ಸುರಳಿಕೊಪ್ಪ ಶೇಷಮ್ಮ ನಿಧನ
ಹೊಸನಗರ: ತಾಲ್ಲೂಕಿನ ಸುರಳಿಕೊಪ್ಪದ ನಿವಾಸಿ ಶೇಷಮ್ಮ (84) ಅನಾರೋಗ್ಯದಿಂದ ನಿಧನರಾಗಿದ್ದಾರೆ.
6 ಪುತ್ರರು ಹಾಗೂ 5 ಪುತ್ರಿಯರು ಅಪಾರ ಬಂಧು-ಬಳಗವನ್ನು, ಅಳಿಯಂದಿರು ಮತ್ತು ಸೊಸೆಯಂದಿರನ್ನು, ಮೊಮ್ಮಕಳನ್ನು ಅಗಲಿದ್ದಾರೆ.
ಸಂತಾಪ:
ಇವರ ಪುತ್ರ ಉಮೇಶ್ರವರು ಅಬಕಾರಿ ಇಲಾಖೆಯ ಜೀಪ್ ಡ್ರೈವರ್ರಾಗಿ ಕೆಲಸ ನಿರ್ವಹಿಸುತ್ತಿದ್ದು ಇವರ ನಿಧನಕ್ಕೆ ಹೊಸನಗರ ಅಬಕಾರಿ ಇಲಾಖೆಯ ಎಲ್ಲ ಅಧಿಕಾರಿಗಳು ಹಾಗೂ ನೌಕರರು ಮೃತರ ಮನೆಗೆ ತೆರಳಿ ಸಂತಾಪ ಸೂಚಿಸಿದ್ದಾರೆ.
ನಿಧನ ವಾರ್ತೆ :
ರಿಪ್ಪನ್ಪೇಟೆ ಸಮೀಪದ ಬಾಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೆಳಂದೂರು ಗ್ರಾಮದ ಹಿರಿಯ ಕಾಂಗ್ರೆಸ್ ಮುಖಂಡ ನರಸಪ್ಪ (75) ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.