SHIVAMOGGA / CHIKKAMAGALURU | Malenadu Rain ಮಲೆನಾಡಿನಲ್ಲಿ ಮಳೆ ಅಬ್ಬರ ಮುಂದುವರೆದಿದ್ದು ಬುಧವಾರ ಬೆಳಗ್ಗೆ 8:30ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕೆಲ ಪ್ರದೇಶದಲ್ಲಿ ದಾಖಲಾದ ಮಳೆ ವಿವರ ಹೀಗಿದೆ.
ಶಿವಮೊಗ್ಗ ಜಿಲ್ಲೆ (ಮಿ.ಮೀ.ಗಳಲ್ಲಿ) :
- ಹೊಸನಗರ – ಹುಲಿಕಲ್ : 115
- ಹೊಸನಗರ – ಮಾಣಿ : 113
- ಹೊಸನಗರ – ಮಾಸ್ತಿಕಟ್ಟೆ : 105
- ಹೊಸನಗರ – ಚಕ್ರಾನಗರ : 103
- ಹೊಸನಗರ – ಬಿದನೂರುನಗರ : 91
- ಹೊಸನಗರ – ಸುಳಗೋಡು : 87
- ಹೊಸನಗರ – ಸಾವೇಹಕ್ಲು : 80
- ತೀರ್ಥಹಳ್ಳಿ – ಹೊನ್ನೇತಾಳು : 69
- ಸಾಗರ – ಕಾರ್ಗಲ್ : 61
- ಸಾಗರ – ಕಂಡಿಕಾ : 57
- ತೀರ್ಥಹಳ್ಳಿ – ಆರಗ : 56.5
- ತೀರ್ಥಹಳ್ಳಿ – ಹೊಸಹಳ್ಳಿ : 56
- ಹೊಸನಗರ – ಮೇಲಿನಬೆಸಿಗೆ : 55.5
- ತೀರ್ಥಹಳ್ಳಿ – ಅರೇಹಳ್ಳಿ : 54.5
- ತೀರ್ಥಹಳ್ಳಿ – ನೆರಟೂರು : 50.5
- ಹೊಸನಗರ – ಮುಂಬಾರು : 48.5
- ತೀರ್ಥಹಳ್ಳಿ – ಮುಳುಬಾಗಿಲು : 48
- ಹೊಸನಗರ – ಹೊಸನಗರ : 47
- ತೀರ್ಥಹಳ್ಳಿ – ಬಾಂಡ್ಯ-ಕುಕ್ಕೆ : 46.5
- ತೀರ್ಥಹಳ್ಳಿ – ಬೆಜ್ಜವಳ್ಳಿ : 46.5
- ಸೊರಬ – ಹೊಸಬಾಳೆ : 43
- ತೀರ್ಥಹಳ್ಳಿ – ತೀರ್ಥಮತ್ತೂರು : 43
- ತೀರ್ಥಹಳ್ಳಿ – ಹಾದಿಗಲ್ಲು : 38
- ತೀರ್ಥಹಳ್ಳಿ – ಸಾಲ್ಗಡಿ : 35.5
- ಹೊಸನಗರ – ಕೋಡೂರು : 34.5
- ತೀರ್ಥಹಳ್ಳಿ – ದೇಮ್ಲಾಪುರ : 34.5
- ತೀರ್ಥಹಳ್ಳಿ – ಮೇಗರವಳ್ಳಿ : 31.5
- ಸಾಗರ – ಕಲ್ಮನೆ : 30
ಚಿಕ್ಕಮಗಳೂರು ಜಿಲ್ಲೆ (ಮಿ.ಮೀ.ಗಳಲ್ಲಿ) :
- ಶೃಂಗೇರಿ – ಬೇಗಾರು : 103.5
- ಕೊಪ್ಪ – ಶಾನುವಳ್ಳಿ : 77.5
- ಶೃಂಗೇರಿ – ಶೃಂಗೇರಿ : 59.8
- ಮೂಡಿಗೆರೆ – ಫಲ್ಗುಣಿ : 57
- ಶೃಂಗೇರಿ – ಧರೆಕೊಪ್ಪ : 53
- ಕೊಪ್ಪ – ಹೇರೂರು : 52
- ಕೊಪ್ಪ – ಕಮ್ಮರಡಿ : 51
- ಮೂಡಿಗೆರೆ – ಬಾಳೂರು : 50
- ಕೊಪ್ಪ – ಭುವನಕೋಟೆ : 49.5
- ಕೊಪ್ಪ – ಕೊಪ್ಪ : 47.8
- ಕೊಪ್ಪ – ಕೊಪ್ಪ (ಗ್ರಾಮೀಣ) : 47
- N.R. ಪುರ – ಕರ್ಕೇಶ್ವರ(ಮೇಲ್ಪಾಲ್) : 47
- N.R.ಪುರ – ಆಡುವಳ್ಳಿ (ಗಡಿಗೇಶ್ವರ) : 46
- ಶೃಂಗೇರಿ – ಮೆಣಸೆ : 45.5
- ಮೂಡಿಗೆರೆ – ಹೆಸಗಲ್ (ಬೆಳಗೊಳ) : 43
- ಕೊಪ್ಪ – ಅಗಳಗಂಡಿ : 40
- ಕಳಸ – ಹೊರನಾಡು : 40
- ಶೃಂಗೇರಿ – ಕುತಗೋಡು : 37.5
- ಮೂಡಿಗೆರೆ – ಚಿನ್ನಿಗ : 35.5
- ಮೂಡಿಗೆರೆ – ಕಿರುಗುಂದ : 35
- ಮೂಡಿಗೆರೆ – ಹಳೆಮೂಡಿಗೆರೆ : 35
- ಚಿಕ್ಕಮಗಳೂರು – ಶಿರವಾಸೆ : 34.5
- N.R.ಪುರ – ಮುತ್ತಿನಕೊಪ್ಪ : 32
ಲಿಂಗನಮಕ್ಕಿ ಜಲಾಶಯ :
1819 ಅಡಿ ಎತ್ತರದ ಗರಿಷ್ಠ ಮಟ್ಟದ ಲಿಂಗನಮಕ್ಕಿ ಜಲಾಶಯದ ನೀರಿನಮಟ್ಟ ಬುಧವಾರ ಬೆಳಗ್ಗೆ 8:00 ಗಂಟೆಗೆ 1771 ಅಡಿ ತಲುಪಿದ್ದು ಕಳೆದ ಬಾರಿಗಿಂತ 27 ಅಡಿಗಳಷ್ಟು ಹೆಚ್ಚಿನ ನೀರಿನ ಸಂಗ್ರಹವಾಗಿದೆ. ಜಲಾಶಯಕ್ಕೆ 26150 ಕ್ಯೂಸೆಕ್ ನೀರು ಹರಿದು ಬರುತ್ತಿದೆ.

ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.