RIPPONPETE ; ದಲಿತ ವಿರೋಧಿ ಮುನಿರತ್ನರವರ ಶಾಸಕ ಸ್ಥಾನವನ್ನು ಈ ಕೊಡಲೇ ವಜಾಗೊಳಿಸುವಂತೆ ಆಗ್ರಹಿಸಿ ರಿಪ್ಪನ್ಪೇಟೆಯಲ್ಲಿ ಒಕ್ಕಲಿಗ ಸಂಘದವರು ಪ್ರತಿಭಟನಾ ಮೆರವಣಿಗೆ ನಡೆಸಿ ನಾಡಕಛೇರಿ ಉಪತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಒಕ್ಕಲಿಗರ ಸಂಘದ ಆಡಳಿತ ಮಂಡಳಿ ಮತ್ತು ಒಕ್ಕಲಿಗ ಮಹಿಳಾ ಸಮಾಜದ ಮಹಿಳೆಯರು ಸೇರಿದಂತೆ ಸಮಾಜದ ಮುಖಂಡರಾದ ಕಲ್ಲೂರು ಕೆ.ಸಿ.ತೇಜಮೂರ್ತಿ, ಕೆರೆಹಳ್ಳಿ ರವೀಂದ್ರ, ಕಲ್ಲೂರು ಮಂಜುನಾಥ, ಷಣ್ಮುಖಪ್ಪ ಬೈರಾಪುರ, ಪರಮೇಶ್, ಡ್ರೈವರ್ ಮಹೇಶ್ ಕೋಟೆತಾರಿಗ, ಹೆಚ್.ಎನ್. ಉಮೇಶ್, ಪ್ರಕಾಶ್ ಹಾಲುಗುಡ್ಡೆ, ವೇದಾವತಿ, ವಾಣಿ ಗೋವಿಂದಪ್ಪ, ಸುಮಂಗಳ, ಹರೀಶ್ ಹಾಲುಗುಡ್ಡೆ, ಬೈರಾಪುರ ರಾಘವೇಂದ್ರ, ಸವಿತಾರವಿ, ಶಿಲ್ಪ ರಾಜೇಶ್, ಚಿಂತು ಹಾಲುಗುಡ್ಡೆ ವನಜಾಕ್ಷಿ ಲೋಕಪ್ಪಗೌಡ, ರಾಮಚಂದ್ರಗೌಡ, ಷಣ್ಮುಖಪ್ಪ ವರದೇಗೌಡ, ಕೃಷ್ಣಮೂರ್ತಿ ಗರ್ತಿಕೆರೆ ಇನ್ನಿತರ ನೂರಾರು ಒಕ್ಕಲಿಗ ಸಮಾಜದ ಮಹಿಳೆಯರು ಮುಖಂಡರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಸರ್ಕಾರಿ ಶಾಲೆ ಮಕ್ಕಳಿಗೆ ಕುರ್ಚಿಗಳ ವಿತರಣೆ
RIPPONPETE ; ಇಲ್ಲಿನ ವಂದನಾ ಟೆಕ್ಸ್ ಟೈಲ್ಸ್ ರೊ.ತಾನಾರಾಮ್ ಪಟೇಲ್ ಇವರು ರೋಟರಿ ಕ್ಲಬ್ ಮೂಲಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಲ್.ಕೆ.ಜಿ ಮತ್ತು ಯು.ಕೆ.ಜಿ. ಇನ್ನಿತರ ತರಗತಿಯ ಮಕ್ಕಳಿಗೆ ಛೇರ್ಗಳನ್ನು ಕೊಡುಗೆಯಾಗಿ ನೀಡಲಾಗಿದ್ದು ಅದನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.

ಕುರ್ಚಿಗಳ ವಿತರಣಾ ಸಮಾರಂಭದ ಅಧ್ಯಕ್ಷಯನ್ನು ರೋಟರಿ ಕ್ಲಬ್ ಅಧ್ಯಕ್ಷ ಶುಂಠಿ ರಾಮಚಂದ್ರ ವಹಿಸಿದ್ದರು.
ಮುಖ್ಯ ಆತಿಥಿಗಳಾಗಿ ಜಿಲ್ಲಾ ರೋಟರಿ ಗೌರನ್ನರ್ ಸಿಎ ದೇವ ಆನಂದ ಜಿಲ್ಲಾ ಅಸಿಸ್ಟಂಟ್ ಗೌರನ್ನರ್ ಹೆಚ್.ಎಂ.ಸುರೇಶ್, ಜೆ.ರಾಧಾಕೃಷ್ಣ, ಗಣೇಶ್ ಎನ್.ಕಾಮತ್, ಹೆಚ್.ಎಂ.ವರ್ತೇಶ್, ನಿವೃತ್ತ ಶಿಕ್ಷಕ ರಾಧಾಕೃಷ್ಣ, ಎಂ.ಬಿ.ಮಂಜುನಾಥ, ಬಿ.ಎನ್.ಆಶೋಕ, ಶಿವಕುಮಾರ್ ಶೆಟ್ಟಿ, ರವೀಂದ್ರ ಬಲ್ಲಾಳ, ಡಾಕಪ್ಪ, ರೋಟರಿ ಕ್ಲಬ್ ಕಾರ್ಯದರ್ಶಿ ಸಬಾಸ್ಟಿನ್ ಮ್ಯಾಥೂಸ್, ಇನ್ನಿತರ ರೋಟರಿ ಕ್ಲಬ್ ಸದಸ್ಯರು ಹಾಜರಿದ್ದರು.
Author Profile

- ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.
Latest entries
RipponpeteJune 2, 2025ಕೊಪ್ಪಳ ಗವಿಸಿದ್ದೇಶ್ವರ ಮಠದ ಶ್ರೀಗಳು ಶಿವಮೊಗ್ಗ ಬೆಕ್ಕಿನಕಲ್ಮಠಕ್ಕೆ ಭೇಟಿ
RipponpeteJune 1, 2025ಶ್ರುತಪಂಚಮಿ ಆಚರಣೆ | ಜೈನಧರ್ಮ ಸಿದ್ಧಾಂತಗಳು ಜೀವನ ಮೌಲ್ಯಗಳನ್ನು ವರ್ಧಿಸುತ್ತದೆ ; ಹೊಂಬುಜ ಶ್ರೀಗಳು
HosanagaraJune 1, 2025ಹೊಸನಗರ ; ಜೂ. 2 ಮತ್ತು 3ಕ್ಕೆ ತಾಲೂಕಿನಲ್ಲಿ ವಿಕಸಿತ ಕೃಷಿ ಸಂಕಲ್ಪ ಅಭಿಯಾನ 2025 ಕಾರ್ಯಕ್ರಮ
Adike RateJune 1, 2025Arecanut, Black Pepper Price 31 May 2025 | ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ ಮತ್ತು ಕಾಳುಮೆಣಸು ರೇಟ್ ಎಷ್ಟಿದೆ ?