ರೈತ ಬಾಂಧವರೇ ಗಮನಿಸಿ : ಹವಾಮಾನಾಧರಿತ ಬೆಳೆ ವಿಮೆಗೆ ನೊಂದಾಯಿಸಿಕೊಳ್ಳಲು ಅರ್ಜಿ ಆಹ್ವಾನ

Written by Koushik G K

Updated on:

Bele Vime : ತೋಟಗಾರಿಕೆ ಇಲಾಖೆ 2025-26ನೇ ಸಾಲಿಗೆ ಮರು ವಿನ್ಯಾಸಗೊಳಿಸಿರುವ ಹವಾಮಾನಾಧಾರಿತ ಬೆಳೆ ವಿಮೆ ಯೋಜನೆಯನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜಾರಿಗೆ ತಂದಿದ್ದು, ಇದರಡಿ ರೈತರು ಅಡಿಕೆ, ಕಾಳುಮೆಣಸು, ಮಾವು ಹಾಗೂ ಶುಂಠಿ ಬೆಳೆಗಳಿಗೆ ವಿಮೆ ಮಾಡಿಸಿಕೊಳ್ಳಲು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

WhatsApp Group Join Now
Telegram Group Join Now
Instagram Group Join Now

ಅರ್ಜಿಗೆ ಅಗತ್ಯ ದಾಖಲೆಗಳು:

  • ಪ್ರಸಕ್ತ ಸಾಲಿನ ಪಹಣಿ (RTC)
  • ಬ್ಯಾಂಕ್ ಪಾಸ್ ಬುಕ್ ಪ್ರತಿ
  • ಆಧಾರ್ ಕಾರ್ಡ್
  • ಸ್ವಯಂ ಘೋಷಿತ ಬೆಳೆ ವಿವರಗಳು

ಅರ್ಜಿ ಸಲ್ಲಿಸಬಹುದಾದ ಸ್ಥಳಗಳು: ರೈತರು ಸಮೀಪದ ಬ್ಯಾಂಕ್, ಸಾರ್ವಜನಿಕ ಸೇವಾ ಕೇಂದ್ರ ಅಥವಾ ಗ್ರಾಮ ಒನ್ ಕೇಂದ್ರಗಳನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿಗೆ ಕೊನೆಯ ದಿನಾಂಕ: ಜುಲೈ 31, 2025

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದಾದ ತೋಟಗಾರಿಕೆ ಇಲಾಖೆ ಕಚೇರಿ ಹಾಗೂ ರೈತ ಸಂಪರ್ಕ ಕೇಂದ್ರಗಳ ಸಂಖ್ಯೆ:

  • ಶಿವಮೊಗ್ಗ: 08182-279415 / 9900046087
  • ಭದ್ರಾವತಿ: 08282-295029 / 9108252536
  • ಶಿಕಾರಿಪುರ: 08187-223544 / 8310662972
  • ಸೊರಬ: 08184-295112 / 9900461117
  • ಸಾಗರ: 08183-295124 / 9449177200
  • ತೀರ್ಥಹಳ್ಳಿ: 08181-228151 / 9108280642
  • ಹೊಸನಗರ: 08185-295364 / 9591695327

ರೈತರು ಇದರ ಸದುಪಯೋಗವನ್ನು ಉಪಯೋಗಿಸಿಕೊಂಡು ತಮ್ಮ ಬೆಳೆಗಳಿಗೆ ಹವಾಮಾನ ಸಂಬಂಧಿತ ಅನಾಹುತಗಳ ವಿರುದ್ಧ ಭದ್ರತೆ ಪಡೆಯಬಹುದಾಗಿದೆ.

Read More :ರೈಲು ಪ್ರಯಾಣ ದರ ಏರಿಕೆ ಶಾಕ್! ಜುಲೈ 1ರಿಂದ ಟಿಕೆಟ್ ದುಬಾರಿ – ಇಲ್ಲಿದೆ ಹೊಸ ದರದ ವಿವರ

Leave a Comment