ಸಮಾವೇಶದಲ್ಲಿ ಮಳಿಗೆ ತೆರೆದು ಅಡಿಕೆ ಬೆಳೆಗಾರರಿಗೆ ಮಾಹಿತಿ ನೀಡಲು ಮನವಿ

Written by Mahesha Hindlemane

Published on:

HOSANAGARA ; ಸಾಗರ ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘದ ವತಿಯಿಂದ ಸಾಗರದ ತೋಟಗಾರಿಕಾ ಸಹಾಯಕ ನಿರ್ದೇಶಕ ಮಹಾಬಲೇಶ್ವರ ಅವರನ್ನು ಭೇಟಿ ಮಾಡಿ, ಮುಂಬರುವ ತೋಟಗಾರಿಕಾ ಸಮಾವೇಶದಲ್ಲಿ ಇಲಾಖೆ ವತಿಯಿಂದ ಮಳಿಗೆ ತೆರೆದು ಬೆಳೆಗಾರರಿಗೆ ಮಾಹಿತಿ ನೀಡುವಂತೆ ಮನವಿ ಸಲ್ಲಿಸಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಈ ವೇಳೆ ಸಂಘದ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಖಂಡಿಕಾ, ಉಪಾಧ್ಯಕ್ಷ ಬಸವರಾಜ ದೊಂಬೆಕೊಪ್ಪ, ನಿರ್ದೇಶಕರಾದ ವಿಜಯೇಂದ್ರ ತಲಗುಂದ, ನಾಗಾನಂದ ಬೇಳೂರು, ಸಂಪ ಲಕ್ಷ್ಮೀನಾರಾಯಣ ಹಾಜರಿದ್ದರು.

Leave a Comment