Latest News

ರಿಪ್ಪನ್ಪೇಟೆಯಲ್ಲಿ ಈದ್ ಮಿಲಾದ್ ಸೌಹಾರ್ದ ಸಂಗಮ | ಮಕ್ಕಳ ಶಿಕ್ಷಣವೇ ಸುಸಂಸ್ಕೃತ ಸಮಾಜದ ಆಧಾರ : ಶಾಸಕ ಬೇಳೂರು ಗೋಪಾಲಕೃಷ್ಣ

Mahesha Hindlemane
ರಿಪ್ಪನ್ಪೇಟೆ ; ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹೆಚ್ಚಿನ ಒತ್ತು ನೀಡುವ ಮೂಲಕ ಸುಸಂಸ್ಕೃತ ಸಮಾಜ ಮತ್ತು ಸದೃಢ ರಾಷ್ಟ್ರವನ್ನು ನಿರ್ಮಿಸಬಹುದು. …
Read more
ತೀರ್ಥಹಳ್ಳಿ : ಗೋ ಕಳ್ಳತನ ಪ್ರಕರಣದ ಮೂವರು ಆರೋಪಿಗಳ ಬಂಧನ
Koushik G K
ತೀರ್ಥಹಳ್ಳಿ ಕಳೆದ ಕೆಲವು ವಾರಗಳಿಂದ ತೀರ್ಥಹಳ್ಳಿ ತಾಲೂಕಿನ ಹಲವಾರು ಭಾಗಗಳಲ್ಲಿ ಗೋ ಕಳ್ಳತನ ಪ್ರಕರಣಗಳು ದಾಖಲಾಗುತ್ತಿದ್ದು, ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿತ್ತು. …
Read more
ಹೊಸನಗರ ; ತಾಲೂಕು ಕಚೇರಿಯ ನಾಗರಾಜ ಕಿಣಿ ನಿಧನ

Mahesha Hindlemane
ಹೊಸನಗರ : ಇಲ್ಲಿನ ತಾಲೂಕು ಕಚೇರಿಯ ಸಿಬ್ಬಂದಿ ನಾಗರಕೊಡಿಗೆ ಮೂಲದ ನಾಗರಾಜ ಕಿಣಿ (56) ಮಂಗಳವಾರ ನಿಧನರಾದರು. ಮೃತರು ಪತ್ನಿ …
Read more
ಹೊಸನಗರ ; ಬಿಂಬ ಯೋಗೀಶ್’ಗೆ ಮಾತೃ ವಿಯೋಗ

Mahesha Hindlemane
ಹೊಸನಗರ ; ಪಟ್ಟಣದ ಚೌಡಮ್ಮ ರಸ್ತೆಯ ‘ಬಿಂಬ’ ಫೋಟೋ ಸ್ಟೂಡಿಯೋ ಮಾಲೀಕ, ಹೆಸರಾಂತ ಛಾಯಾಗ್ರಾಹಕ ಕೆ.ಬಿ.ಯೋಗೀಶ್ ಅವರ ತಾಯಿ ಹಾಗು …
Read more
ಶಿವಮೊಗ್ಗ ಜೈಲಿನ ವಿಚಾರಣಾಧೀನ ಕೈದಿ ಅನಾರೋಗ್ಯದಿಂದ ಸಾವು !
Koushik G K
ಶಿವಮೊಗ್ಗ:ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿದ್ದ ವ್ಯಕ್ತಿಯೊಬ್ಬ ಅನಾರೋಗ್ಯದ ಹಿನ್ನಲೆಯಲ್ಲಿ ಸಾವನ್ನಪ್ಪಿದ್ದಾನೆ. ಮೃತ ವ್ಯಕ್ತಿ ಮನ್ಸೂರ್ (43), ಟಿಪ್ಪುನಗರ ನಿವಾಸಿ …
Read more
ಶಿವಮೊಗ್ಗ: ಸೆಪ್ಟೆಂಬರ್ 22 ರಂದು ಬೆಳಗ್ಗೆ 10ರಿಂದ ಸಂಜೆ 3ರವರೆಗೆ ವಿದ್ಯುತ್ ವ್ಯತ್ಯಯ
Koushik G K
ಶಿವಮೊಗ್ಗ:ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೆಪ್ಟೆಂಬರ್ 22ರಂದು ತಾತ್ಕಾಲಿಕವಾಗಿ ವಿದ್ಯುತ್ ವ್ಯತ್ಯಯವಾಗಲಿದೆ. ನ.ಉ.ವಿ-2ರ ಮಂಡ್ಲಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ …
Read more
ಕುವೆಂಪು ನಾಡಲ್ಲಿ ಅರಣ್ಯ ಭೂಮಿ ಲೂಟಿಗೆ ಹುನ್ನಾರ – ತೀರ್ಥಹಳ್ಳಿ ಬಿದರಗೋಡು ಗ್ರಾಮದಲ್ಲಿ ಕ್ವಾರಿ ಆತಂಕ
Koushik G K
ತೀರ್ಥಹಳ್ಳಿ :ತಾಲೂಕಿನ ಬಿದರಗೋಡು ಸರ್ವೇ ನಂ.73ರಲ್ಲಿ ಅರಣ್ಯ ಭೂಮಿ ದುರಪಯೋಗಕ್ಕೆ ಯತ್ನ ನಡೆದಿದೆ ಎಂಬ ಗಂಭೀರ ಆರೋಪ ಸ್ಥಳೀಯರೊಂದಿಗಿದೆ. ಒಟ್ಟು …
Read more
ಸಾಗರವನ್ನು ಜಿಲ್ಲಾ ಕೇಂದ್ರ ಮಾಡುವಂತೆ ಹೊಸನಗರ ವಕೀಲರಿಂದ ಮನವಿ

Mahesha Hindlemane
ಹೊಸನಗರ : ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕನ್ನು ಜಿಲ್ಲೆ ಮಡಬೇಕೆಂದು ಹೊಸನಗರ ವಕೀಲರ ಸಂಘದ ಅಧ್ಯಕ್ಷ ಚಂದ್ರಪ್ಪ ನೇತೃತ್ವದಲ್ಲಿ ಒಂದು …
Read more
ಹೊಸನಗರ ; ಈ ಗ್ರಾಪಂ ವ್ಯಾಪ್ತಿಯಲ್ಲಿ ನಾಳೆ ಕರೆಂಟ್ ಇರಲ್ಲ !

Mahesha Hindlemane
ಹೊಸನಗರ ; ಉಪವಿಭಾಗದಲ್ಲಿ ಸೆ.19 ರಂದು ಬೆಳಿಗ್ಗೆ 10-00 ರಿಂದ ಸಂಜೆ 6-00 ಗಂಟೆವರೆಗೆ 33 ಕೆ.ವಿ ಸಾಗರ – …
Read more