Latest News

ಕರಿನಗೊಳ್ಳಿಯಲ್ಲಿ ಸಂಭ್ರಮದ ಮಾರಿಕಾಂಬಾ ದೇವಿ ವರ್ಧಂತ್ಯೋತ್ಸವ | ಭಕ್ತಿ ಮೂಢನಂಬಿಕೆಯಿಂದ ಕೂಡಿರಬಾರದು ; ಶಾಸಕ ಬೇಳೂರು ಗೋಪಾಲಕೃಷ್ಣ

Mahesha Hindlemane

ಹೊಸನಗರ ; ತಾಲೂಕಿನ ಎಂ.ಗುಡ್ಡೆಕೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯ ಕರಿನಗೊಳ್ಳಿಯ ಶ್ರೀ ಮಾರಿಕಾಂಬಾ ದೇವಸ್ಥಾನದ 3ನೇ ವರ್ಷದ  ವರ್ಧಂತ್ಯೋತ್ಸವವು ಅತ್ಯಂತ …

Read more

ಬಸ್ ಮತ್ತು ಕಾರು ಮುಖಾಮುಖಿ ಡಿಕ್ಕಿ ; ಓರ್ವ ಸ್ಥಳದಲ್ಲೇ ಸಾವು !

Mahesha Hindlemane

ತೀರ್ಥಹಳ್ಳಿ ; ಬಸ್ ಮತ್ತು ಕಾರಿನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ಸಾವನ್ನಪ್ಪಿ, ಮತ್ತೊರ್ವ ಗಂಭೀರ ಗಾಯಗೊಂಡಿರುವ …

Read more

ರಿಪ್ಪನ್‌ಪೇಟೆಯಲ್ಲಿ ಅದ್ಧೂರಿ ಶೋಭಾಯಾತ್ರೆ ; ರಾರಾಜಿಸಿದ ಕೇಸರಿ ಧ್ವಜ, ವಿದ್ಯುತ್ ದೀಪಾಲಂಕಾರ ತಳಿರು-ತೋರಣಗಳಿಂದ ಶೃಂಗಾರ, ಜನಾಕರ್ಷಣೆಯ ಭವ್ಯ ಮೆರವಣಿಗೆ

Mahesha Hindlemane

ರಿಪ್ಪನ್‌ಪೇಟೆ ; ಆರ್.ಎಸ್.ಎಸ್. ಶತಾಬ್ದಿ ವರ್ಷದ ಹಿನ್ನೆಲೆಯಲ್ಲಿ ರಿಪ್ಪನ್‌ಪೇಟೆಯಲ್ಲಿ ಸೋಮವಾರ ಸಂಜೆ ಅದ್ದೂರಿ ಶೋಭಾಯಾತ್ರೆಗೆ ಗೋಪೂಜೆಯೊಂದಿಗೆ ಚಾಲನೆ ನೀಡಲಾಯಿತು. ಗೋಪೂಜೆಯೊಂದಿಗೆ …

Read more

ಭವಿಷ್ಯದಲ್ಲಿ ಹಿಂದು ಸಮಾಜ ಇನ್ನಷ್ಟು ಸಂಘಟಿತರಾಗಬೇಕು ; ಮಂಗೇಶ್ ಭೇಂಡೆ

Mahesha Hindlemane

ಹೊಸನಗರ : ಹಿಂದು ಸಮಾಜದ ಸಂಘಟನೆಗಾಗಿ ಸಮಾಜ ಬಾಂಧವರು ಒಗ್ಗೂಡಿ ಉತ್ಸವ ಆಚರಣೆಗೆ ಮುಂದಾಗಿರುವುದು ವಿಶೇಷ ಸಂಗತಿಯಾಗಿದೆ. ಅಲ್ಲದೇ, ಭವಿಷ್ಯದಲ್ಲಿ ಹಿಂದೂ …

Read more

ಪೂಜಾರಗೊಪ್ಪ ಶ್ರೀವೀರಭದ್ರಸ್ವಾಮಿ ದೇವಸ್ಥಾನದ ಗೋಪುರ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ

