ಹೊಸನಗರ : ಪಟ್ಟಣಕ್ಕೆ ಹೊಂದಿಕೊಂಡಂತಿರುವ ಶ್ರೀರಾಮಚಂದ್ರಪುರ ಮಠದ (Ramachandrapura Mutt) ಮಹಾನಂದಿ ಗೋಲೋಕದಲ್ಲಿ ಗೋಪೂಜೆ (Gopooje) ಸಡಗರ ಸಂಭ್ರಮದಿಂದ ನಡೆಯಿತು.
ನಾಡಿನ ವೈಶಿಷ್ಟ್ಯಗಳಲ್ಲಿ ವಿಶ್ವ ವಿಖ್ಯಾತವಾಗಿರುವುದು ದೀಪಾವಳಿ (Deepavali) ಹಬ್ಬದಾಚರಣೆ ಎನ್ನುವುದು ಬೆಳಕಿನ ಹಾಗೂ ಗೋವಿನ ಹಬ್ಬವಾಗಿದೆ. ಈ ಸಂದರ್ಭದಲ್ಲಿ ಮಾಡುವ ಗೋಪೂಜೆ ನಮ್ಮ ಬದುಕಿಗೆ ಬಾಳಿಗೆ ಶಕ್ತಿಯನ್ನು ತೃಪ್ತಿಯನ್ನು ನೀಡುವುದು ಎಂಬ ನಂಬಿಕೆ ಇದೆ.
ಶರಾವತಿ ನದಿ ತಟದಲ್ಲಿ ಇರುವ ಶ್ರೀರಾಮಚಂದ್ರಪುರ ಮಠದ ಪರಿಸರದಲ್ಲಿ ಗೋಲೋಕದಲ್ಲಿ ವಿಶಿಷ್ಟವಾಗಿ ಗೋ ಸಂರಕ್ಷಣ ಕಾರ್ಯ ಹಾಗೂ ಗೋಪೂಜೆ ಸಡಗರ ಸಂಭ್ರಮ ವರ್ಣನಾತೀತವಾಗಿದೆ.
ಈ ಮಠದಲ್ಲಿ ವಿಶೇಷವಾಗಿ ದೀಪಾವಳಿ ಗೋ ಪೂಜೆಯಲ್ಲಿ ಪಾಲ್ಗೊಳ್ಳಲು ಶ್ರೀ ಮಠ ಭಕ್ತ ವೃಂದದವರೆಗೆ ವಿಶೇಷ ಸೌಲಭ್ಯ ಕಲ್ಪಿಸಿದ್ದು ಸೇವಾಕರ್ತರಿಗೆ ಗೋ ಲೋಕದಲ್ಲಿ ವಿಶೇಷವಾಗಿ ತಯಾರಿಸುವ ಸಿಹಿ ಕಡಬುಗಳನ್ನ ಗೋವುಗಳಿಗೆ ತಿನ್ನಿಸುವ ಅವಕಾಶ ಕಲ್ಪಿಸಲಾಗಿದೆ. ಭಕ್ತರು ಗೋಪೂಜೆ, ಗೋ ಆರತಿ, ಗೋಗ್ರಾಸ ಸೇವೆಗಳಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಲಾಗಿದೆ.
ತೀರ್ಥಹಳ್ಳಿ : ಪತಿ ಸಾವಿನ ನೋವಿನಲ್ಲೂ ಮತಗಟ್ಟೆ ಕೇಂದ್ರಕ್ಕೆ ಆಗಮಿಸಿ ಮಹಿಳೆ ಮತದಾನ ಮಾಡಿರುವಂತಹ ಘಟನೆ ಗುಡ್ಡೇಕೊಪ್ಪ ಗ್ರಾಪಂ ವ್ಯಾಪ್ತಿಯ…
ಶಿವಮೊಗ್ಗ : ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಇಂದು ನಡೆದ ಚುನಾವಣೆಯಲ್ಲಿ ಶೇ. 78.24 ರಷ್ಟು ಮತ ಚಲಾವಣೆಯಾಗಿದ್ದು, ಅಂಕಿ ಅಂಶಗಳ…
ಶಿವಮೊಗ್ಗ : ಗೂಡ್ಸ್ ವಾಹನ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ…
ಹೊಸನಗರ: ಪಟ್ಟಣದ ಹೈಸ್ಕೂಲ್ನಲ್ಲಿನ ಮತಗಟ್ಟೆ ಸಂಖ್ಯೆ 258 ರಲ್ಲಿ ಅಲ್ಪ ಸಮಯದ ಕಾಲ ಇ.ವಿ.ಎಂ ತಾಂತ್ರಿಕ ದೋಷದಿಂದ ಮತದಾನ ಸ್ಥಗಿತಗೊಂಡ…
ಶಿವಮೊಗ್ಗ : ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಇಂದು ಮತದಾನ ನಡೆಯುತ್ತಿದ್ದು ಸಂಜೆ 5:00 ಗಂಟೆವರೆಗೆ ಶೇ. 72.36 ಮತ ಚಲಾವಣೆಯಾಗಿದೆ.…
ಶಿವಮೊಗ್ಗ : ಶಿವಮೊಗ್ಗ ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಬಿರುಸಿನಿಂದ ನಡೆಯುತ್ತಿದ್ದು ಬಿಸಿಲು ಝಳಕ್ಕೆ ಬೆದರಿ ಮತದಾರರು ಬೆಳಗ್ಗೆಯೇ ಮತಗಟ್ಟೆಗಳತ್ತ…