ಕೆ.ಎಸ್. ಈಶ್ವರಪ್ಪಗೆ ಚಿಹ್ನೆ ನೀಡಿದ ಚುನಾವಣಾ ಆಯೋಗ

0 365

ಶಿವಮೊಗ್ಗ : ಲೋಕಸಭೆ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪಗೆ ಚುನಾವಣ ಆಯೋಗ ಚಿಹ್ನೆ ನೀಡಿದೆ.

ಕೈ ಕಟ್ಟಿರುವ ರೈತ ಮತ್ತು ಎರಡು ಕಬ್ಬುಗಳಿರುವ ಚಿಹ್ನೆ ನೀಡಲಾಗಿದೆ. ಈಶ್ವರಪ್ಪ ತಮ್ಮ ಪ್ರಚಾರದ ವೇಳೆ ಈ ಚಿಹ್ನೆ ಬಳಕೆ ಮಾಡಲಿದ್ದಾರೆ.

Leave A Reply

Your email address will not be published.

error: Content is protected !!