Latest News

ವಿದ್ಯಾರ್ಥಿ ವೇತನ ಅಭಿಯಾನ: ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ!

Koushik G K

ಶಿವಮೊಗ್ಗ :ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯಿಂದ ಪರಿಶಿಷ್ಟ ಜಾತಿಗೆ ಸೇರಿದ ವಿದ್ಯಾರ್ಥಿಗಳ ಮೆಟ್ರಿಕ್ ಪೂರ್ವ ಮತ್ತು ನಂತರದ ವಿದ್ಯಾರ್ಥಿ ವೇತನಕ್ಕಾಗಿ …

Read more

ಶಿವಮೊಗ್ಗ : ಈ ಪ್ರದೇಶಗಳಲ್ಲಿ ಜೂನ್ 26ರ ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ !

Koushik G K

ಶಿವಮೊಗ್ಗ:ನಗರ ಉಪ ವಿಭಾಗ-2ರ ಘಟಕ-06 ವ್ಯಾಪ್ತಿಯಲ್ಲಿ ತುರ್ತು ನಿರ್ವಹಣಾ ಕಾಮಗಾರಿಯ ಹಿನ್ನೆಲೆಗಳಲ್ಲಿ, ಜೂನ್ 26ರ ಬೆಳಿಗ್ಗೆ 9 ಗಂಟೆಯಿಂದ ಸಂಜೆ …

Read more

ಹಳೆಯ ₹5 ನೋಟು ಇದೆಯಾ? ಅದರಿಂದ ₹50 ಲಕ್ಷ ಗಳಿಸಬಹುದು – ಹೇಗೆ ಗೊತ್ತಾ?

Koushik G K

ನಿಮ್ಮ ಬಳಿ ಹಳೆಯ ₹5 ನೋಟು ಇದ್ದರೆ, ಅದು ನಿಮಗೆ ಲಕ್ಷಾಂತರ ರೂ.ಗಳ ಲಾಭವನ್ನು ತರುತ್ತದೆ. ಈಗಲೂ ಈ ಪಾತಿ …

Read more

ಮುಕೇಶ್ ಅಂಬಾನಿ ಪರಿಚಯಿಸಿದ ಅತ್ಯಂತ ಅಗ್ಗದ 5 ರೀಚಾರ್ಜ್ ಪ್ಯಾಕೇಜುಗಳು

Koushik G K

ಜಿಯೋ ಪ್ರೀಪೇಡ್ ಯೋಜನೆಗಳು: ಮುಕೇಶ್ ಅಂಬಾನಿಯವರು ನೇತೃತ್ವದ ರಿಲಯನ್ಸ್ ಜಿಯೋ ಕಂಪನಿಯು ತನ್ನ ಗ್ರಾಹಕರಿಗಾಗಿ ಅತ್ಯಂತ ಕಡಿಮೆ ದರದ 5 …

Read more

ದ್ವಿಚಕ್ರ ವಾಹನ ಕೊಳ್ಳುವವರಿಗೆ ಬಿಗ್ ನ್ಯೂಸ್ : ಇನ್ನು ಈ ನಿಯಮ ಕಡ್ಡಾಯ !

Koushik G K

ಭಾರತದಲ್ಲಿ ಪ್ರತಿದಿನವೂ ಅಪಘಾತದ ಸುದ್ದಿ ಕೇಳಿಬರುತ್ತಿರುವ ಈ ಮದ್ಯೆ , ದ್ವಿಚಕ್ರ ವಾಹನಗಳ ಸುರಕ್ಷತೆಯ ದೃಷ್ಟಿಯಿಂದ ಸರ್ಕಾರ ಮಹತ್ವದ ನಿರ್ಧಾರ …

Read more

ಟ್ರಂಪ್ ಘೋಷಣೆ ಮಾಡುತ್ತಿದ್ದಂತೆ ಚಿನ್ನದ ದರ ಪಾತಾಳಕ್ಕೆ! 3,000 ರೂ. ಇಳಿಕೆ

Koushik G K

Gold Price:ಚಿನ್ನದ ಬೆಲೆ ಪ್ರತಿ ದಿನವೂ ಏರಿಕೆಯಿಂದ ತಲೆನೋವಿಗೆ ಕಾರಣವಾಗುತ್ತಿದ್ದರೆ, ಈಗ ಈ ಸುದ್ದಿ ಆಭರಣ ಪ್ರಿಯರಿಗೆ ಖುಷಿಯ ವಿಚಾರ. …

Read more

ಭಾರಿ ಮಳೆ ಹಿನ್ನೆಲೆ ; ಹೊಸನಗರ ತಾಲೂಕಿನಾದ್ಯಂತ ಶಾಲಾ-ಕಾಲೇಜುಗಳಿಗೆ ಇಂದು ರಜೆ ಘೋಷಣೆ

Mahesha Hindlemane

ಹೊಸನಗರ ; ತಾಲೂಕಿನಾದ್ಯಂತ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಇಂದು (ಜೂ.25) ಶಾಲಾ-ಕಾಲೇಜುಗಳಿಗೆ ಇಂದು ರಜೆ ಘೋಷಣೆ ಮಾಡಲಾಗಿದೆ. ಹೊಸನಗರ ತಾಲ್ಲೂಕಿನಲ್ಲಿ …

Read more

ರೈಲು ಪ್ರಯಾಣ ದರ ಏರಿಕೆ ಶಾಕ್! ಜುಲೈ 1ರಿಂದ ಟಿಕೆಟ್ ದುಬಾರಿ – ಇಲ್ಲಿದೆ ಹೊಸ ದರದ ವಿವರ

Koushik G K

ನೀವು ರೈಲಿನಲ್ಲಿ ಪ್ರಯಾಣಿಸುವವರಾಗಿದ್ದರೆ, ಇದು ನಿಮಗಾಗಿ ಬಹುಮುಖ್ಯ ಸುದ್ದಿ. ಹಲವು ವರ್ಷಗಳ ಬಳಿಕ, ಭಾರತೀಯ ರೈಲ್ವೆ ಇದೀಗ ಪ್ರಯಾಣ ದರಗಳನ್ನು …

Read more

ಯೂನಿಫಾರ್ಮ್ ಇಲ್ಲವೆಂದು ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ !

Mahesha Hindlemane

ತರೀಕೆರೆ ; ಶಾಲೆಯ ಯೂನಿಫಾರ್ಮ್ (Uniforms) ಇಲ್ಲವೆಂದು ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ತರಿಕೇರೆ …

Read more