Latest News

ಮಲೆನಾಡಿನ ಕೀರ್ತಿ ರಾಜ್ಯ ಮಟ್ಟಕ್ಕೆ ಕೊಂಡೊಯ್ದ ಸ್ಫೂರ್ತಿ, ಜಿಲ್ಲಾ ಯುವ ಸಂಸತ್ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ

malnadtimes.com

SHIVAMOGGA ; ಶಿವಮೊಗ್ಗ ಮಹಾನಗರ ಪಾಲಿಕೆಯ ಪರಿಷತ್ ಸಭಾಭವನದಲ್ಲಿ ಇಂದು ನಡೆದ ಜಿಲ್ಲಾ ಮಟ್ಟದ ಯುವ ಸಂಸತ್ ಸ್ಪರ್ಧೆಯಲ್ಲಿ ಹೊಸನಗರ …

Read more

ಕ್ರೀಡಾಕೂಟ ; ಕೋಟೆತಾರಿಗ ಶಾಲೆ ವಿದ್ಯಾರ್ಥಿನಿಯರು ರಾಜ್ಯ ಮಟ್ಟಕ್ಕೆ ಆಯ್ಕೆ

malnadtimes.com

RIPPONPETE ; ಶಿವಮೊಗ್ಗದಲ್ಲಿ ಇಂದು ನಡೆದ 14 ವರ್ಷ ವಯೋಮಿತಿಯ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಹೊಸನಗರ ತಾಲೂಕಿನ ಸ.ಹಿ.ಪ್ರಾ. ಶಾಲೆ …

Read more

ಲಂಚ ಪಡೆಯುವಾಗ ಸಮಾಜ ಕಲ್ಯಾಣ ಇಲಾಖೆಯ ಎಸ್.ಡಿ.ಎ. ಲೋಕಾಯುಕ್ತ ಬಲೆಗೆ !

malnadtimes.com

CHIKKAMAGALURU ; ಇಲ್ಲಿನ ಸಮಾಜ ಕಲ್ಯಾಣ ಇಲಾಖೆಯಲ್ಲಿ ಕಿರುಸಾಲಕ್ಕೆ ಲಂಚ ಪಡೆದಿರುವ ಘಟನೆ ಬೆಳಕಿಗೆ ಬಂದಿದೆ. ಸಮಾಜ ಕಲ್ಯಾಣ ಇಲಾಖೆಯ …

Read more

ದೇಶದ ಭವಿಷ್ಯ ಯುವ ಜನತೆಯಲ್ಲಿ ಕೈಯಲ್ಲಿದೆ ; ಶಿವಮೊಗ್ಗ ಶಾಸಕ ಎಸ್.ಎನ್. ಚನ್ನಬಸಪ್ಪ

malnadtimes.com

SHIVAMOGGA ; ಇಂದಿನ ಯುವ ಜನತೆ ಕೈಯಲ್ಲಿ ದೇಶದ ಮುಂದಿನ ಭವಿಷ್ಯ ಅಡಗಿದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ತಿಳಿಸಿದರು. ಜಿಲ್ಲಾಡಳಿ, …

Read more

ಕ್ರೀಡೆಗಳು ಗುರು ಶಿಷ್ಯರನ್ನು ಒಂದು ಮಾಡುವ ಕೊಂಡಿ ; ತಹಶೀಲ್ದಾರ್ ರಶ್ಮಿ ಹಾಲೇಶ್

malnadtimes.com

HOSANAGARA ; ಯಾವುದೇ ಕ್ರೀಡಾಕೂಟಗಳನ್ನು ಆಡುವಾಗ ಕ್ರೀಡಾಪಟುಗೆ ಗುರುವಿದ್ದಾಗ ಮಾತ್ರ ಯಶಸ್ಸುಗಳಿಸಲು ಸಾಧ್ಯವೆಂದು ತಹಶೀಲ್ದಾರ್ ರಶ್ಮಿ ಹಾಲೇಶ್‌ ಹೇಳಿದರು. ಇಲ್ಲಿನ …

Read more

RIPPONPETE ; ತ್ರಯೋದಶಾಕ್ಷರ ರಾಮನಾಮಮಂತ್ರ ಹವನ | ಶರನ್ನವರಾತ್ರಿ ಉತ್ಸವದೊಂದಿಗೆ ಚಂಡಿಕಾ ಪಾರಾಯಣ ನವಚಂಡಿಕಾ ಹೋಮ

malnadtimes.com

RIPPONPETE ; ಇಲ್ಲಿನ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದವರು ಶರನ್ನವರಾತ್ರಿ ಅಂಗವಾಗಿ ಜಿ.ಎಸ್.ಬಿ.ಕಲ್ಯಾಣಮಂದಿರದಲ್ಲಿ “ತ್ರಯೋದಶಾಕ್ಷರ ರಾಮನಾಮ ಮಂತ್ರ ಹವನ’’ ಶ್ರೀ …

Read more

ಹೊಂಬುಜದಲ್ಲಿ ಶರನ್ನವರಾತ್ರಿ ತೃತೀಯ ದಿನದ ಪೂಜಾ ಕೈಂಕರ್ಯ | ಮುತ್ತಿನಂತೆ ಶೀತಲ ಪ್ರಭೆಯಿಂದ ಸುಶೀಲರಾಗಬೇಕು ; ಶ್ರೀಗಳು

malnadtimes.com

RIPPONPETE ; ಶರನ್ನವರಾತ್ರಿ ಪೂಜಾ ಕೈಂಕರ್ಯವನ್ನು ತೃತೀಯ ದಿನದಂದು ಶ್ರೀ 1008 ಪಾರ್ಶ್ವನಾಥ ಸ್ವಾಮಿ ಅಧಿದೇವತೆ ಯಕ್ಷಿ ಶ್ರೀ ಪದ್ಮಾವತಿ …

Read more

ಅಡಿಕೆ ತೋಟದಲ್ಲಿದ್ದ ಹೆಬ್ಬಾವು ರಕ್ಷಣೆ !

malnadtimes.com

HOSANAGARA ; ಅಡಿಕೆ ತೋಟಕ್ಕೆ ಬಂದಿದ್ದ ಹೆಬ್ಬಾವನ್ನು ಅರಣ್ಯ ಇಲಾಖೆ ಸಿಬ್ಬಂದಿ ಸುರಕ್ಷಿತವಾಗಿ ರಕ್ಷಣೆ ಮಾಡಿ ಕಾಡಿಗೆ ಬಿಟ್ಟ ಘಟನೆ …

Read more

ಹೊಸನಗರ ದಸರಾ ; ಅ.10ಕ್ಕೆ ಮಹಿಳೆಯರಿಗೆ ವಿವಿಧ ಸ್ಪರ್ಧಾಕೂಟ ಆಯೋಜನೆ

malnadtimes.com

HOSANAGARA ; 2024-25ನೇ ಸಾಲಿನ ದಸರಾ ಪ್ರಯುಕ್ತ ಮಹಿಳೆಯರಿಗಾಗಿ ಹಲವು ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಇದೇ ಅಕ್ಟೋಬರ್ 10ರ ಗುರುವಾರ ಸ್ಪರ್ಧೆಗಳು …

Read more