ಕಳೆದ 24 ಗಂಟೆಗಳಲ್ಲಿ ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ ?

Written by Mahesh Hindlemane

Updated on:

SHIVAMOGGA /  CHIKKAMAGALURU | Malenadu Rain ಮಲೆನಾಡಿನಲ್ಲಿ ಕಳೆದ ನಾಲ್ಕೈದು ದಿನಗಳಿಂದ ಬಿಟ್ಟುಬಿಡದೆ ಧಾರಾಕಾರವಾಗಿ ಮಳೆ ಅಬ್ಬರಿಸುತ್ತಿದ್ದು ಸೋಮವಾರ ಬೆಳಗ್ಗೆ 8:30ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕೆಲ ಪ್ರದೇಶದಲ್ಲಿ ದಾಖಲಾದ ಮಳೆ ವಿವರ ಹೀಗಿದೆ.

WhatsApp Group Join Now
Telegram Group Join Now
Instagram Group Join Now

ಶಿವಮೊಗ್ಗ ಜಿಲ್ಲೆ (ಮಿ.ಮೀ.ಗಳಲ್ಲಿ) :

  • ಹೊಸನಗರ – ಮಾಸ್ತಿಕಟ್ಟೆ : 176
  • ಹೊಸನಗರ – ಹುಲಿಕಲ್ : 138
  • ತೀರ್ಥಹಳ್ಳಿ – ಆಗುಂಬೆ1 : 116.2
  • ಹೊಸನಗರ – ಯಡೂರು : 107
  • ತೀರ್ಥಹಳ್ಳಿ – ಹೊನ್ನೇತಾಳು : 103.5
  • ತೀರ್ಥಹಳ್ಳಿ – ಬಿದರಗೋಡು : 93
  • ಹೊಸನಗರ – ಸಾವೇಹಕ್ಲು : 90
  • ಹೊಸನಗರ – ಚಕ್ರಾನಗರ : 80
  • ಹೊಸನಗರ – ಮಾಣಿ : 77
  • ಸಾಗರ – ಕಾರ್ಗಲ್ : 75.2
  • ತೀರ್ಥಹಳ್ಳಿ – ಅರೇಹಳ್ಳಿ : 71
  • ತೀರ್ಥಹಳ್ಳಿ – ಆರಗ : 68.5
  • ತೀರ್ಥಹಳ್ಳಿ – ಮುಳುಬಾಗಿಲು : 67
  • ತೀರ್ಥಹಳ್ಳಿ – ನೆರಟೂರು : 65.5
  • ತೀರ್ಥಹಳ್ಳಿ – ಹೊಸಹಳ್ಳಿ : 65
  • ಸಾಗರ – ಕಂಡಿಕಾ : 63.5
  • ಹೊಸನಗರ – ಮೇಲಿನಬೆಸಿಗೆ : 59.5
  • ಸೊರಬ – ನ್ಯಾರಸಿ : 57
  • ತೀರ್ಥಹಳ್ಳಿ – ತೀರ್ಥಮತ್ತೂರು : 55.5
  • ಹೊಸನಗರ – ಹೊಸನಗರ : 50.4
  • ಸಾಗರ – ಕೆಳದಿ : 49
  • ತೀರ್ಥಹಳ್ಳಿ – ಮೇಗರವಳ್ಳಿ : 49
  • ಹೊಸನಗರ – ಸೊನಲೆ : 48
  • ಸಾಗರ – ಮಾಳ್ವೆ : 47
  • ಸೊರಬ – ಗುಡುವಿ : 46.5
  • ತೀರ್ಥಹಳ್ಳಿ – ಬೆಜ್ಜವಳ್ಳಿ : 45.5
  • ಸಾಗರ – ಕಲ್ಮನೆ : 45
  • ತೀರ್ಥಹಳ್ಳಿ – ಭಾಂಡ್ಯ-ಕುಕ್ಕೆ : 45.5
  • ಸಾಗರ – ಭೀಮನೇರಿ : 40
karnataka rain
karnataka rain

ಚಿಕ್ಕಮಗಳೂರು ಜಿಲ್ಲೆ (ಮಿ.ಮೀ.ಗಳಲ್ಲಿ)

  • ಮೂಡಿಗೆರೆ – ಬಾಳೂರು : 130.5
  • ಮೂಡಿಗೆರೆ – ಕಿರುಗುಂದ : 119
  • ಮೂಡಿಗೆರೆ – ಬಿ.ಹೊಸಹಳ್ಳಿ : 99.5
  • ಮೂಡಿಗೆರೆ – ಹಂತೂರು : 96
  • ಕಳಸ – ಕಳಸ 1 : 95
  • ಮೂಡಿಗೆರೆ – ಮಾಕೋನಹಳ್ಳಿ : 78
  • ಶೃಂಗೇರಿ – ಶೃಂಗೇರಿ : 71.2
  • ಕಳಸ – ಹೊರನಾಡು : 65.5
  • ಮೂಡಿಗೆರೆ – ಹೆಸಗಲ್(ಬೆಳಗೊಳ) : 61.5
  • ಕೊಪ್ಪ – ಕೊಪ್ಪ : 61.4
  • ಚಿಕ್ಕಮಗಳೂರು – ಕೆಳಗೂರು : 61
  • ಚಿಕ್ಕಮಗಳೂರು – ದೊಡ್ಡಮಾಗರವಳ್ಳಿ : 61
  • ಶೃಂಗೇರಿ – ಮೆಣಸೆ : 61
  • ಮೂಡಿಗೆರೆ – ಚಿನ್ನಿಗ : 60.5
  • ಚಿಕ್ಕಮಗಳೂರು – ಕೂಡುವಳ್ಳಿ : 58.5
  • ಚಿಕ್ಕಮಗಳೂರು – ಸತ್ತಿಹಳ್ಳಿ : 54.5
  • ಚಿಕ್ಕಮಗಳೂರು – ಆನೂರು : 53
  • ನರಸಿಂಹರಾಜಪುರ – ಮಾಗುಂಡಿ : 53
  • ಚಿಕ್ಕಮಗಳೂರು – ಬೈಗೂರು : 51
  • ಶೃಂಗೇರಿ – ಧರೆಕೊಪ್ಪ : 51
  • ಕೊಪ್ಪ – ಹಿರೇಕೊಡಿಗೆ : 49

Author Profile

Mahesh Hindlemane
Mahesh Hindlemane
ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.

Leave a Comment