ಹೊಸನಗರ ; ಪಿಎಲ್‌ಡಿ ಬ್ಯಾಂಕ್‌ ಆಡಳಿತ ಮಂಡಳಿಗೆ ಆಯ್ಕೆ

0 44

ಹೊಸನಗರ : ತಾಲ್ಲೂಕು ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಈ ಕೆಳಕಂಡವರು ಆಯ್ಕೆಯಾಗಿದ್ದಾರೆ.

ಅವಿರೋಧವಾಗಿ ಆಯ್ಕೆಯಾದವರು :

  • ಜಯರಾಂ ಎಂ.ವಿ – ಸಾಮಾನ್ಯ
  • ಈಶ್ವರಪ್ಪಗೌಡ ಬಿ – ಸಾಮಾನ್ಯ, ನಗರ
  • ಹೂವಮ್ಮ- ಹುಂಚ ಮಹಿಳಾ ಮೀಸಲು
  • ಹೇಮಾವತಿ – ಕೆರೆಹಳ್ಳಿ (ಸಿ), ಮಹಿಳಾ ಮೀಸಲು
  • ಮಹೇಂದ್ರ ಪಿ.ಸಿ – ಕಸಬಾ (ಬಿ) ಪರಿಶಿಷ್ಟ ಜಾತಿ
  • ಗುರುಮೂರ್ತಿ ಬಿ.ಎನ್. ನಿಟ್ಟೂರು – ಕಸಬಾ (ಸಿ)
  • ನರೇಂದ್ರ – ಹುಂಚ (ಬಿ) ಎಸ್.ಟಿ‌.

    ಚುನಾವಣೆ ಮೂಲಕ ಆಯ್ಕೆಯಾದವರು :

    • ನಾಗೇಶ. ಕೆ. ಎಸ್. ವಾಲೆಮನೆ – ಹುಂಚ (ಸಿ) ಸಾಮಾನ್ಯ
    • ದೇವೇಂದ್ರಪ್ಪ, ಹೆಚ್. ಆರ್ – ಕೆರೆಹಳ್ಳಿ (ಎ) ಸಾಮಾನ್ಯ
    • ವೇದಾಂತಪ್ಪ ಎನ್ – ಕೆರೆಹಳ್ಳಿ (ಬಿ) ಬಿಸಿಎಂ (ಬಿ)
    • ಸತೀಶ್ ಗೌಡ ಮಳಲಿ – ನಗರ (ಬಿ) ಸಾಮಾನ್ಯ
    • ನಾಗೇಶ. ಕೆ.ಟಿ – ಕಸಬಾ (ಎ) ಬಿಸಿಎಂ (ಎ)

    ಚುನಾವಣಾಧಿಕಾರಿಗಳಾಗಿ ಉಪನ್ಯಾಸಕರಾದ ಡಾ. ಕೆ. ಶ್ರೀಪತಿ ಹಳಗುಂದ ಮತ್ತು ಉಪ ಪ್ರಾಂಶುಪಾಲರಾದ ಕೆಸಿನಮನೆ ನಾ. ರತ್ನಾಕರ ಇವರು ಭಾಗವಹಿಸಿದ್ದರು.

    Leave A Reply

    Your email address will not be published.

    error: Content is protected !!