ಸಾಗರ : ನಗರದ ಈ ಭಾಗಗಳಲ್ಲಿ ಜೂ.10 ರಂದು ಕರೆಂಟ್ ಇರಲ್ಲ

Written by Koushik G K

Published on:

ಸಾಗರ: ಬಿ.ಹೆಚ್‌ ರಸ್ತೆ.ಅಗಲೀಕರಣ ಕಾಮಗಾರಿಯ ಸಲುವಾಗಿ ವಿದ್ಯುತ್‌ ಕಂಬಗಳ ಸ್ಥಳಾಂತರಿಸುವ ಕಾರ್ಯ ಹಮ್ಮಿಕೊಂಡಿರುವುದರಿಂದ ದಿನಾಂಕ 10-06-2025 ರಂದು ಸಾಗರ ಪಟ್ಟಣ ವ್ಯಾಪ್ತಿಯ ಎಫ್‌-1 ಸಾಗರ: ಟೌನ್‌ ಫೀಡರ್‌ ಮಾರ್ಗದಿಂದ ವಿದ್ಯುತ್‌ ಸಂಪರ್ಕ ಪಡೆದಿರುವ ಎಲ್‌.ಬಿ. ಕಾಲೇಜು, ಅಂಬಾಪುರ, ಲೋಹಿಯಾನಗರ, ಪ್ರಗತಿನಗರ, ವಿನೋಬನಗರ, ಮಂಕಳಲೆ, ನೆಹರುನಗರ, ಅರಳೀಕೊಪ್ಪ,
ಜನ್ನತ್‌ಗಲ್ಲಿ, ಸಿಗಂದೂರು ಮಾರ್ಕೆಟ್‌ ರಸ್ತೆ, ಜೋಸೆಫ್‌ ನಗರ, ಅಶೋಕ ರಸ್ತೆ, ಕೃಷ್ಣ ಗ್ಯಾರೇಜ್‌, ಎಲ್‌.ಐ.ಸಿ. ಆಫೀಸ್‌ ಹತ್ತಿರ .

WhatsApp Group Join Now
Telegram Group Join Now
Instagram Group Join Now

ಎಫ್‌-17 ಎಸ್‌.ಎನ್‌ ನಗರ, ಫೀಡರ್‌ ಮಾರ್ಗದಿಂದ ವಿದ್ಯುತ್‌ ಸಂಪರ್ಕ ಪಡೆದಿರುವ, ಎಸ್‌.ಎನ್‌ ನಗರ, ಕಂಬಳಿಕೊಪ್ಪ,ಇಂದಿರಾ ಗಾಂಧಿ ಕಾಲೇಜು ಹತ್ತಿರ, ಚಿಪ್ಳಿ ಮತ್ತು ಆಧಿಶಕ್ತಿನಗರಕ್ಕೆ ಒಳಪಡುವ ಪ್ರದೇಶಗಳಲ್ಲಿ ಬೆಳಗ್ಗೆ: 10:00 ಗಂಟೆಯಿಂದ ಸಂಜೆ 6:00 ಗಂಟೆಯವರೆಗೆ ವಿದ್ಯುತ್‌ ವೃತ್ಯಯ ಉಂಟಾಗಲಿದೆ.

Read More

ಈ ಯೋಜನೆಯಲ್ಲಿ ರೂ. 20 ಪ್ರೀಮಿಯಂ ಪಾವತಿಸಿ 2 ಲಕ್ಷ ರೂಪಾಯಿಗಳ ವಿಮಾ ರಕ್ಷಣೆ ಪಡೆಯಿರಿ

ಡಿಸಿಸಿ ಬ್ಯಾಂಕ್ ಹಣದ ಅವ್ಯವಹಾರ । EDಯಿಂದ ಮಾಜಿ ಅಧ್ಯಕ್ಷ ಮಂಜುನಾಥ ಗೌಡ ವಿರುದ್ಧ ಪ್ರಾಸಿಕ್ಯೂಷನ್ ದೂರು ಸಲ್ಲಿಕೆ

PM Kisan Yojane : ಈ ಕೆಲಸ ಮಾಡದ ರೈತರಿಗೆ 20 ನೇ ಕಂತಿನ 2,000 ರೂ. ಸಿಗುವುದಿಲ್ಲ !

Leave a Comment