Mahesha Hindlemane

ರಿಪ್ಪನ್‌ಪೇಟೆ ; ಹಣವಂತ ಎನಿಸಿಕೊಳ್ಳಲು ಕೆಲವು ಸಮಯದಲ್ಲಿ ಚೆನ್ನಾಗಿ ದುಡಿದರೆ ಸಾಧ್ಯವಾಗುವುದು. ಆದರೆ ಗುಣವಂತನೆಂದು ಎನಿಸಿಕೊಳ್ಳು ಜೀವನ ಪರ್ಯಂತವೂ ಸಜ್ಜನನಾಗಿದ್ದು …

Read more

ರಿಪ್ಪನ್‌ಪೇಟೆ ಸೇರಿದಂತೆ ಈ ಎಲ್ಲಾ ಕಡೆ ಇಂದು ಕರೆಂಟ್ ಇರಲ್ಲ !

Mahesha Hindlemane

ರಿಪ್ಪನ್‌ಪೇಟೆ : 110/11 ಕೆವಿ ಮಾರ್ಗದ ತುರ್ತು ನಿರ್ವಹಣಾ ಕಾಮಗಾರಿಯ ನಿಮಿತ್ತ ರಿಪ್ಪನ್‌ಪೇಟೆ ಸೇರಿದಂತೆ ಸುತ್ತಮುತ್ತಲಿನ ಹಲವು ಪ್ರದೇಶಗಳಲ್ಲಿ ಇಂದು …

Read more

ಶ್ರೀಕ್ಷೇತ್ರ ಹೊಂಬುಜದಲ್ಲಿ ಶ್ರೀ ಜಿನಸಹಸ್ರಾಷ್ಟನಾಮಾರ್ಚನೆ

Mahesha Hindlemane

ಹೊಂಬುಜ : ಅತಿಶಯ ಶ್ರೀಕ್ಷೇತ್ರ ಹೊಂಬುಜದ ಶ್ರೀ 1008 ಪಾರ್ಶ್ವನಾಥ ತೀರ್ಥಂಕರ, ಜಗನ್ಮಾತೆ ಶ್ರೀ ಪದ್ಮಾವತಿ ದೇವಿ, ಶ್ರೀ ನೇಮಿನಾಥ …

Read more

ಜಮೀನಿನ ಖಾತೆ ಬದಲಾವಣೆಗೆ ಲಂಚ ಸ್ವೀಕಾರ : ಶಿಕಾರಿಪುರದಲ್ಲಿ ವಿಎ ಲೋಕಾಯುಕ್ತ ಬಲೆಗೆ

Mahesha Hindlemane

ಶಿಕಾರಿಪುರ ; ಜಮೀನಿನ ಖಾತೆ ಬದಲಾವಣೆ ಪ್ರಕ್ರಿಯೆಗೆ ಲಂಚ ಬೇಡಿಕೆ ಇಟ್ಟು ಹಣ ಸ್ವೀಕರಿಸುತ್ತಿದ್ದ ಗ್ರಾಮ ಲೆಕ್ಕಾಧಿಕಾರಿಯೊಬ್ಬರನ್ನು ಲೋಕಾಯುಕ್ತ ಪೊಲೀಸರು …

Read more

ಮನ್ರೇಗಾ ಹೆಸರು ಬದಲು – ಹೊಸನಗರದಲ್ಲಿ ಕಾಂಗ್ರೆಸ್ ಪ್ರತಿಭಟನೆ

Mahesha Hindlemane

ಹೊಸನಗರ ; ಮಹಾತ್ಮ ಗಾಂಧಿ ನರೇಗಾ ಯೋಜನೆಯನ್ನು ನಿಲ್ಲಿಸಿ ಹೊಸ ಯೋಜನೆ ಜಾರಿಗೆ ತರಲು ಮುಂದಾಗಿರುವ ಬಿಜೆಪಿ ಸರ್ಕಾರ ಬಡವರ …

Read more