Latest News

ಪವಿತ್ರ ಬಕ್ರೀದ್ ಹಬ್ಬ : ತ್ಯಾಗ ಮತ್ತು ಸಹೋದರತ್ವದ ಸಂಕೇತ – ಜನಾಬ್ ಮುಹಮ್ಮದ್ ರಿಹಾನ್

Mahesha Hindlemane
ಹೊಸನಗರ : ಮುಸ್ಲಿಂ ಸಮುದಾಯದ ಪ್ರಮುಖ ಧಾರ್ಮಿಕ ಹಬ್ಬ ‘ಈದುಲ್ ಅದ್ಹಾʼ ಅಥವಾ ಪವಿತ್ರ ಬಕ್ರೀದ್, ಪ್ರವಾದಿ ಇಬ್ರಾಹಿಂರ ತ್ಯಾಗ …
Read more
1000 ಕೆಪಿಎಸ್ ಶಾಲೆಗಳ ಚಾಲನಾ ಕಾರ್ಯಕ್ರಮಕ್ಕೆ ಕರಿನೆರಳು

Mahesha Hindlemane
ಶಿವಮೊಗ್ಗ ; ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಪರಿಣಾಮವಾಗಿ ಜೂನ್ 1ರಂದು ನಗರದಲ್ಲಿ ನಿಗದಿಯಾಗಿದ್ದ ಶಾಲಾ ಶಿಕ್ಷಣ ಮತ್ತು …
Read more
ಸಿದ್ದರಾಮಯ್ಯ ರಾಜೀನಾಮೆ ನೀಡಿದರೆ ಅವಧಿ ಪೂರ್ವ ಚುನಾವಣೆ ಖಚಿತ ; ಬಿ.ವೈ. ವಿಜಯೇಂದ್ರ

Mahesha Hindlemane
ಶಿವಮೊಗ್ಗ : ರಾಜ್ಯದ ರಾಜಕೀಯ ಸ್ಥಿತಿಗತಿಯ ಬಗ್ಗೆ ಕಾಂಗ್ರೆಸ್ ಪಕ್ಷದ ದೆಹಲಿಯಲ್ಲಿ ನಡೆದ 5 ಗಂಟೆಗಳ ಸಭೆಯ ನಂತರ ಬಿಜೆಪಿ …
Read more
ಗುರು ದರ್ಶನ ಸಂಸ್ಕಾರದಿಂದ ಭವ ಬಂಧನ ದೂರ : ರಂಭಾಪುರಿ ಜಗದ್ಗುರು

Mahesha Hindlemane
ಚಿಕ್ಕಮಗಳೂರು ; ಧರ್ಮ ಮತ್ತು ಗುರು ಭಕ್ತಿ ಮೂಲಕ ಭವಬಂಧನದಿಂದ ಮುಕ್ತರಾಗಲು ಸಾಧ್ಯವಾಗುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. …
Read more
18 ದಿನದ ಹಿಂದಷ್ಟೇ ವಿವಾಹವಾಗಿದ್ದ ಕೆಎಸ್ಆರ್ಪಿ ಪೊಲೀಸ್ ಕಾನ್ಸ್ಟೇಬಲ್ ಹೃದಯಾಘಾತದಿಂದ ನಿಧನ !

Mahesha Hindlemane
ಶಿವಮೊಗ್ಗ : ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (ಕೆಎಸ್ಆರ್ಪಿ) 8ನೇ ಪಡೆಯ ಪೊಲೀಸ್ ಕಾನ್ಸ್ಟೇಬಲ್ ಆಗಿ ಕರ್ತವ್ಯನಿರತವಾಗಿದ್ದ ಈರಣ್ಣ ಗುಡಾದಾರ್ …
Read more
ವಸತಿ ಶಾಲೆಗಳ 7 ಮತ್ತು 8ನೇ ತರಗತಿ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ

Mahesha Hindlemane
ಶಿವಮೊಗ್ಗ : 2026-27ನೇ ಶೈಕ್ಷಣಿಕ ಸಾಲಿಗಾಗಿ ಶಿವಮೊಗ್ಗ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ವಿಭಾಗವು …
Read more
ಗ್ರಾಮ ಆಡಳಿತಾಧಿಕಾರಿ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ ; ಕಠಿಣ ಕ್ರಮಕ್ಕೆ ತಹಸೀಲ್ದಾರ್ಗೆ ಮನವಿ

Mahesha Hindlemane
ಹೊಸನಗರ : ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ ತಾಲ್ಲೂಕು ಕುದೂರು ಹೋಬಳಿಯ ವೀರಾಪುರ ಗ್ರಾಮದಲ್ಲಿ ಕರ್ತವ್ಯನಿರತ ಗ್ರಾಮ ಆಡಳಿತಾಧಿಕಾರಿಯ (ವಿಎ) …
Read more
ರಸ್ತೆಗಾಗಿ ಗಂಗನಕೊಪ್ಪ ಗ್ರಾಮಸ್ಥರ ಹೋರಾಟ ; ತಹಸೀಲ್ದಾರ್ ಭರತ್ರಾಜ್ರಿಂದ ಸ್ಪಂದನೆ

Mahesha Hindlemane
ಹೊಸನಗರ ; ತಾಲ್ಲೂಕಿನ ಎಂ ಗುಡ್ಡೇಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಂಗನಕೊಪ್ಪ ಗ್ರಾಮದಲ್ಲಿ ನೂರಾರು ಮನೆಗಳಿವೆ, ಹೆಚ್ಚಿನ ಜನಸಂಖ್ಯೆ ಹೊಂದಿರುವ …
Read more
ಶೂನ್ಯ ಬಡ್ಡಿಯ ಹೆಚ್ಚವರಿ ಸಾಲಕ್ಕಾಗಿ ಅರ್ಜಿ ಸಲ್ಲಿಸಿದ ರೈತರ ಅಲೆದಾಟ

Mahesha Hindlemane
ರಿಪ್ಪನ್ಪೇಟೆ : ಕಳೆದ ಎರಡು ವರ್ಷಗಳಿಂದ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಶೂನ್ಯ ಬಡ್ಡಿಯ ಸಾಲ ವಿತರಣೆ ಮಾಡಿಲ್ಲ. ₹ …
Read more