SHIVAMOGGA / CHIKKAMAGALURU |ಮಲೆನಾಡಿನಲ್ಲಿ ಕಳೆದೊಂದು ವಾರದಿಂದ ಜೋರು ಮಳೆಯಾಗುತ್ತಿದ್ದು ಶುಕ್ರವಾರ ಬೆಳಗ್ಗೆ 8:30ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಯಾವೆಲ್ಲ ಪ್ರದೇಶಗಳಲ್ಲಿ ಎಷ್ಟು ಮಿ.ಮೀ. ಮಳೆಯಾಗಿದೆ ಎಂದು ಇಲ್ಲಿ ಕೊಡಲಾಗಿದೆ.
Hosanagara Rain | ಮತ್ತೆ ಕ್ಷೀಣಿಸಿದ ಮಳೆ, ಎಲ್ಲೆಲ್ಲಿ ಎಷ್ಟು ಪ್ರಮಾಣದ ಮಳೆ ಸುರಿದಿದೆ ?

ಶಿವಮೊಗ್ಗ ಜಿಲ್ಲೆ :
- ಕಾರ್ಗಲ್ (ಸಾಗರ) : 41.8 mm
- ಹರಿಶಿ (ಸೊರಬ) : 39.5 mm
- ಸಾವೇಹಕ್ಲು (ಹೊಸನಗರ) : 34 mm
- ಬಿದರಗೋಡು (ತೀರ್ಥಹಳ್ಳಿ) : 34.5 mm
- ಚಕ್ರಾನಗರ (ಹೊಸನಗರ) : 30 mm
- ಹುಲಿಕಲ್ (ಹೊಸನಗರ) 29 mm
- ಮಾಸ್ತಿಕಟ್ಟೆ (ಹೊಸನಗರ) : 28 mm
- ರಿಪ್ಪನ್ಪೇಟೆ (ಹೊಸನಗರ) : 28 mm
- ಬಿದನೂರುನಗರ (ಹೊಸನಗರ) : 24 mm
- ಹೊಸಳ್ಳಿ (ತೀರ್ಥಹಳ್ಳಿ) : 22 mm
- ಹೊನ್ನೆತಾಳು (ತೀರ್ಥಹಳ್ಳಿ) : 21 mm
- ಕಂಡಿಕಾ (ಸಾಗರ) : 18 mm
- ಹೊಸೂರು-ಸಂಪೆಕಟ್ಟೆ (ಹೊಸನಗರ) : 17.5 mm
- ಕಲ್ಮನೆ ಸಾಗರ : 15.5 mm
- ತೀರ್ಥಮತ್ತೂರು (ತೀರ್ಥಹಳ್ಳಿ) : 15.5 mm
- ನೊಣಬೂರು (ತೀರ್ಥಹಳ್ಳಿ) : 14.5 mm
- ಅರೆಬಿಳಚಿ (ಭದ್ರಾವತಿ) : 14 mm
- ಮೇಗರವಳ್ಳಿ (ತೀರ್ಥಹಳ್ಳಿ) : 14 mm
- ಭೀಮನಕೋಣೆ (ಸಾಗರ) : 13 mm
- ಸೊನಲೆ (ಹೊಸನಗರ) : 13 mm
- ಹಸೂಡಿ (ಶಿವಮೊಗ್ಗ) : 12.5 mm
- ಅರಕೆರೆ (ಭದ್ರಾವತಿ) : 12.5 mm
- ಕೋಳೂರು (ಸಾಗರ) : 12.5 mm
- ನಾಗತಿಬೆಳಗಲು (ಭದ್ರಾವತಿ) : 12 mm
- ಅಗರದಳ್ಳಿ (ಭದ್ರಾವತಿ) : 12 mm
- ಬಾಂಡ್ಯ-ಕುಕ್ಕೆ (ತೀರ್ಥಹಳ್ಳಿ) : 11.5 mm
- ಹೊಸನಗರ (ಹೊಸನಗರ) :10 mm
- ಹುಂಚ (ಹೊಸನಗರ) : 06 mm
- ಅರಸಾಳು (ಹೊಸನಗರ) : 05 mm
ಚಿಕ್ಕಮಗಳೂರು ಜಿಲ್ಲೆ :
- ಮೂಡುಗೋಡು (ತರೀಕೆರೆ) : 178.5 mm
- ಶಾನುವಳ್ಳಿ (ಕೊಪ್ಪ) : 30 mm
- ಬೇಗಾರು (ಶೃಂಗೇರಿ) : 29.5 mm
- ಕೂತಗೋಡು (ಶೃಂಗೇರಿ) : 20 mm
- ಮೆಣಸೆ (ಶೃಂಗೇರಿ) : 17.5 mm
Karnataka Rain | ಇನ್ನೂ 5 ದಿನ ಈ ಜಿಲ್ಲೆಗಳಲ್ಲಿ ಸುರಿಯಲಿದೆ ಭಾರಿ ಮಳೆ !
Author Profile

- ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.
Latest entries
ShivamoggaJune 3, 2025ಸಂಪತ್ತಿನೊಂದಿಗೆ ಒಂದಿಷ್ಟಾದರೂ ಧರ್ಮ ಪ್ರಜ್ಞೆ ಅವಶ್ಯಕ ; ರಂಭಾಪುರಿ ಜಗದ್ಗುರುಗಳು
RipponpeteJune 3, 2025ಅಮ್ಮನಘಟ್ಟ ಶ್ರೀಜೇನುಕಲ್ಲಮ್ಮ ದೇವಸ್ಥಾನದ 108 ಮೆಟ್ಟಿಲುಗಳ ನಿರ್ಮಾಣಕ್ಕೆ ಸಂಸದ ಬಿ.ವೈ. ರಾಘವೇಂದ್ರ ಶಿಲನ್ಯಾಸ
RipponpeteJune 2, 2025ಕೊಪ್ಪಳ ಗವಿಸಿದ್ದೇಶ್ವರ ಮಠದ ಶ್ರೀಗಳು ಶಿವಮೊಗ್ಗ ಬೆಕ್ಕಿನಕಲ್ಮಠಕ್ಕೆ ಭೇಟಿ
RipponpeteJune 1, 2025ಶ್ರುತಪಂಚಮಿ ಆಚರಣೆ | ಜೈನಧರ್ಮ ಸಿದ್ಧಾಂತಗಳು ಜೀವನ ಮೌಲ್ಯಗಳನ್ನು ವರ್ಧಿಸುತ್ತದೆ ; ಹೊಂಬುಜ ಶ್ರೀಗಳು