Latest News
ಗಾಯನ ಸ್ಪರ್ಧೆ ; ಪ್ರಣತಿ ಅಣ್ಣಪ್ಪ ರಾಜ್ಯ ಮಟ್ಟಕ್ಕೆ ಆಯ್ಕೆ
malnadtimes.com
RIPPONPETE ; ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜ್ನ ವಿದ್ಯಾರ್ಥಿನಿ ಕು. ಪ್ರಣತಿ ಅಣ್ಣಪ್ಪ ಇಂದು ರಾಮನಗರದಲ್ಲಿ ಪದವಿ ಪೂರ್ವ …
Read moreಹೊಸನಗರ ಶ್ರೀರಾಮಕೃಷ್ಣ ವಸತಿ ವಿದ್ಯಾಲಯದಲ್ಲಿ ಶ್ರೀಮಂತ ಶಾರದಾದೇವಿಯ ಜಯಂತೋತ್ಸವ ಹಾಗೂ ಶಾಲಾ ವಾರ್ಷಿಕೋತ್ಸವ
malnadtimes.com
HOSANAGARA ; ಪಟ್ಟಣದ ಪ್ರವಾಸಿ ಮಂದಿರದ ಬಳಿ ಇರುವ ಶ್ರೀ ರಾಮಕೃಷ್ಣ ವಸತಿ ವಿದ್ಯಾಲಯದಲ್ಲಿ ಈಚೆಗೆ ಶ್ರೀಮಾತೆ ಶಾರದಾ ದೇವಿ …
Read moreಪರಿಶಿಷ್ಟ ಜಾತಿ ಉಪ ಯೋಜನೆಯಡಿ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮ | ಅಣಬೆ ಬೆಳೆ ತಾಂತ್ರಿಕತೆ ತಿಳಿದು ಸ್ವ-ಉದ್ಯೋಗ ಪ್ರಾರಂಭಿಸಿ : ಡಾ.ಆರ್.ಸಿ.ಜಗದೀಶ್
malnadtimes.com
SHIVAMOGGA ; ಅಣಬೆ ಒಂದು ಶಿಲೀಂದ್ರವಾಗಿದ್ದು, ಇದನ್ನು ಕೃಷಿ ತ್ಯಾಜ್ಯದಿಂದ ಬೆಳೆಯಬಹುದಾಗಿದೆ. ಈ ತಾಂತ್ರಿಕತೆ ಕುರಿತು ತರಬೇತಿಯಲ್ಲಿ ಮಾಹಿತಿ ಪಡೆದುಕೊಂಡು …
Read moreಮಾರಣಾಂತಿಕ ಹಲ್ಲೆಗೊಳಗಾದ ನಿಟ್ಟೂರು ಗ್ರಾಪಂ ಸದಸ್ಯ ವಿಶ್ವನಾಥ್ ಮನೆಗೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಭೇಟಿ
malnadtimes.com
HOSANAGARA ; ಇತ್ತೀಚೆಗೆ ಹಳೇ ರಾಜಕೀಯ ದ್ವೇಷದ ಹಿನ್ನಲೆ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿದ್ದ ತಾಲೂಕಿನ ನಿಟ್ಟೂರು ಗ್ರಾಮ ಪಂಚಾಯತಿ ಸದಸ್ಯ ನಾಗೋಡಿ …
Read moreಹೊಸನಗರ ; ರಾಷ್ಟ್ರೀಯ ನೆಟ್ಬಾಲ್ ತಂಡಕ್ಕೆ ಎಂ ಗಣೇಶ್ ಆಯ್ಕೆ
malnadtimes.com
HOSANAGARA ; ತಾಲೂಕಿನ ಗೇರುಪುರದ ಮಂಜಪ್ಪ ಗಣಪನಾಯಕ್ ರವರ ಪುತ್ರ ಎಂ ಗಣೇಶ ರಾಜಸ್ಥಾನದ ಜೈಪುರದಲ್ಲಿ ನಡೆಯಲಿರುವ ರಾಷ್ಟ್ರೀಯ ನೆಟ್ಬಾಲ್ ತಂಡಕ್ಕೆ …
Read moreಡಿ.18 ರಂದು ಹೊಸನಗರ ತಾಲೂಕಿನ ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ !
malnadtimes.com
HOSANAGARA : ನಾಳೆ (ಡಿ.18) ಬೆಳಗ್ಗೆ 09:00 ರಿಂದ 06:00 ಗಂಟೆವರೆಗೆ 110/33/11 ಕೆ.ವಿ ಉಪವಿದ್ಯುತ್ ವಿತರಣಾ ಕೇಂದ್ರ ಹುಲಿಕಲ್ …
Read moreನಾಲ್ಕು ವರ್ಷ ಕಳೆದರೂ ಉದ್ಘಾಟನೆ ಭಾಗ್ಯ ಕಾಣದ ಮಾಸ್ತಿಕಟ್ಟೆ ಅಂಬೇಡ್ಕರ್ ಭವನ !
malnadtimes.com
HOSANAGARA ; ನಾಲ್ಕು ವರ್ಷಗಳ ಹಿಂದೆ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಸರ್ಕಾರದ ಹಣ ವ್ಯಯ ಮಾಡಿ ಮಾಸ್ತಿಕಟ್ಟೆಯ ಮಧ್ಯ ಭಾಗದಲ್ಲಿ …
Read moreರಿಪ್ಪನ್ಪೇಟೆ ; ತೆರೆಮರೆಯಲ್ಲಿ ಎಗ್ಗಿಲ್ಲದೆ ಸಾಗಿರುವ ಖಾಸಗಿ ಹಣಕಾಸು ಸಂಸ್ಥೆಗಳ ಮತ್ತು ಪಾನ್ಬ್ರೋಕರ್ ಮೀಟರ್ ಬಡ್ಡಿ ದಂಧೆಗೆ ಬ್ರೇಕ್ ಬೀಳೋದು ಯಾವಾಗ ?
malnadtimes.com
RIPPONPETE ; ಖಾಸಗಿ ಹಣಕಾಸು ಲೇವಾದೇವಿದಾರರು ಮತ್ತು ಪಾನ್ ಬ್ರೋಕರ್ ನವರು ಕಳೆದ ಹಲವಾರು ವರ್ಷಗಳಿಂದ ತೆರೆಮರೆಯಲ್ಲಿ ಅನಧೀಕೃತವಾಗಿ ಬಡ್ಡಿವ್ಯವಹಾರ …
Read moreಕೈ ತೆಕ್ಕೆಗೆ ಮುಂಬಾರು ಸಹಕಾರಿ ಸಂಘ
malnadtimes.com
HOSANAGARA ; ಇತ್ತೀಚೆಗೆ ತಾಲೂಕಿನ ಮುಂಬಾರು ಕೃಷಿ ಮತ್ತು ಪತ್ತಿನ ಸಹಕಾರ ಸಂಘದ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ …
Read more