ಶಿವಮೊಗ್ಗ / ಚಿಕ್ಕಮಗಳೂರು : ಕಳೆದ ಕೆಲ ದಿನಗಳಿಂದ ಮಲೆನಾಡಿನಾದ್ಯಂತ ಮಳೆ ಅಬ್ಬರ ಜೋರಾಗಿದ್ದು ಭಾರಿ ಮಳೆಯಿಂದಾಗಿ ಜನತೆ ಹೈರಾಣಾಗಿ ಹೋಗಿದ್ದಾರೆ. ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಯ ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಇನ್ನೂ ಶನಿವಾರ ಬೆಳಗ್ಗೆ 8:30ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕೆಲ ಪ್ರದೇಶಗಳಲ್ಲಿ ದಾಖಲಾದ ಮಳೆ ಪ್ರಮಾಣ ಹೀಗಿದೆ.
ಶಿವಮೊಗ್ಗ ಜಿಲ್ಲೆ (ಮಿ.ಮೀ.ಗಳಲ್ಲಿ) :
- ಹೊಸನಗರ – ಸುಳಗೋಡು : 166
- ತೀರ್ಥಹಳ್ಳಿ – ಮೇಗರವಳ್ಳಿ : 123
- ತೀರ್ಥಹಳ್ಳಿ – ಅರೇಹಳ್ಳಿ : 119.5
- ಸಾಗರ – ಕಲ್ಮನೆ : 117
- ಹೊಸನಗರ – ಸೊನಲೆ : 109
- ಸಾಗರ – ಭೀಮನಕೋಣೆ : 101.5
- ಹೊಸನಗರ – ಮೇಲಿನಬೆಸಿಗೆ : 99
- ಸಾಗರ – ಹಿರೇನಲ್ಲೂರು : 91
- ತೀರ್ಥಹಳ್ಳಿ – ಹೊಸಹಳ್ಳಿ : 90.5
- ತೀರ್ಥಹಳ್ಳಿ – ಹಾದಿಗಲ್ಲು : 89.5
- ಹೊಸನಗರ – ಅಮೃತ : 88
- ಹೊಸನಗರ – ಮುಂಬಾರು : 87
- ಸಾಗರ – ಕಂಡಿಕಾ : 82.5
- ತೀರ್ಥಹಳ್ಳಿ – ನೆರಟೂರು : 74.5
- ತೀರ್ಥಹಳ್ಳಿ – ಸಾಲ್ಗಡಿ : 63
- ಸಾಗರ – ಕೆಳದಿ : 60.5
- ಸಾಗರ – ಮಾಳ್ವೆ : 60
- ಸೊರಬ – ಹೊಸಬಾಳೆ : 59
- ಹೊಸನಗರ – ಕೋಡೂರು : 54
- ತೀರ್ಥಹಳ್ಳಿ – ಬಾಂಡ್ಯ-ಕುಕ್ಕೆ : 52.5
- ಸಾಗರ – ಹೊಸೂರು : 52
- ತೀರ್ಥಹಳ್ಳಿ – ತ್ರಯಂಬಕಪುರ : 51.5
- ಸಾಗರ – ಭೀಮನೇರಿ : 51
- ಸಾಗರ – ತ್ಯಾಗರ್ತಿ : 47.5
- ಸಾಗರ – ಕೋಳೂರು : 47
- ಸೊರಬ – ಇಂಡುವಲ್ಲಿ : 45.5
- ಸೊರಬ – ನ್ಯಾರಸಿ : 44.5
- ತೀರ್ಥಹಳ್ಳಿ – ಬೆಜ್ಜವಳ್ಳಿ : 44.5
- ಸೊರಬ – ಬೆನ್ನೂರು : 43.5
- ಸೊರಬ – ಹೆಚ್ಚೆ : 40
