Swalambi sarathi scheme : ಸರ್ಕಾರದಿಂದ ಬಂಪರ್ ಸಬ್ಸಿಡಿಯ ಸುದ್ದಿ! ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ **’ಸ್ವಾವಲಂಬಿ ಸಾರಥಿ ಯೋಜನೆ’**ಗೆ 2025-26ನೇ ಸಾಲಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಯೋಜನೆಯಡಿ ವಾಹನ ಖರೀದಿಗೆ ₹3 ಲಕ್ಷವರೆಗೆ ಸಬ್ಸಿಡಿ ದೊರೆಯಲಿದೆ.
Read More :ಮನೆ ಕಟ್ಟುವವರಿಗೆ ಬಿಗ್ ಶಾಕ್ ! ಈ ನಿಯಮ ಪಾಲಿಸದಿದ್ದರೆ ನೀರು ಹಾಗೂ ವಿದ್ಯುತ್ ಸಂಪರ್ಕ ಕಡಿತ !
ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿ ಸಮುದಾಯಗಳಿಗೆ ಸೇರಿರುವ ಅರ್ಹ ಅಭ್ಯರ್ಥಿಗಳು ಈ ಸೌಲಭ್ಯ ಪಡೆಯಬಹುದು. ಒಂದು ಕುಟುಂಬದಲ್ಲಿ ಕೇವಲ ಒಬ್ಬ ವ್ಯಕ್ತಿಗೆ ಮಾತ್ರ ಸೌಲಭ್ಯ ಲಭ್ಯವಾಗಲಿದೆ. ಈ ಹಿಂದೆ ನಿಗಮದ ಯಾವುದೇ ಯೋಜನೆಯ ಪ್ರಯೋಜನ ಪಡೆದವರಿಗೂ ಅಥವಾ ಅವರ ಕುಟುಂಬದವರಿಗೆ ಈ ಯೋಜನೆ ಅಡಿಯಲ್ಲಿ ಮತ್ತೆ ಸೌಲಭ್ಯ ಲಭ್ಯವಿಲ್ಲ.
ಲೇಖನವನ್ನು ಮುಂದುವರಿಸಿ ಓದಿ
ಅರ್ಜಿ ಸಲ್ಲಿಸಲು ಮುಖ್ಯ ಅಂಶಗಳು:
- ಆಧಾರ್ ಸಂಖ್ಯೆಗೆ ಮೊಬೈಲ್ ಜೋಡಣೆ ಮಾಡಿರಬೇಕು
- ಬ್ಯಾಂಕ್ ಖಾತೆಗೆ ಆಧಾರ್ ಸೀಡ್ ಮಾಡಿರಬೇಕು
- ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಕೆ
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 2025 ಜೂನ್ 30
ಅರ್ಜಿ ಸಲ್ಲಿಸಲು ವೆಬ್ಸೈಟ್: https://dbcdc.karnataka.gov.in
ಈ ಬಾರಿಗೆ ನಿಮಗೆ ಹಣಕಾಸು ಸಹಾಯವಾಗಿ ಹೊಸ ಉದ್ಯೋಗದ ಮಾರ್ಗವೂ ಆಗಬಹುದಾದ ಈ ಯೋಜನೆಗಾಗಿಯೇ ನಿರೀಕ್ಷೆ ಇದ್ದರೆ, ಕಾಲ ಕಳೆಯದೆ ತಕ್ಷಣವೇ ಅರ್ಜಿ ಹಾಕಿ!
Read More :Prize Money Scholarship 2024-25 : ವಿದ್ಯಾರ್ಥಿಗಳಿಗೆ ₹35,000 ರವರೆಗೆ ಸಹಾಯಧನ – ಈಗಲೇ ಅರ್ಜಿ ಸಲ್ಲಿಸಿ

