Latest News

ಬ್ಯಾಂಕ್ ಅಧಿಕಾರಿಗಳಿಗೆ ಬರ್ತಿಲ್ಲ ಕನ್ನಡ : ರೈತರ ಪರದಾಟ !

Mahesha Hindlemane

ರಿಪ್ಪನ್‌ಪೇಟೆ : ಮಳೆ ಬಾರದೇ ರೈತರು ಬೆಳೆ ಬೀಜ ಬಿತ್ತಿಲು ಹಿಂಜರಿಕೆಯಲ್ಲಿದ್ದು ನಿತ್ಯ ಮುಗಿಲು ನೋಡುವಂತಾಗಿದ್ದು ಸರ್ಕಾರ ಬರ ಘೋಷಣೆ …

Read more

ಚೆನ್ನಮ್ಮ ನಿಧನಕ್ಕೆ ಹೊಂಬುಜ ಶ್ರೀಗಳ ಸಂತಾಪ

Mahesha Hindlemane

ಹೊಂಬುಜ ; ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡರ ಧರ್ಮಪತ್ನಿ, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿಯವರ ತಾಯಿ ಚೆನ್ನಮ್ಮರವರು ತಮ್ಮ 89ನೇ …

Read more

ಹವಾಮಾನ ವೈಪರಿತ್ಯ ತಡೆಗಟ್ಟಲು ಪರಿಸರದ ಜಾಗೃತಿ ಮೂಡಿಸಿ ; PSI ರಾಜುರೆಡ್ಡಿ

Mahesha Hindlemane

ರಿಪ್ಪನ್‌ಪೇಟೆ : ಪರಿಸರ ಸಂರಕ್ಷಣೆ ನಮ್ಮೆಲ್ಲರ ಬದುಕಿನ ಭಾಗವಾಗಬೇಕು. ಗಿಡ-ಮರಗಳನ್ನು ಬೆಳೆಸುವ ಮೂಲಕ ಪ್ರಾಣಿ-ಪಕ್ಷಿಗಳು ಸೇರಿದಂತೆ ಸಮಸ್ತ ಭೂ ಮಂಡಲವನ್ನು …

Read more

ಗೃಹಜ್ಯೋತಿ ; ಹೊಸನಗರ ತಾಲೂಕಿನಲ್ಲಿ ಪರಿಶೀಲನೆ ಪ್ರಾರಂಭ – ಹೆಚ್.ಬಿ. ಚಿದಂಬರ

Mahesha Hindlemane

ಹೊಸನಗರ : ಗೃಹಬಳಕೆ ವಿದ್ಯುತ್ ಬಳಕೆದಾರರ ಮನೆಗಳಿಗೆ ಮೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಗೃಹ ಬಳಕೆಗೆ ಮಾತ್ರ ವಿದ್ಯುತ್ …

Read more

ರಿಪ್ಪನ್‌ಪೇಟೆಯಲ್ಲಿ ಐಷಾರಾಮಿ ಕಾರಲ್ಲಿ ಬಂದು ಜಾನುವಾರು ಕಳವು ; ಇಬ್ಬರು ಆರೋಪಿಗಳು ಅಂದರ್

Mahesha Hindlemane

ರಿಪ್ಪನ್‌ಪೇಟೆ ; ಐಷಾರಾಮಿ ಕಾರನ್ನು ಬಳಸಿ ಜಾನುವಾರುಗಳ ಕಳ್ಳತನ ಮಾಡುವ ಜಾಲವನ್ನು ರಿಪ್ಪನ್‌ಪೇಟೆ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ರಾಜು …

Read more

ಕೊಡಚಾದ್ರಿ ಪ್ರವಾಸಕ್ಕೆ ಬಂದಿದ್ದ ಮತ್ತೊಬ್ಬ ಯುವಕ ಹೃದಯಾಘಾತಕ್ಕೆ ಬಲಿ !

Mahesha Hindlemane

ಹೊಸನಗರ ; ಕೊಡಚಾದ್ರಿ ಪ್ರವಾಸಕ್ಕೆ ಬಂದಿದ್ದ ಬೆಂಗಳೂರಿನ ಯುವಕನೊಬ್ಬ ಹೃದಯಾಘಾತದಿಂದ ಮೃತಪಟ್ಟ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೊಡಚಾದ್ರಿ …

Read more

ಶಿವಮೊಗ್ಗ : KSRTC ಬಸ್ ನಿಲ್ದಾಣದ ಶೌಚಾಲಯದಲ್ಲಿ ವ್ಯಕ್ತಿ ನೇಣಿಗೆ ಶರಣು !

Mahesha Hindlemane

ಶಿವಮೊಗ್ಗ : ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿರುವ ಸಾರ್ವಜನಿಕ ಶೌಚಾಲಯದಲ್ಲಿ ವ್ಯಕ್ತಿ ನೇಣಿಗೆ ಶರಣಾದ ಘಟನೆ ಇಂದು ಬೆಳಕಿಗೆ ಬಂದಿದೆ. ಮೃತ …

Read more

ಹೊಸನಗರದಲ್ಲಿ ಆರೋಗ್ಯ ಸೇವೆಯ ಕುಸಿತ : ನಗರ ನಿತಿನ್ ನಾಳೆ ಉಪವಾಸ ಸತ್ಯಾಗ್ರಹ

Mahesha Hindlemane

ಹೊಸನಗರ : ತಾಲ್ಲೂಕಿನಲ್ಲಿ ಆರೋಗ್ಯ ವ್ಯವಸ್ಥೆಯ ಗಂಭೀರ ಕೊರತೆಗಳನ್ನು ಎದುರಿಸುತ್ತಿರುವ ಪರಿಸ್ಥಿತಿಯನ್ನು ವಿರೋಧಿಸಿ, ಸಾಮಾಜಿಕ ಹೋರಾಟಗಾರ ನಿತಿನ್ ನಗರ ಅವರು …

Read more

ಜು. 22 ರಂದು ಹೊಸನಗರ ಶಾಖೆಯಲ್ಲಿ ಮಾಮ್‌ಕೋಸ್ ಸದಸ್ಯರ ಸಮಾಲೋಚನಾ ಸಭೆ ; ಶ್ರೀಕಾಂತ್ ಬರುವೆ

Mahesha Hindlemane

ಹೊಸನಗರ ; ಶಿವಮೊಗ್ಗ ಜಿಲ್ಲೆಯ ಪ್ರತಿಷ್ಠಿತ ಅಡಿಕೆ ಸಂಸ್ಥೆಗಳಲ್ಲಿ ಒಂದಾಗಿರುವ ಮಲೆನಾಡು ಅಡಿಕೆ ಮಾರಾಟದ ಸಹಕಾರ ಸಂಘ ನಿಯಮಿತ ಶಿವಮೊಗ್ಗ …

Read more
123388 Next