ಹೊಸನಗರ ; ಪಿಎಲ್ಡಿ ಬ್ಯಾಂಕ್ ಆಡಳಿತ ಮಂಡಳಿಗೆ ಆಯ್ಕೆ
ಹೊಸನಗರ : ತಾಲ್ಲೂಕು ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಈ ಕೆಳಕಂಡವರು ಆಯ್ಕೆಯಾಗಿದ್ದಾರೆ.
ಅವಿರೋಧವಾಗಿ ಆಯ್ಕೆಯಾದವರು :
- ಜಯರಾಂ ಎಂ.ವಿ – ಸಾಮಾನ್ಯ
- ಈಶ್ವರಪ್ಪಗೌಡ ಬಿ – ಸಾಮಾನ್ಯ, ನಗರ
- ಹೂವಮ್ಮ- ಹುಂಚ ಮಹಿಳಾ ಮೀಸಲು
- ಹೇಮಾವತಿ – ಕೆರೆಹಳ್ಳಿ (ಸಿ), ಮಹಿಳಾ ಮೀಸಲು
- ಮಹೇಂದ್ರ ಪಿ.ಸಿ – ಕಸಬಾ (ಬಿ) ಪರಿಶಿಷ್ಟ ಜಾತಿ
- ಗುರುಮೂರ್ತಿ ಬಿ.ಎನ್. ನಿಟ್ಟೂರು – ಕಸಬಾ (ಸಿ)
- ನರೇಂದ್ರ – ಹುಂಚ (ಬಿ) ಎಸ್.ಟಿ.
ಚುನಾವಣೆ ಮೂಲಕ ಆಯ್ಕೆಯಾದವರು :
- ನಾಗೇಶ. ಕೆ. ಎಸ್. ವಾಲೆಮನೆ – ಹುಂಚ (ಸಿ) ಸಾಮಾನ್ಯ
- ದೇವೇಂದ್ರಪ್ಪ, ಹೆಚ್. ಆರ್ – ಕೆರೆಹಳ್ಳಿ (ಎ) ಸಾಮಾನ್ಯ
- ವೇದಾಂತಪ್ಪ ಎನ್ – ಕೆರೆಹಳ್ಳಿ (ಬಿ) ಬಿಸಿಎಂ (ಬಿ)
- ಸತೀಶ್ ಗೌಡ ಮಳಲಿ – ನಗರ (ಬಿ) ಸಾಮಾನ್ಯ
- ನಾಗೇಶ. ಕೆ.ಟಿ – ಕಸಬಾ (ಎ) ಬಿಸಿಎಂ (ಎ)
ಚುನಾವಣಾಧಿಕಾರಿಗಳಾಗಿ ಉಪನ್ಯಾಸಕರಾದ ಡಾ. ಕೆ. ಶ್ರೀಪತಿ ಹಳಗುಂದ ಮತ್ತು ಉಪ ಪ್ರಾಂಶುಪಾಲರಾದ ಕೆಸಿನಮನೆ ನಾ. ರತ್ನಾಕರ ಇವರು ಭಾಗವಹಿಸಿದ್ದರು.