- ಹೊಸನಗರ – ಚಿಕ್ಕಜೀನಿ : 38.5
- ಶಿಕಾರಿಪುರ – ಅಮಟೆಕೊಪ್ಪ : 34.5
- ಸೊರಬ – ದ್ಯಾವನಹಳ್ಳಿ : 34.5
- ಸೊರಬ – ಚಿತ್ತೂರು : 34
- ಶಿವಮೊಗ್ಗ – ಸಂತೆಕಡೂರು : 30.5
- ಭದ್ರಾವತಿ – ಅರಳಹಳ್ಳಿ : 30
- ಶಿಕಾರಿಪುರ – ಮುಡುಬಸಿದ್ದಪ್ಪ ಉರಾ : 30
- ಸೊರಬ – ಗುಡುವಿ : 30
ಚಿಕ್ಕಮಗಳೂರು ಜಿಲ್ಲೆ (ಮಿ.ಮೀ.ಗಳಲ್ಲಿ) :
- ಶೃಂಗೇರಿ – ಬೇಗಾರು : 155.5
- ಕೊಪ್ಪ – ಕಮ್ಮರಡಿ : 97
- ಮೂಡಿಗೆರೆ – ಕಿರುಗುಂದ : 90
- ಕೊಪ್ಪ – ಕೊಪ್ಪ (ಗ್ರಾಮೀಣ) : 89
- ಕೊಪ್ಪ – ಹೇರೂರು : 85
- ಕೊಪ್ಪ – ನಿಲುವಾಗಿಲು : 83.5
- ಕೊಪ್ಪ – ಅಗಳಗಂಡಿ : 75
- ಮೂಡಿಗೆರೆ – ಹಂತೂರು : 69
- ಮೂಡಿಗೆರೆ – ಫಾಲ್ಗುಣಿ : 61.5
- ಮೂಡಿಗೆರೆ – ಬಾಳೂರು : 59
- ಮೂಡಿಗೆರೆ – ಮಾಕೋನಹಳ್ಳಿ : 58
- ಶೃಂಗೇರಿ – ಮೆಣಸೆ : 54
- ಮೂಡಿಗೆರೆ – ಮೂಡಿಗೆರೆ : 53.8
- ತರೀಕೆರೆ – ಕಾಮನದುರ್ಗ : 52.5
- ಚಿಕ್ಕಮಗಳೂರು – ಆನೂರು : 52
- N.R.ಪುರ – ಕರ್ಕೇಶ್ವರ (ಮೇಲ್ಪಾಲ್) : 51.5
- ಚಿಕ್ಕಮಗಳೂರು – ಭೈರವಳ್ಳಿ (ಮಲಂದೂರು) : 49.5
- N.R. ಪುರ – ನಾಗಲಾಪುರ : 49
- N.R.ಪುರ – ಮುತ್ತಿನಕೊಪ್ಪ : 48.5
- ಮೂಡಿಗೆರೆ – ಚಿನ್ನಿಗ : 45.5
- ಮೂಡಿಗೆರೆ – ಹೆಸಗಲ್(ಬೆಳಗೊಳ) : 44
- ಮೂಡಿಗೆರೆ – ಬಿ.ಹೊಸಹಳ್ಳಿ : 43.5
- N.R.ಪುರ – ಬಿ.ಕಣಬೂರು : 40.5
- ಚಿಕ್ಕಮಗಳೂರು – ದೊಡ್ಡಮಾಗರವಳ್ಳಿ : 39.5
- ಚಿಕ್ಕಮಗಳೂರು – ಜೋಳಡ್ಲು : 38.5
- ಚಿಕ್ಕಮಗಳೂರು – ಕೂಡುವಳ್ಳಿ : 38.5
- N.R.ಪುರ – ಮಾಗುಂಡಿ : 38.5
- N.R.ಪುರ – ಬನ್ನೂರು : 37
- ಚಿಕ್ಕಮಗಳೂರು – ಕಡವಂತಿ : 32

ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.