ರಿಪ್ಪನ್ಪೇಟೆಯಲ್ಲಿ ಮನೆಮನೆಗೆ ಮಂತ್ರಾಕ್ಷತೆ ವಿತರಣೆ
ರಿಪ್ಪನ್ಪೇಟೆ: ಅಯೋಧ್ಯೆಯಿಂದ ಬಂದ ಮಂತ್ರಾಕ್ಷತೆಯನ್ನು ಇಂದು ಕಾರ್ಯಕರ್ತರು ಮನೆಮನೆಗೆ ವಿತರಣೆ ಮಾಡುವ ಕಾರ್ಯಕ್ಕೆ ರಾಮಭಕ್ತರು ಹಿಂದೂಗಳು ಅದ್ದೂರಿಯಾಗಿ ಸ್ವಾಗತಿಸುವ ಮೂಲಕ ಭರಮಾಡಿಕೊಂಡರು.
ಮನೆಮನೆಗೆ ಮಂತ್ರಾಕ್ಷತೆಯ ವಿತರಣೆಯಲ್ಲಿ ದೇವಸ್ಥಾನ ಸೇವಾ ಸಮಿತಿಯ ಧರ್ಮದರ್ಶಿ ಆರ್. ಈ ಈಶ್ವರಶೆಟ್ಟಿ, ಕಾರ್ಯಕರ್ತರಾದ ರಂಜನ್, ಮಂಜುನಾಥ ಆಚಾರ್, ಭಾಸ್ಕರ್ ಆಚಾರ್, ರೇಖಾ ರವಿ, ಶ್ರೀನಿವಾಸ್ ಅಚಾರ್, ಹೆಚ್.ಎನ್. ಚೋಳರಾಜ್, ಕಾರ್ತಿಕ್ ಎನ್.ನಾಯಕ್ ಇನ್ನಿತರರು ಹಾಜರಿದ್ದರು.