Latest News

ಅಜ್ಜಿ ಹತ್ಯೆ ಪ್ರಕರಣದ ಆರೋಪಿ ಕಾಲಿಗೆ ಪೊಲೀಸರಿಂದ ಗುಂಡೇಟು !

Mahesha Hindlemane
ಶಿವಮೊಗ್ಗ : ಗಾಂಜಾ ಮಾರಾಟ ವಿರೋಧಿಸಿದ್ದಕ್ಕೆ ತನ್ನ ಅಜ್ಜಿಯನ್ನು ಹತ್ಯೆ ಮಾಡಿದ್ದ ಆರೋಪಿಯ ಮೇಲೆ ಪೊಲೀಸರು ಗುಂಡೇಟು ನೀಡಿ ಬಂಧಿಸಿದ್ದಾರೆ. …
Read more
ಮೊಮ್ಮಗನಿಂದ ಅಜ್ಜಿಯ ಭೀಕರ ಕೊಲೆ ; ನಡುರಸ್ತೆಯಲ್ಲೇ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ !

Mahesha Hindlemane
ಶಿವಮೊಗ್ಗ : ನಗರದ ಮಿಳಘಟ್ಟ ಸಮೀಪದ ಆನಂದರಾವ್ ಬಡಾವಣೆಯಲ್ಲಿ ಭೀಕರ ಹತ್ಯೆಯೊಂದು ನಡೆದಿದೆ. 65 ವರ್ಷದ ಸುಶೀಲಮ್ಮ ಎಂಬ ಅಜ್ಜಿ …
Read more
ಶಾಲೆ ಮುಗಿಸಿ ಮನೆಗೆ ತೆರಳುತ್ತಿದ್ದ ಶಿಕ್ಷಕ ಅಪಘಾತಕ್ಕೆ ಬಲಿ !

Mahesha Hindlemane
ಹೊಸನಗರ : ತಾಲ್ಲೂಕಿನ ಆಲಗೇರಿಮಂಡ್ರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಡ್ತಿ ಮುಖ್ಯ ಶಿಕ್ಷಕ ನಾರಾಯಣಪ್ಪ (58) ಮಂಗಳವಾರ ಸಂಜೆ …
Read more
ಅಪೂರ್ಣವಾಗಿಯೇ ಉಳಿದ ಗವಟೂರು ತಾವರೆಕೆರೆ ಹೂಳೆತ್ತುವ ಕಾಮಗಾರಿ

Mahesha Hindlemane
ರಿಪ್ಪನ್ಪೇಟೆ : ಗವಟೂರು ತಾವರೆಕೆರೆ ಹೂಳೆತ್ತುವ ಕಾಮಗಾರಿಗೆ ಸರ್ಕಾರದ ಸಣ್ಣ ನೀರಾವರಿ ಇಲಾಖೆಯಿಂದ 40 ಲಕ್ಷ ರೂಪಾಯಿ ಹಣ ಬಿಡುಗಡೆಯಾಗಿ …
Read more
ಜು.04 ರಂದು ರಿಪ್ಪನ್ಪೇಟೆ ರೋಟರಿಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಪ್ರತಿಭಾ ಪುರಸ್ಕಾರ ಸಮಾರಂಭ

Mahesha Hindlemane
ರಿಪ್ಪನ್ಪೇಟೆ : ಇಲ್ಲಿನ ರೋಟರಿ ಕ್ಲಬ್ ಇವರ 2026-27ನೇ ಸಾಲಿನ ಪದಗ್ರಹಣ ಸಮಾರಂಭ ಹಾಗೂ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ …
Read more
ಕೆಟ್ಟು ಹೋಗಿರುವ ಮಳೆಮಾಪನಗಳನ್ನು ಸರಿಪಡಿಸುವಂತೆ ಆಗ್ರಹಿಸಿ ರೈತರಿಂದ ಹೊಸನಗರ ತಹಸೀಲ್ದಾರ್ಗೆ ಮನವಿ

Mahesha Hindlemane
ಹೊಸನಗರ ; ಕೆಟ್ಟು ಹೋಗಿರುವ ಮಳೆ ಮಾಪನಗಳನ್ನು ತಕ್ಷಣದಲ್ಲಿ ದುರಸ್ತಿಗೊಳಿಸುವಂತೆ ಆಗ್ರಹಿಸಿ ರೈತ ಮುಖಂಡರು ಇಲ್ಲಿನ ಗ್ರೇಡ್2 ತಹಸೀಲ್ದಾರ್ ರಾಕೇಶ್ …
Read more
ರಾಜ್ಯಾದ್ಯಂತ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಪ್ರಕ್ರಿಯೆ ಆರಂಭ; ಕಲಗೋಡು ರತ್ನಾಕರ್

Mahesha Hindlemane
ಹೊಸನಗರ : ರಾಜ್ಯಾದ್ಯಂತ ನಡೆಯುವ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ಮಂಗಳವಾರದಿಂದ ಪ್ರಾರಂಭವಾಗಿದೆ. ಈ ಹಿನ್ನೆಲೆಯಲ್ಲಿ ಕೋಡೂರು …
Read more
ಜೋಗ ರಾಜಾ ಫಾಲ್ಸ್ಗೆ ಅಕ್ರಮ ಪ್ರವೇಶ ; ಯೂಟ್ಯೂಬರ್ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲು

Mahesha Hindlemane
ಶಿವಮೊಗ್ಗ ; ಉತ್ತರ ಕನ್ನಡದಲ್ಲಿ ಮಳೆಯ ಸಕ್ರಿಯತೆಯ ನಡುವೆ, ಜೋಗ ಜಲಪಾತದ ಸಮೀಪದ ರಾಜಾ ಫಾಲ್ಸ್ನಲ್ಲಿ ಪ್ರವಾಸಿಗರ ಅಕ್ರಮ ಪ್ರವೇಶ …
Read more
ಹೊಸನಗರದಲ್ಲಿ ಜುಲೈ 3, 4 ಮತ್ತು 5ರಂದು ಹಲಸು ಮತ್ತು ಆಹಾರ ಮೇಳ

Mahesha Hindlemane
ಹೊಸನಗರ : ಸ್ಥಳೀಯ ರೈತರು, ವರ್ತಕರು, ಹಾಗೂ ವಿವಿಧ ಸಹಕಾರ ಸಂಘಗಳ ಸಹಯೋಗದಲ್ಲಿ ಹೊಸನಗರದಲ್ಲಿ ಜುಲೈ 3, 4 ಮತ್ತು …
Read more