ಠಾಣೆ ಹುಬ್ಬಳ್ಳಿ-
ಧಾರವಾಡ ನಗರಕ್ಕೆ ವರ್ಗಾಯಿಸಲಾಗಿದೆ. ರಾಘವೇಂದ್ರ
ಕಾಂಡಿಕೆ ಭದ್ರಾವತಿ ನಗರ ವೃತ್ತ, ಶಿವಮೊಗ್ಗ
ಜಿಲ್ಲೆಯಿಂದ ಹಿರಿಯೂರು ನಗರ, ಚಿತ್ರದುರ್ಗ ಜಿಲ್ಲೆಗೆ
ವರ್ಗಾವಣೆ ಮಾಡಲಾಗಿದೆ.


ಗುರಣ್ಣ ಎಸ್.ಹೆಬ್ಬಾಳ್ ಭಾಲ್ಕಿ ನಗರ ಪೊಲೀಸ್ ಠಾಣೆ
ಬೀದರ್ ಜಿಲ್ಲೆಯಿಂದ ಹೊಸನಗರ ವೃತ್ತಶಿವಮೊಗ್ಗ
ಜಿಲ್ಲೆಗೆ ವರ್ಗಾಯಿಸಲಾಗಿದೆ. ರವಿ ಎನ್.ಎಸ್.
ವಿನೋಬನಗರ ಠಾಣೆ, ಶಿವಮೊಗ್ಗದಿಂದ ನ್ಯಾಮತಿ
ಠಾಣೆ ದಾವಣಗೆರೆ ಜಿಲ್ಲೆಗೆ ವರ್ಗಾಯಿಸಲಾಗಿದೆ.


ಗಿರೀಶ್ ಬಿ.ಸಿ. ಹೊಸನಗರ ವೃತ್ತ ಶಿವಮೊಗ್ಗ ಜಿಲ್ಲೆಯಿಂದ ಪಾವಗಡ ಗ್ರಾಮಾಂತರ ವೃತ್ತ, ತುಮಕೂರು
ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ. ಪ್ರವೀಣ್
ಕುಮಾರ್ ವಿ. ಸಾಗರ ಗ್ರಾಮಾಂತರ ಠಾಣೆಯಿಂದ
ರಾಣೆಬೆನ್ನೂರು ಗ್ರಾಮಾಂತರ ಪೊಲೀಸ್ ಠಾಣೆ‌ ಹಾವೇರಿ
ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ. ಮಹಾಬಲೇಶ್ವರ್
ಎಸ್.ನಾಯಕ್ ಭಟ್ಕಳ ಗ್ರಾಮಾಂತರ ವೃತ್ತ, ಉತ್ತರ
ಕನ್ನಡ ಜಿಲ್ಲೆಯಿಂದ ಸಾಗರ ಗ್ರಾಮಾಂತರ ಠಾಣೆ
ಶಿವಮೊಗ್ಗ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ.


ರುದ್ರಗೌಡ ರೇವಣಗೌಡ ಪಾಟೀಲ್
ಹಿರೇಕೆರೂರು ವೃತ್ತ‌ ಹಾವೇರಿ ಜಿಲ್ಲೆಯಿಂದ
ವಿನೋಬನಗರ ಪೊಲೀಸ್ ಠಾಣೆ ಶಿವಮೊಗ್ಗ ಜಿಲ್ಲೆಗೆ
ವರ್ಗಾವಣೆಯಾಗಿದ್ದಾರೆ.

Leave A Reply

Your email address will not be published.

error: Content is protected !!