Latest News

ಅಪೂರ್ಣವಾಗಿಯೇ ಉಳಿದ ಗವಟೂರು ತಾವರೆಕೆರೆ ಹೂಳೆತ್ತುವ ಕಾಮಗಾರಿ

Mahesha Hindlemane

ರಿಪ್ಪನ್‌ಪೇಟೆ : ಗವಟೂರು ತಾವರೆಕೆರೆ ಹೂಳೆತ್ತುವ ಕಾಮಗಾರಿಗೆ ಸರ್ಕಾರದ ಸಣ್ಣ ನೀರಾವರಿ ಇಲಾಖೆಯಿಂದ 40 ಲಕ್ಷ ರೂಪಾಯಿ ಹಣ ಬಿಡುಗಡೆಯಾಗಿ …

Read more

ಜು.04 ರಂದು ರಿಪ್ಪನ್‌ಪೇಟೆ ರೋಟರಿಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಪ್ರತಿಭಾ ಪುರಸ್ಕಾರ ಸಮಾರಂಭ

Mahesha Hindlemane

ರಿಪ್ಪನ್‌ಪೇಟೆ : ಇಲ್ಲಿನ ರೋಟರಿ ಕ್ಲಬ್ ಇವರ 2026-27ನೇ ಸಾಲಿನ ಪದಗ್ರಹಣ ಸಮಾರಂಭ ಹಾಗೂ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ …

Read more

ಕೆಟ್ಟು ಹೋಗಿರುವ ಮಳೆಮಾಪನಗಳನ್ನು ಸರಿಪಡಿಸುವಂತೆ ಆಗ್ರಹಿಸಿ ರೈತರಿಂದ ಹೊಸನಗರ ತಹಸೀಲ್ದಾರ್‌ಗೆ ಮನವಿ

Mahesha Hindlemane

ಹೊಸನಗರ ; ಕೆಟ್ಟು ಹೋಗಿರುವ ಮಳೆ ಮಾಪನಗಳನ್ನು ತಕ್ಷಣದಲ್ಲಿ ದುರಸ್ತಿಗೊಳಿಸುವಂತೆ ಆಗ್ರಹಿಸಿ ರೈತ ಮುಖಂಡರು ಇಲ್ಲಿನ ಗ್ರೇಡ್2 ತಹಸೀಲ್ದಾರ್ ರಾಕೇಶ್ …

Read more

ರಾಜ್ಯಾದ್ಯಂತ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಪ್ರಕ್ರಿಯೆ ಆರಂಭ; ಕಲಗೋಡು ರತ್ನಾಕರ್

Mahesha Hindlemane

ಹೊಸನಗರ : ರಾಜ್ಯಾದ್ಯಂತ ನಡೆಯುವ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಮಂಗಳವಾರದಿಂದ ಪ್ರಾರಂಭವಾಗಿದೆ. ಈ ಹಿನ್ನೆಲೆಯಲ್ಲಿ ಕೋಡೂರು …

Read more

ಜೋಗ ರಾಜಾ ಫಾಲ್ಸ್‌ಗೆ ಅಕ್ರಮ ಪ್ರವೇಶ ; ಯೂಟ್ಯೂಬರ್ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲು

Mahesha Hindlemane

ಶಿವಮೊಗ್ಗ ; ಉತ್ತರ ಕನ್ನಡದಲ್ಲಿ ಮಳೆಯ ಸಕ್ರಿಯತೆಯ ನಡುವೆ, ಜೋಗ ಜಲಪಾತದ ಸಮೀಪದ ರಾಜಾ ಫಾಲ್ಸ್‌ನಲ್ಲಿ ಪ್ರವಾಸಿಗರ ಅಕ್ರಮ ಪ್ರವೇಶ …

Read more

ಹೊಸನಗರದಲ್ಲಿ ಜುಲೈ 3, 4 ಮತ್ತು 5ರಂದು ಹಲಸು ಮತ್ತು ಆಹಾರ ಮೇಳ

Mahesha Hindlemane

ಹೊಸನಗರ : ಸ್ಥಳೀಯ ರೈತರು, ವರ್ತಕರು, ಹಾಗೂ ವಿವಿಧ ಸಹಕಾರ ಸಂಘಗಳ ಸಹಯೋಗದಲ್ಲಿ ಹೊಸನಗರದಲ್ಲಿ ಜುಲೈ 3, 4 ಮತ್ತು …

Read more

ರಿಪ್ಪನ್‌ಪೇಟೆ ; ಮೊಟ್ಟೆ ಸಾಗಿಸುತ್ತಿದ್ದ ವ್ಯಾನ್ ಪಲ್ಟಿ !

Mahesha Hindlemane

ರಿಪ್ಪನ್‌ಪೇಟೆ : ಶಿವಮೊಗ್ಗ ರಸ್ತೆಯ ಗ್ರಾಮ ಪಂಚಾಯಿತ್ ಕಛೇರಿ ಮುಂಭಾಗದಲ್ಲಿ ಮೊಟ್ಟೆ ಸಾಗಿಸುತ್ತಿದ್ದ ಐಷರ್ ಸರಕು ಸಾಗಾಣಿಕಾ ವಾಹನ ಮಧ್ಯರಾತ್ರಿ …

Read more

ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಎಲ್ಲೆಲ್ಲಿ ಎಷ್ಟಾಗಿದೆ ಮಳೆ ?

Mahesha Hindlemane

ಶಿವಮೊಗ್ಗ /ಚಿಕ್ಕಮಗಳೂರು : ಇಂದು (ಜೂ.30) ಬೆಳಗ್ಗೆ 7:30ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ …

Read more

ಕಾಡು ಹಂದಿ ಬೇಟೆಯಾಡಿ ಮಾಂಸ ಮಾರಾಟ ಮಾಡಲು ಯತ್ನಿಸುತ್ತಿದ್ದವನ ಬಂಧನ

Mahesha Hindlemane

ಶಿಕಾರಿಪುರ : ತಾಲ್ಲೂಕಿನ ಗಾಮ ಗ್ರಾಮದಲ್ಲಿ ಕಾಡು ಹಂದಿಯನ್ನು ಬೇಟೆಯಾಗಿಸಿ, ಮಾಂಸವನ್ನು ಮನೆಯಲ್ಲೇ ತಯಾರಿಸಿ ಮಾರಾಟ ಮಾಡಲು ಸಿದ್ಧತೆ ನಡೆಸುತ್ತಿದ್ದ …

Read more
123382 Next