Latest News

ಹೊಸನಗರ ; ಮಾವಿನಕೊಪ್ಪ ಉಷಾ ಕಮಲಾಕರ್ ನಿಧನ

Mahesha Hindlemane
ಹೊಸನಗರ ; ಪಟ್ಟಣದ ಮಾವಿನಕೊಪ್ಪ ವಾಸಿ ಗುತ್ತಿಗೆದಾರ ದಿ. ಕಮಲಾಕರ್ ಅವರ ಪತ್ನಿ ಉಷಾ (ಚಂದ್ರಕಲಾ) ಕಮಲಾಕರ್ (77) ಭಾನುವಾರ …
Read more
ಹೊಸನಗರ ತಾಲೂಕು ಡಿಎಸ್ಎಸ್ (ಬಿ. ಕೃಷ್ಣಪ್ಪ ಬಣ) ಪುನರ್ ಚಾಲನೆ

Mahesha Hindlemane
ಹೊಸನಗರ ; ತಾಲ್ಲೂಕಿನಲ್ಲಿ ಪ್ರೊ. ಬಿ.ಕೃಷ್ಣಪ್ಪ ಸ್ಥಾಪಿತ ದಲಿತ ಸಂಘರ್ಷ ಸಮಿತಿ ಪುನರ್ ರಚನೆ ಆಗಿದೆ. ಇಲ್ಲಿನ ಪ್ರವಾಸಿ ಮಂದಿರದಲ್ಲಿ ಜಿಲ್ಲಾ …
Read more
ತೀರ್ಥಹಳ್ಳಿ ; ನಾಲೂರು ಬಳಿ ಭೀಕರ ಅಪಘಾತ – ಸ್ಥಳದಲ್ಲೇ ಮಹಿಳೆ ಸಾವು
Koushik G K
ತೀರ್ಥಹಳ್ಳಿ : ನಾಲೂರು ಸಮೀಪ ತಡರಾತ್ರಿ ನಡೆದ ಭೀಕರ ಅಪಘಾತದಲ್ಲಿ ಮಹಿಳೆಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ತೀರ್ಥಹಳ್ಳಿಯ ಆಗುಂಬೆ …
Read more
ಯೋಧ ಗೋರಗದ್ದೆ ಜಿ.ಎಸ್. ಮಂಜುನಾಥ್ ಪ್ರಥಮ ಪುಣ್ಯಸ್ಮರಣೆ : ಮರೀಚಿಕೆಯಾದ ಸರ್ಕಾರದ ಭರವಸೆ

Mahesha Hindlemane
ಹೊಸನಗರ ; 2025ರ ಫೆಬ್ರವರಿ 7ರಂದು ದೂರದ ಆಗ್ರಾದಲ್ಲಿ ಭಾರತದ ವಾಯುಪಡೆಯಲ್ಲಿ ಜೂನಿಯರ್ ವಾರಂಟ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ …
Read more
ಹೊಸನಗರ ವಿಧಾನಸಭಾ ಕ್ಷೇತ್ರ ಮರುಸ್ಥಾಪನೆ ಕುರಿತು ಮೂಲೆಗದ್ದೆ ಶ್ರೀಗಳ ನೇತೃತ್ವದಲ್ಲಿ ಫೆ.12ಕ್ಕೆ ಪೂರ್ವಭಾವಿ ಸಭೆ : ಕಲಗೋಡು ರತ್ನಾಕರ್

Mahesha Hindlemane
ಹೊಸನಗರ ; ತಾಲೂಕಿನಲ್ಲಿ ಐದು ಜಲಾಶಯಗಳ ನಿರ್ಮಾಣದಿಂದ ಭೌಗೋಳಿಕವಾಗಿ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತ ಬಂದಿದೆ. ಹೊಸನಗರ ತಾಲೂಕು ಕೇಂದ್ರವು ಈ ಹಿಂದೆ …
Read more
ಜಂಬಳ್ಳಿ-ಹರಿದ್ರಾವತಿ ಅರಣ್ಯ ವ್ಯಾಪ್ತಿಯಲ್ಲಿ ಒತ್ತುವರಿ ನೆಪದಲ್ಲಿ ಲಕ್ಷಾಂತರ ರೂ. ಬೆಲೆಬಾಳುವ ಮರಗಳ ಬುಡಕ್ಕೆ ಬೆಂಕಿಯಿಟ್ಟ ದುರುಳರು ; ಕಣ್ಮುಚ್ಚಿ ಕುಳಿತ ಅರಣ್ಯ ಇಲಾಖೆ !

Mahesha Hindlemane
ರಿಪ್ಪನ್ಪೇಟೆ ; ಒತ್ತುವರಿ ನೆಪದಲ್ಲಿ ಲಕ್ಷಾಂತರ ರೂ. ಬೆಲೆಬಾಳುವ ಕಾಡುಜಾತಿಯ ಮರಗಳ ಬುಡಕ್ಕೆ ಬೆಂಕಿಯಿಟ್ಟು ಕಾಡು ನಾಶ ಮಾಡಲಾಗುತ್ತಿದ್ದರೂ ಕೂಡಾ …
Read more
ಕಳೂರು ಜುಮ್ಮಾ ಮಸೀದಿಯ ನಿಕಟಪೂರ್ವ ಅಧ್ಯಕ್ಷ ಭಾಷಾ ಸಾಬ್ ನಿಧನ
Koushik G K
ಹೊಸನಗರ : ಪಟ್ಟಣದ ಐತಿಹಾಸಿಕ ಪುರಾತನ ಕಳೂರು ಜುಮ್ಮಾ ಮಸೀದಿ (ಜಾಮಿಯಾ ಮಸೀದಿ)ಯ ನಿಕಟಪೂರ್ವ ಅಧ್ಯಕ್ಷರು ಹಾಗೂ SPT ಟ್ರಾನ್ಸ್ಪೋರ್ಟ್ …
Read more
ಭದ್ರಾವತಿಯಲ್ಲಿ ಪೊಲೀಸ್ ಫೈರಿಂಗ್ : ರೌಡಿ ಕಾಲಿಗೆ ಗುಂಡೇಟು – ಪೊಲೀಸರಿಗೆ ಗಾಯ
Koushik G K
ಭದ್ರಾವತಿ : ದಾರಿಯಲ್ಲಿ ಸಾಗುವ ಪ್ರಯಾಣಿಕರನ್ನು ಸುಲಿಗೆ ಅಥವಾ ದರೋಡೆ ಮಾಡಲು ರೌಡಿಗಳ ಗ್ಯಾಂಗೊಂದು ಹೊಂಚು ಹಾಕಿಕೊಂಡಿದೆ ಎಂಬ ಖಚಿತ …
Read more
ತೀರ್ಥಹಳ್ಳಿ : ದನಕಳ್ಳರ ಬಂಧನ, ರಿಡ್ಜ್ ಕಾರು ವಶಕ್ಕೆ
Koushik G K
ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕಟ್ಟೆಹಕ್ಕಲು ಗ್ರಾಮದಲ್ಲಿ ದನಕಳ್ಳತನ ಮಾಡಿದ್ದ ಶಿವಮೊಗ್ಗದ ಟಿಪ್ಪುನಗರ ನಿವಾಸಿಗಳೆನ್ನಲಾದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿ, …
Read more